Close Menu
Ain Live News
    Facebook X (Twitter) Instagram YouTube
    Monday, June 9
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಕಳಪೆ ಗುಣಮಟ್ಟದ ಎಲೆಕೋಸು ಪೈರು ಮಾರಾಟ ಆರೋಪ: ಕೈಕೊಟ್ಟ ಫಸಲು

    By AIN AuthorMay 26, 2024
    Share
    Facebook Twitter LinkedIn Pinterest Email
    Demo

    ನಂಜನಗೂಡು : ರೈತರೊಬ್ಬರಿಗೆ ಕಳಪೆ ಗುಣಮಟ್ಟದ ಎಲೆಕೋಸು ಪೈರು ಮಾರಿ ಪಂಗನಾಮ ಹಾಕಿದ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ರಾಂಪುರ ಗ್ರಾಮದ ನಾಗೇಶ್ವರ ಹೈಟೆಕ್ ನರ್ಸರಿ ಮಾಲೀಕನಿಂದ ಖರೀದಿಸಿದ ಪೈರು ಫಸಲು ನೀಡದೆ ನೆಲಕಚ್ಚಿದೆ.ಲಕ್ಷಾಂತರ ಸಾಲ ಮಾಡಿ ನಷ್ಟ ಅನುಭವಿಸಿದ ರೈತ ಕಂಗಾಲಾಗಿದ್ದಾನೆ.ನರ್ಸರಿ ಮಾಲೀಕನ ವಂಚನೆಗೆ ಬೇಸತ್ತ ರೈತ ಆತ್ಮಹತ್ಯೆಗೆ ನಿರ್ಧರಿಸಿದ್ದಾನೆ.

    ಚಾಮರಾಜನಗರ ಮೂಲದ ಗುರುಕಾರಪ್ಪ ಎಂಬುವರು ಹುಲ್ಲಹಳ್ಳಿಯಲ್ಲಿ ಜಮೀನು ಭೋಗ್ಯಪಡೆದು ಎಲೆಕೋಸು ಪೈರು ಹಾಕಿದ್ದಾರೆ.ರಾಂಪುರ ಗ್ರಾಮದ ಬಳಿ ಇರುವ ನಾಗೇಶ್ವರ ಹೈಟೆಕ್ ನರ್ಸರಿಯಿಂದ ಖರೀದಿಸಿದ ಪೈರನ್ನ ಹಾಕಿದಾಗ ನಿಗದಿತ ಅವಧಿಯಲ್ಲಿ ಬೆಳೆ ಬಂದಿಲ್ಲ.ಸುಮಾರು ಮೂರು ತಿಂಗಳಿಗೆ ಬರಬೇಕಿದ್ದ ಬೆಳೆ 5 ತಿಂಗಳಾದ್ರೂ ಬಂದಿಲ್ಲ. ಕಳಪೆಗುಣಮಟ್ಟದ ಪೈರು ನೀಡಿದ್ದಾರೆಂದು ಗುರುಕಾರಪ್ಪ ಆರೋಪಿಸಿದ್ದು,

    500 Note Update: ನಿಮ್ಮ ಬಳಿ 500 ರೂಪಾಯಿ ನೋಟು ಇದ್ಯಾ..? ಕ್ಷಣಮಾತ್ರದಲ್ಲಿ ನೀವು ಆಗ್ಬೋದು ಮಿಲಿಯನೇರ್

    ಈ ಬಗ್ಗೆ ನರ್ಸರಿ ಮಾಲೀಕನ ಬಳಿ ನ್ಯಾಯ ಕೇಳಿದಾಗ ಉಡಾಫೆಯಿಂದ ಮಾತನಾಡಿ ಕಳಿಸಿದ್ದಾನೆ.ಸಧ್ಯ ಕಳಪೆ ಗುಣಮಟ್ಟದ ಪೈರಿನಿಂದ ಉಂಟಾದ ನಷ್ಟಕ್ಕೆ ಕಂಗಾಲಾದ ರೈತ ಆತ್ಮಹತ್ಯೆಯೇ ದಾರಿ ಎಂದು ಅಳಲು ತೋಡಿಕೊಂಡಿದ್ದಾರೆ. ಮಾಹಿತಿ ಅರಿತ ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ರೈತನ ಜಮೀನಿಗೆ ಭೇಟಿ ನೀಡಿ ನರ್ಸರಿ ಮಾಲೀಕನ ವಿರುದ್ದ ಕ್ರಮ ಕೈಗೊಳ್ಳುವ ಭರವಸೆ ನೀಡಿ ಸರ್ಕಾರದಿಂದ ದೊರೆಯಬಹುದಾದ ಪರಿಹಾರ ನೀಡುವ ಬಗ್ಗೆ ಅಭಯ ನೀಡಿ ಗುರುಕಾರಪ್ಪರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ..

    Demo
    Share. Facebook Twitter LinkedIn Email WhatsApp

    Related Posts

    ಮಂಗಳೂರಿನಲ್ಲಿ ಪೊಲೀಸರ ದುಂಡಾವರ್ತನೆ ಜಾಸ್ತಿಯಾಗಿದೆ: ಬಿವೈ ವಿಜಯೇಂದ್ರ!

    June 9, 2025

    ಬಡವರ ಕಷ್ಟಕ್ಕೆ ಅಧಿಕಾರಿಗಳು ಕೂಡಲೆ ಸ್ಪಂದಿಸಬೇಕು:: ಶಾಸಕ ಸಿದ್ದು ಸವದಿ

    June 9, 2025

    ಮಂಡ್ಯ ಕೃಷಿ ವಿ.ವಿ ಆಡಳಿತಾತ್ಮಕ ವರ್ಗಾವಣೆಗೆ ಅಗತ್ಯ ಕ್ರಮವಹಿಸಿ: ಸಚಿವ ಎನ್. ಚಲುವರಾಯಸ್ವಾಮಿ.

    June 9, 2025

    ಮದ್ದೂರು ನಗರಸಭೆ ಸೇರ್ಪಡೆಗೆ ಶುರುವಾಯ್ತು ಎಲ್ಲೆಡೆ ತೀವ್ರ ವಿರೋಧ: ಸೋಮನಹಳ್ಳಿ ಗ್ರಾಪಂ ಮುಂದೆ ಬೃಹತ್ ಪ್ರತಿಭಟನೆ

    June 9, 2025

    ನವೋದಯ ಗ್ರಾಮೀಣ ಅರೋಗ್ಯ ಮತ್ತು ಪರಿಸರ ಅಧ್ಯಯನ ಕೇಂದ್ರದಿಂದ ಸಾರ್ವಜನಿಕರಿಗೆ ಹಾವುಗಳ ಕುರಿತು ಅರಿವು

    June 9, 2025

    ಜನರಿಗೆ ಪ್ರತಿನಿತ್ಯ ಟೋಪಿ ಹಾಕುವ ವ್ಯಕ್ತಿಗೆ ಮೋದಿ ಸಾಧನೆ ಅಳೆಯುವ ಅರ್ಹತೆ ಇಲ್ಲ: ಪ್ರತಾಪ್ ಸಿಂಹ

    June 9, 2025

    ಅಧಿಕಾರ ಇರಲಿ, ಬಿಡಲಿ ನನ್ನ ಜೀವನದ ಕೊನೆವರೆಗೂ ಕ್ಷೇತ್ರದ ಜನ ಸೇವೆ ನಿರಂತರ: ಶಾಸಕ ಕೆ.ಎಂ.ಉದಯ್

    June 9, 2025

    ಬೇಗಾನೇ ಶ್ಯಾದಿ ಮೇ ಅಬ್ದುಲ ದಿವಾನಾ” ರಾಜ್ಯ ಸರ್ಕಾರದ ಪರಿಸ್ಥಿತಿ ಇದು; ಕೇಂದ್ರ ಸಚಿವ ಜೋಶಿ

    June 9, 2025

    ನಟ ಕಮಲ್ ಹಾಸನ್ ವಿರುದ್ಧ ವಿದ್ಯಾವರ್ಧಕ ಸಂಘದಿಂದ ಪ್ರತಿಭಟನೆ

    June 9, 2025

    IPL ಕಾಲ್ತುಳಿತ ವಿಚಾರ; ಸಿಎಂ, ಡಿಸಿಎಂ ರಾಜೀನಾಮೆ ನೀಡಬೇಕು: ಕೇಂದ್ರ ಸಚಿವ ಜೋಶಿ

    June 9, 2025

    Namo Drone Didi Scheme: ಮಹಿಳೆಯರಿಗೆ ಕೇಂದ್ರದಿಂದ ಗುಡ್ ನ್ಯೂಸ್: 15 ಸಾವಿರ ನೀಡುವುದರ ಜೊತೆಗೆ 15 ದಿನಗಳ ಉಚಿತ ತರಬೇತಿ!

    June 9, 2025

    ಮೋದಿ ಸರ್ಕಾರದ ಫಲಿತಾಂಶ ಝೀರೋ. ಸುಮ್ಮನೇ ಹೆಚ್ಚಿನ ಪ್ರಚಾರ ಕೊಡ್ತಾರೆ ಅಷ್ಟೇ: ಸಿಎಂ ಸಿದ್ದರಾಮಯ್ಯ

    June 9, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.