Close Menu
Ain Live News
    Facebook X (Twitter) Instagram YouTube
    Friday, June 6
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಅಮೀನಗಡ “ವಿಜಯಾ ಕರದಂಟು ಈಗ ಹುಬ್ಬಳ್ಳಿಯಲ್ಲಿ

    By Author AINJune 6, 2025
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ: ಅಮೀನಗಡ “ವಿಜಯಾ ಕರದಂಟು” ಮತ್ತು ಸ್ವೀಟ್ ಮಾರ್ಟ್ ಇಂದು ಉದ್ಘಾಟನೆ ಸುಪ್ರಸಿದ್ಧ “ವಿಜಯಾ ಕರದಂಟು” ಅಮೀನಗಡದಲ್ಲಿ1907 ರಲ್ಲಿ ದಿ ಶ್ರೀ ಸಾವಳಿಗೆಪ್ಪ ರಾಚಪ್ಪ ಐಹೋಳ್ಳಿ ಯವರು ಪ್ರಪ್ರಥಮ ಬಾರಿಗೆ ತಯಾರಿಸಿ ಇದನ್ನು ಜಗತ್ತಿಗೆ ಪರಿಚಯಿಸಿದರು. ನಂತರ ಅವರ ಮಗನಾದ ಬಸವರಾಜ ಸಾವಳಿಗೆಪ್ಪ ಐಹೋಳ್ಳಿ ಯವರು ಕರದಂಟಿನೊಂದಿಗೆ ಬೇರೆ ಬೇರೆ ಸಿಹಿ ತಿಂಡಿಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವನ್ನು ಸಂಪಾದಿಸಿದರು.

    ನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದು ಚಿಕ್ಕ ಪೀಸ್ ಬೆಳ್ಳುಳ್ಳಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?

    ಪ್ರಸ್ತುತ ಮೂರನೇ ತಲೆಮಾರಿನ ಸಂತೋಷ್ ಐಹೊಳ್ಳಿಯವರು ಅಮೀನಗಡ ವಿಜಯಾ ಕರದಂಟನ್ನು ರಾಜ್ಯಾದ್ಯಂತ ಮತ್ತು ಪಕ್ಕದ ಗೋವಾ ರಾಜ್ಯದ ಮಾರುಕಟ್ಟೆಗೆ ಪರಿಚಯಿಸಿ ಗ್ರಾಹಕರ ವಿಶ್ವಾಸವನ್ನು ಸಂಪಾದಿಸಿ ಗ್ರಾಹಕರ ಅವಶ್ಯಕತೆಯನ್ನು ಪೂರೈಸುತ್ತಿದ್ದಾರೆ. ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ರಾಯಚೂರು, ಗಂಗಾವತಿ, ಸಿಂಧನೂರು, ಇಳಕಲ್, ಗುಳೇದಗುಡ್ಡ, ಹುನಗುಂದ, ಐಹೋಳ್ಳಿ, ಕಾರಟಗಿ, ಮಾಸ್ತಿ, ಲಿಂಗಸೂರು, ಅಮೀನಗಡ, ಬನಹಟ್ಟಿ, ಬಾಗಲಕೋಟೆ, ವಿಜಯಪುರ, ಹೀಗೆ 26 ಶಾಖೆಗಳು ಇದ್ದು ಈಗ 27ನೇ ಶಾಖೆ ಹುಬ್ಬಳ್ಳಿಯಲ್ಲಿ ಪ್ರಾರಂಭವಾಗುತ್ತಿದೆ,

    ಇದೇ ದಿನಾಂಕ 06-06-2025 ಶುಕ್ರವಾರ ರಂದು ದಾಜೀಬಾನ್ ಪೇಟೆ ಮೂರುಸಾವಿರ ಮಠ ರಸ್ತೆಯಲ್ಲಿ ಪ್ರಾರಂಭವಾಗುತ್ತಿದೆ.
    ನಮ್ಮಲ್ಲಿ ಕರದಂಟುಗಳಲ್ಲಿ ಒಟ್ಟು 5 ಪ್ರಕಾರಗಳಿದ್ದು ಇದ್ದು ಒಟ್ಟು 20 ಕ್ಕೂ ಹೆಚ್ಚು ಬಗೆಬಗೆಯ ಸಿಹಿ ತಿಂಡಿಗಳು ಲಭ್ಯವಿರುತ್ತದೆ ಹಾಗೂ ಬೇರೆ ಬೇರೆ ರೀತಿಯ ಖಾರಾ ಪದಾರ್ಥಗಳು ಸಹ ಲಭ್ಯವಿರುತ್ತದೆ.

    ಮೂರುಸಾವಿರ ಮಠದ ರಸ್ತೆಯಲ್ಲಿ ಆರಂಭವಾಗಲಿರುವ “ವಿಜಯ ಕರದಂಟು” ಮಾರಾಟ ಮಾಡುವ ಮಳಿಗೆಯನ್ನು ವಿಧಾನ ಪರಿಷತ್ ಸಭಾಪತಿ ಶ್ರೀ ಬಸವರಾಜ್ ಹೊರಟ್ಟಿಯವರು ಹಾಗೂ ಗಂಗಾವತಿ ಸಿಲ್ಕ ಸಾರೀಸ ಮಾಲೀಕರಾದ
    ಶ್ರಿ ಮತಿ ಸುಲೋಚನಾ ಬಸವರಾಜ್ ಕಮತಗಿ ಅವರು ಗುರುವಾರ ಮುಂಜಾನೆ 11 ಘಂಟೆಗೆ ಉದ್ಘಾಟಿಸಲಿದ್ದಾರೆ. ಮ ನೀ ಫ್ರ ಶಾಂತಲಿಂಗ ಮಹಾಸ್ವಾಮೀಜಿ ದೊರೆಸ್ವಾಮಿ ವಿರಕ್ತಮಠ ಬೈರನಟ್ಟಿ ಇವರು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ.

    ಹುಬ್ಬಳ್ಳಿ ಶಾಖೆಯ ಪ್ರಾರಂಭೋತ್ಸವದ ಆಕರ್ಷಣೆಯಾಗಿ ಅ ಗ್ರಾಹಕರಿಗೆ ದಿನಾಂಕ 6, 7 ಮತ್ತು 8ರಂದು ಮೂರು ದಿನಗಳ ಕಾಲ ಪ್ರತಿ ರೂ 500/- ಖರೀದಿಯ ಮೇಲೆ 1 ಗ್ರಾಂ ಬೆಳ್ಳಿ ನಾಣ್ಯ ಉಚಿತವಾಗಿ ನೀಡಲಾಗುತ್ತಿದ್ದು. ಗ್ರಾಹಕರು ಇದರ ಪ್ರಯೋಜನವನ್ನು ಪಡೆದು ಕೊಳ್ಳಬೇಕೆಂದು ಸಂತೋಷ ಐಹೊಳಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಮತಿ ಲಕ್ಷ್ಮೀ ಐಹೊಳ್ಳಿ, ಸುನಿಲ್ ನಾಗಠಾಣ ಶ್ರೀ ಮತಿ ಆಶಾ ನಾಗಠಾಣ, ಬಸವರಾಜ್ ಗಂಗಾವತಿ, ಅಭಯ ಗಂಗಾವತಿ, ಕುಮಾರ ಅಮೀನಗಡ ಉಪಸ್ತಿತರಿದ್ದರು

    Demo
    Share. Facebook Twitter LinkedIn Email WhatsApp

    Related Posts

    ಸಂಭ್ರಮಾಚರಣೆ ಘಟನೆ ವೇಳೆ ಅಹಿತಕರ ಘಟನೆಗೆ ಪೊಲೀಸ್ ಅಧಿಕಾರಿಗಳ ಸಸ್ಪೆಂಡ್ ಅಕ್ಷಮ್ಯ ಅಪರಾಧ: ರಾಜು ನಾಯಕವಾಡಿ

    June 6, 2025

    ಅಪ್ರಾಪ್ತೆಗೆ ಅಶ್ಲೀಲ ಮೆಸೇಜ್ ಕಳಿಸಿರುವ ಆರೋಪ: ಮೂವರು ದಲಿತ ಯುವಕರ ಮೇಲೆ ಹಲ್ಲೆ!

    June 6, 2025

    ನಡುರಸ್ತೆಯಲ್ಲೇ ವ್ಯಕ್ತಿಯ ಭೀಕರ ಕೊಲೆ! ಹಳೆ ದ್ವೇಷಕ್ಕೆ ನಡೀತಾ ಮರ್ಡರ್!?

    June 6, 2025

    ಭೀಕರ ಅಪಘಾತ: ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಹೋಗುತ್ತಿದ್ದ ಮೂವರು ಸಾವು!

    June 6, 2025

    ಟಿಪ್ಪರ್ ಗೆ ತಗುಲಿದ ಕರೆಂಟ್ ವೈಯರ್.. ದಿಢೀರ್ ಹೊತ್ತಿಕೊಂಡ ಬೆಂಕಿ: ಚಾಲಕ ಸಾವು!

    June 5, 2025

    ಹುಬ್ಬಳ್ಳಿ: ಅಮೀನಗಡ “ವಿಜಯಾ ಕರದಂಟು” ಮತ್ತು ಸ್ವೀಟ್ ಮಾರ್ಟ್ ಉದ್ಘಾಟನೆ!

    June 5, 2025

    ಪೊಲೀಸ್ ಇಲಾಖೆಗೆ ಕಳಂಕ ತರುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ: ಪ್ರತಾಪ್ ಸಿಂಹ

    June 5, 2025

    RCB Victory Parade Stampede: ಸಿಎಂ, ಡಿಸಿಎಂ ಘಟನೆಯಿಂದ ಬೇಜಾರಾಗಿದ್ದಾರೆ – ಶಾಸಕ ಪ್ರದೀಪ್ ಈಶ್ವರ್

    June 5, 2025

    ಪರಿಸರ ವಿರುದ್ದವಾದುದನ್ನು ಮಾನವರಾದರು ಮಾಡಬೇಡಿ: ಡಾ. ರವಿ ಜಮಖಂಡಿ

    June 5, 2025

    ಹುಬ್ಬಳ್ಳಿ: ಐಪಿಓಗೆ ಅರ್ಜಿ ಸಲ್ಲಿಸಿದ ಏಕಸ್!

    June 5, 2025

    ಕಲಘಟಗಿ: ಅನಧಿಕೃತವಾಗಿ ವಾಸಿಸುತ್ತಿದ್ದವರಿಗೆ ‘ಪಟ್ಟಾ’ ವಿತರಣೆ’

    June 5, 2025

    ಭೀಕರ ಅಪಘಾತ ಬಾಲಕ ಸೇರಿದಂತೆ ಇಬ್ಬರ ಸಾವು : ಹಲವರ ಸ್ಥಿತಿ ಗಂಭೀರ!

    June 5, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.