Author: Author AIN

ಬಾಲಿವುಡ್‌ ನಟ ಸುನಿಲ್‌ ಮೂಲತಃ ಕರ್ನಾಟಕದವರು. ಕರಾಳಿಯವರದ ಸುನಿಲ್‌ ಶೆಟ್ಟಿ ಗುರುತಿಸಿಕೊಂಡಿದ್ದು ಹಿಂದಿ ಸಿನಿಮಾಗಳಾದರೂ ಅವರಿಗೆ ಕನ್ನಡ ಚಿತ್ರರಂಗದ ಮೇಲೆ ವಿಶೇಷ ಪ್ರೀತಿ ಇದೆ. ಕಿಚ್ಚನ ಪೈಲ್ವಾನ್‌ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರೀಗೆ ಬಂದಿದ್ದ ಸುನಿಲ್‌ ಶೆಟ್ಟಿ ಅಳಿಯ ಟೀಮ್‌ ಇಂಡಿಯಾದ ಜನಪ್ರಿಯ ಆಟಗಾರ ಕೆಎಲ್‌ ರಾಹುಲ್. ಕೆಎಲ್‌ ರಾಹುಲ್‌ ಕೂಡ ಕನ್ನಡವರೇ. ಕರ್ನಾಟಕದ ಮೂಲದವರಾದ ಕೆಎಲ್‌ ರಾಹುಲ್‌ ಹಾಗೂ ಸುನಿಲ್‌ ಶೆಟ್ಟಿ ಜಂಟಿಯಾಗಿ ಮುಂಬೈನಲ್ಲಿ ಹೊಸ ಜಮೀನು ಖರೀದಿ ಮಾಡಿದ್ದಾರೆ. ಮುಂಬೈನ ಥಾಣೆಯ ದಕ್ಷಿಣ ಭಾಗದಲ್ಲಿ ಬರೋಬ್ಬರಿ 7 ಎಕರೆ ಜಾಗವನ್ನು ಮಾವ ಅಳಿಯ ಜಂಟಿಯಾಗಿ ಖರೀದಿಸಿದ್ದಾರೆ. ಥಾಣೆ ವೆಸ್ಟ್ನ ಒವಾಲೆಯಲ್ಲಿ 30 ಎಕರೆ 17 ಗುಂಟೆಯಲ್ಲಿ ದೊಡ್ಡ ಫ್ಲಾಟ್‌ ಇದ್ದು, ಈ ಫ್ಲಾಟ್‌ನಲ್ಲಿ 7 ಎಕರೆ ಜಾಗವನ್ನು ಸುನಿಲ್ ಶೆಟ್ಟಿ ಮತ್ತು ಕೆಎಲ್ ರಾಹುಲ್ ಕೊಂಡುಕೊಂಡಿದ್ದಾರೆ. ಇನ್ನು,7 ಎಕರೆ ಜಾಗಕ್ಕೆ 9.85 ಕೋಟಿ ರೂಪಾಯಿ ಹಣವನ್ನು ಮಾವ ಅಳಿಯ ನೀಡಿದ್ದು, ಜಾಗದ ನೊಂದಾವಣಿಗೆ 68.96 ಲಕ್ಷ ಸ್ಟ್ಯಾಂಪ್ ಡ್ಯೂಟಿ…

Read More

ಬ್ಯಾಂಕುಗಳಂತೆ, ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಲು ಹಲವು ಯೋಜನೆಗಳಿವೆ. ಅಂಚೆ ಕಚೇರಿ ಯೋಜನೆಗಳಲ್ಲಿಯೂ ಉತ್ತಮ ಆದಾಯ ಲಭ್ಯವಿದೆ. ಪೋಸ್ಟ್ ಆಫೀಸ್ ಟೈಮ್ ಠೇವಣಿ (ಪೋಸ್ಟ್ ಆಫೀಸ್ ಎಫ್‌ಡಿ) ಒಂದು. 1 ರಿಂದ 5 ವರ್ಷಗಳವರೆಗಿನ ಅವಧಿಯ FD ಆಯ್ಕೆಗಳು ಅಂಚೆ ಕಚೇರಿಯಲ್ಲಿ ಲಭ್ಯವಿದೆ. ಬಡ್ಡಿದರವು ಅವಧಿಗೆ ಅನುಗುಣವಾಗಿ ಬದಲಾಗುತ್ತದೆ. ಆದರೆ ನೀವು ದೀರ್ಘಾವಧಿಗೆ ಅಂಚೆ ಕಚೇರಿಯಲ್ಲಿ ಹಣವನ್ನು ಹೂಡಿಕೆ ಮಾಡಲು ಬಯಸಿದರೆ, ನೀವು FD ಆಯ್ಕೆಯನ್ನು ಆರಿಸಿಕೊಳ್ಳಬಹುದು. ಇದರಲ್ಲಿ 5 ವರ್ಷಗಳ ಎಫ್‌ಡಿ ನಿಮ್ಮ ಹೂಡಿಕೆಯನ್ನು ಮೂರು ಪಟ್ಟು ಹೆಚ್ಚಿಸುತ್ತದೆ. ನೀವು ಅದರಲ್ಲಿ ಏನೇ ಹೂಡಿಕೆ ಮಾಡಿದರೂ, ನಿಮಗೆ ಎರಡು ಪಟ್ಟು ಬಡ್ಡಿ ಸಿಗುತ್ತದೆ. https://ainkannada.com/according-to-chanakya-parents-should-not-make-these-mistakes-with-their-children/ ಅಂಚೆ ಕಚೇರಿಯಲ್ಲಿ ನಿಮ್ಮ ಹಣವನ್ನು ಮೂರು ಪಟ್ಟು ಹೆಚ್ಚಿಸಲು, ನೀವು 5 ವರ್ಷಗಳ FD ಯನ್ನು ಆರಿಸಿಕೊಳ್ಳಬೇಕು. ಈ FD ಪ್ರಸ್ತುತ 7.5% ಬಡ್ಡಿದರವನ್ನು ಗಳಿಸುತ್ತಿದೆ. ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು. ಅದು ಪಕ್ವವಾಗುವ ಮೊದಲು ಅದನ್ನು ವಿಸ್ತರಿಸಬೇಕು. ನೀವು ಈ ವಿಸ್ತರಣೆಯನ್ನು…

Read More

ಹಾವೇರಿ: ಜಾತಿಗಣತಿ ಜಾರಿಗೆ ತಂದರೆ ಖಚಿತವಾಗಿ ಸರ್ಕಾರ ಪತನವಾಗಲಿದೆ ಎಂದು ಡಾ.ವೀರಸೋಮೇಶ್ವರ ಶಿವಾಚಾರ್ಯ ರಂಭಾಪುರಿ ಜಗದ್ಗುರು ಸ್ಫೋಟಕ ಬಾಂಬ್‌ ಸಿಡಿಸಿದ್ದಾರೆ. ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಗುತ್ತಲ ಪಟ್ಟಣದಲ್ಲಿ ಮಾತನಾಡಿ ಅವರು, ಕಾಂಗ್ರೆಸ್ ಧುರೀಣರು ಹೇಳಿದ್ದಾರೆ. ಅಖಿಲ ಭಾರತ ಲಿಂಗಾಯತ ಸಮುದಾಯದ ಇದನ್ನು ಒಪ್ಪಿಕೊಂಡಿಲ್ಲ, ಆದ್ದರಿಂದ ಜಾತಿಗಣತಿ ಜಾರಿಗೆ ತಂದರೆ ಖಚಿತವಾಗಿ ಸರ್ಕಾರ ಪತನವಾಗಲಿದೆ ಎಂದು ಬಾಂಬ್‌ ಸಿಡಿಸಿದ್ದಾರೆ. ಅಖಿಲ ಭಾರತ ವೀರೇಶ್ವರ ಸಮಾಜದ ವತಿಯಿಂದ ಜಾತಿಗಣತಿ ಮಾಡಲು ನಿರ್ಧಾರ ಮಾಡಿದ್ದಾರೆ. ಶಂಕರ್ ಬಿದರಿ ನೇತ್ರತ್ವದಲ್ಲಿ ಈ ಕಾರ್ಯ ನಡೆಯುತ್ತದೆ. ಅಷ್ಟು ಸುಲಭದ ಮಾತಲ್ಲ. ವೀರಶೈವ ಲಿಂಗಾಯತ , ಒಕ್ಕಲಿ ಸಮಾಜ ವಿಂಗಡಣೆ ಮಾಡಿದ್ದು ಸರಿಯಲ್ಲ. ಇದನ್ನ ಪುನಃ ಪರಿಶೀಲನೆ ಮಾಡಿ, ಜಾರಿಗೆ ಮಾಡಬೇಕು. ಮನೆ ಮನೆಗೆ ಜಾತಿಗಣತಿ ಸರಿಯಾಗಿ ಆಗಿಲ್ಲ ಎಂದು ಅನೇಕ ರಾಜಕೀಯ ಮುಖಂಡರು ಹೇಳಿದ್ದಾರೆ. https://ainkannada.com/according-to-chanakya-parents-should-not-make-these-mistakes-with-their-children/ ನಾವೇನಾದರೂ ಹೆಚ್ಚು ಕಮ್ಮಿ ಮಾತನಾಡಿದರೆ ರಾಜಕೀಯ ಅಂತಾರೆ. ಪುನಃ ಪರಿಶೀಲನೆ ಮಾಡಿ ಮೀಸಲಾತಿಯನ್ನ ನೀಡಬೇಕು. ರಾಜಕೀಯ ಲಾಭಕ್ಕಾಗಿ ಜಾತಿಗಣತಿ ಇದು, ಕೆಲವು…

Read More

ದಾವಣಗೆರೆ: 7 ಜನ ಸಚಿವರು ಕೂಡ ಅಸಮರ್ಥರಿದ್ದಾರೆ ಕೂಡಲೇ ರಾಜೀನಾಮೇ ನೀಡಬೇಕು ಎಂದು ಸ್ವಪಕ್ಷೀಯರ ವಿರುದ್ಧವೇ ಶಾಸಕ ಶಿವಗಂಗಾ ಬಸವರಾಜ್ ಕಿಡಿಕಾರಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ನಮ್ಮ ಲಿಂಗಾಯತ ಸಮಾಜದ 7 ಜನ ಸಚಿವರಿದ್ದರೂ ಧ್ವನಿ ಎತ್ತಿಲ್ಲ. ಶಾಸಕರು ಇದರ ಬಗ್ಗೆ ಚರ್ಚೆ ಮಾಡಲು ಫೋನ್‌ ಮಾಡಿದರೂ ಸಚಿವರು ರಿಸೀವ್ ಮಾಡಲ್ಲ. 7 ಜನ ಸಚಿವರು ಕೂಡ ಅಸಮರ್ಥರಿದ್ದಾರೆ ಕೂಡಲೇ ರಾಜೀನಾಮೇ ನೀಡಬೇಕು ಕಿಡಿಕಾರಿದ್ದಾರೆ. https://ainkannada.com/according-to-chanakya-parents-should-not-make-these-mistakes-with-their-children/ ನಮ್ಮ ಸಮಾಜದ ಸಚಿವರು ಅವರ ಸ್ವಾರ್ಥಕ್ಕಾಗಿ ಮಾತ್ರ ರಾಜಕೀಯ ಮಾಡ್ತಾ ಇದಾರೆ. ಜಾತಿಗಣತಿ ನಮ್ಮ ಸಚಿವರಿಗೆ ಅವಶ್ಯಕತೆ ಇಲ್ಲ. ಯಾವ ಯಾವ ಸಮುದಾಯಕ್ಕೆ ಅನ್ಯಾಯ ಆಗಿದೆಯೋ ಅವರೆಲ್ಲ ಸಭೆ ಮಾಡ್ತಿವಿ ಎಂದರಲ್ಲದೇ ಜಾತಿ ಜನಗಣತಿ ಮರುಸಮೀಕ್ಷೆಗೆ ಒತ್ತಾಯಿಸಿದ್ದಾರೆ. ನಾನು ಕೂಡ ನಮ್ಮ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸುತ್ತಿದ್ದೇನೆ. ಇನ್ನೇರಡು ಮೂರು ದಿನಗಳಲ್ಲಿ ವರದಿ ನೀಡುತ್ತೇನೆ. ನಾಳೆ ಜಾತಿ ಜನಗಣತಿ ವರದಿ ಚರ್ಚೆ ಮಾಡಲಿ, ಆದ್ರೆ ಬಿಡುಗಡೆ ಮಾಡುವುದು ಬೇಡ. ಎಲ್ಲರ ಸಮೀಕ್ಷೆ ಮುಗಿದ ನಂತರ ಬಿಡುಗಡೆ…

Read More

ಹುಬ್ಬಳ್ಳಿ: ಕೆಲ ದಿನಗಳ ಹಿಂದಷ್ಟೆ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ನಡೆದಿತ್ತು. ಪ್ರಕರಣ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಆರೋಪಿಯನ್ನು ಬಂಧಿಸುವ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದರು. ಪೊಲೀಸರ ಗುಂಡೇಟಿಗೆ ಹಂತಕ ರಿತೇಶ್‌ ಕುಮಾರ್‌ ಬಲಿಯಾಗಿದ್ದ. ಇದೀಗ ಪೊಲೀಸರ ಗುಂಡೇಟಿಗೆ ಬಲಿಯಾದ ಹಂತಕನ ಫೋಟೊವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಎನ್‌ಕೌಂಟರ್‌ಗೆ ಬಲಿಯಾದ ರಿತೇಶ್‌ ಕುಮಾರ್‌ (35) ಭಾವಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಶವಗಾರದಲ್ಲಿ ಹಂತಕನ ಶವ ಅನಾಥವಾಗಿ ಬಿದ್ದಿದೆ. ಕುಟುಂಬಸ್ಥರ ಪತ್ತೆಗೆ ಹುಬ್ಬಳ್ಳಿಯ ಅಶೋಕನಗರ ಪೊಲೀಸ್‌ ಠಾಣೆಯು ಭಾವಚಿತ್ರ ಸಹಿತ ಪ್ರಕಟಣೆ ಹೊರಡಿಸಿದೆ. https://ainkannada.com/according-to-chanakya-parents-should-not-make-these-mistakes-with-their-children/ ಈತ ಗೋದಿ ಮೈಬಣ್ಣ, ತೆಳ್ಳನೆಯ ಮೈಕಟ್ಟು, ಕೋಲು ಮುಖ, 5.3 ಎತ್ತರ, ಅಗಲ ಹಣೆ ಹೊಂದಿದ್ದಾನೆ. ಅಲ್ಲದೇ, ಈತನ ಬಲಗೈಯಲ್ಲಿ ಹಿಂದಿ ಅಕ್ಷರದಲ್ಲಿ ‘ಓಂ ನಮಃ ಶಿವಾಯ ಜಯ ಸಂಜಯ’ ಎಂಬ ಟ್ಯಾಟು ಗುರುತು ಸಹ ಇದೆ. ಈತನ ಗುರುತು…

Read More

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಆಗಾಗ ಟಿ ಆರ್ ಪಿ ಡೀಲ್ ಎಂಬ ಪೆಡಂಭೂತದ ಬಗ್ಗೆ ಮಾತುಕತೆ ಆಗುತ್ತದೆ. ಅವರ ಸೀರಿಯಲ್ ಹಾಗಂತೆ, ಇವರದು ಹೀಗಂತೆ ಎಂಬ ಗಾಳಿಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಒಬ್ಬ ಪ್ರೊಡ್ಯೂಸರ್ ಉದ್ದಾರ ಆಗುತ್ತಿದ್ದರೆ ಅದನ್ನ ನೋಡಿ ಹೊಟ್ಟೆಕಿಚ್ಚು ಪಡಲು ಹತ್ತು ಜನರು ತಯಾರಿರುತ್ತಾರೆ. ಒಂದು ಧಾರಾವಾಹಿ ಹಿಂದಿನ ಶ್ರಮ, ಅದಕ್ಕೆ ಪಡಬೇಕಾದ ಕಷ್ಟ- ಗೊತ್ತಿದ್ದರೂ ಉರಿದುಕೊಳ್ಳೋರು ಉರಿಯುತ್ತಲೇ ಇರುತ್ತಾರೆ. ಈಗ ಮೊದಲಿನ ದಿನಗಳ ಹಾಗೆ ಟಿ ಆರ್ ಪಿ ಯಾವ ಸೀರಿಯಲ್ ಗೂ ಬರುತ್ತಿಲ್ಲ. ನಂಬರ್ ಒನ್ ಅನ್ನಿಸಿಕೊಂಡ ಚಾನೆಲ್ ನ ಟಿಆರ್ಪಿ ಕೂಡ ಬಹಳ ಕೆಳಕ್ಕೇ ಬಂದಿದೆ.  10-15 ಟಿ ಆರ್ ಪಿ ಬರುವ ಕಾಲ ಹೋಗಿ, ಅದೀಗ 5-6 ಕ್ಕೆ ಇಳಿದಿದೆ. ಇಂಡಸ್ಟ್ರಿಯ ದೊಡ್ಡದೊಂದು ರಿಯಾಲಿಟಿ ಶೋ ಮಾಡುವ ಚಾನಲಿನ ಸೀರಿಯಲ್ಲುಗಳ ವಿಚಾರಕ್ಕೆ ಬಂದರೆ ಅದನ್ನ ನೋಡೋರೇ ಇಲ್ಲ. ಮೇಲಿಂದ ಮೇಲೆ ಲಾಂಚ್ ಮಾಡಿದ ಹೆಚ್ಚಿನ ಸೀರಿಯಲ್ಲುಗಳೂ ಮಕಾಡೆ. ಇನ್ನು ಉಳಿದ ಒಂದೆರಡು ಸೀರಿಯಲ್ಲುಗಳಿಗೆ ನಂಬರೋ…

Read More

ಕಲಬುರ್ಗಿ, ಏಪ್ರಿಲ್ 16: ಉದ್ಯೋಗ ಮೇಳಗಳನ್ನು ಏರ್ಪಡಿಸುವ ಮೂಲಕ ಯುವಜನತೆಗೆ ಉದ್ಯೋಗ ನೀಡುವುದು ನಮ್ಮ ಸರ್ಕಾರದ ಬದ್ಧತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಅವರು ಇಂದು ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು. https://ainkannada.com/according-to-chanakya-parents-should-not-make-these-mistakes-with-their-children/ ವಿಭಾಗೀಯ ಮಟ್ಟದ ಉದ್ಯೋಗ ಮೇಳವನ್ನು ಕಲಬುರ್ಗಿಯಲ್ಲಿ ಇಂದು ಏರ್ಪಡಿಸಲಾಗಿದೆ. ಮೈಸೂರು ಹಾಗು ಹುಬ್ಬಳ್ಳಿ, ಧಾರವಾಡದಲ್ಲಿಯೂ ಉದ್ಯೋಗ ಮೇಳವನ್ನು ಏರ್ಪಡಿಸಲಾಗುತ್ತಿದೆ. ಯುವನಿಧಿ ಯೋಜನೆಯನ್ನು ಜಾರಿ ಮಾಡಿದ್ದು, ನಿರುದ್ಯೋಗದ ಸಮಸ್ಯೆ ನಿವಾರಣೆಯ ಉದ್ದೇಶವಿದೆ. ಉದ್ಯೋಗವನ್ನು ಕೊಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು. ಜಾತಿ ಸಾಮಾಜಿಕ ಸಮೀಕ್ಷೆ: ಯಾವ ಸಮುದಾಯದವರಿಗೂ ಅನ್ಯಾಯವಾಗಲು ನಾವು ಬಿಡುವುದಿಲ್ಲ ಚನ್ನಗಿರಿ ಶಾಸಕರು ಜಾತಿ ಗಣತಿ ಬಗ್ಗೆ ಲಿಂಗಾಯತ ಶಾಸಕರು ರಾಜಿನಾಮೆ ನೀಡುವಂತೆ ಹೇಳಿಕೆ ನೀಡಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ನಾಳೆ ಸಾಮಾಜಿಕ, ಆರ್ಥಿಕ ಸಮೀಕ್ಷೆಯ ಕುರಿತು ಪ್ರತ್ಯೇಕವಾಗಿ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದ್ದು, ಈ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು. ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾಳೆ ಅಂತಿಮವಾಗಿ ತೀರ್ಮಾನ ಮಾಡಲಾಗುವುದು ಎಂದರು.…

Read More

ಕಲಬುರಗಿ: ಕಳೆದ 11 ವರ್ಷಗಳಿಂದ ಕೇಂದ್ರ ಸರ್ಕಾರ ಐಟಿ, ಇಡಿ ಅಸ್ತ್ರವನ್ನಾಗಿ ಬಳಸಿಕೊಳ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಕಲಬುರಗಿಯಲ್ಲಿ ನ್ಯಾಷನಲ್ ಹೆರಾಲ್ಡ್ ಕೇಸ್ ವಿಚಾರವಾಗಿ ಮಾತನಾಡಿದ ಅವರು, ಇಷ್ಟು ವರ್ಷ ಆಯಿತು ಎಲ್ಲಿ ಮನಿಲಾಂಡ್ರಿಗ್ ಆಗಿದೆ, ಹೇಗ್ ಆಗಿದೆ ಅಂತ ಪ್ರೂವ್ ಮಾಡಲು ಆಗಿಲ್ಲ ಅವರಿಂದ. ಇದು ಎಜಿ, ನ್ಯಾಷನಲ್ ಹೆರಾಲ್ಡ್ ಅಲ್ಲಿ ಇರಬಹುದು, https://ainkannada.com/according-to-chanakya-parents-should-not-make-these-mistakes-with-their-children/ ಬೇರೆ ಸಂಸ್ಥೆಗಳು ನಾಟ್ ಫಾರ್ ಬೆನೆಫಿಟ್ ಸಂಸ್ಥೆಗಳು. ಒಂದೂ ರೂಪಾಯಿ ಕೂಡ ಅವರು ಡಿವಿಡೆಂಟ್,ಸ್ಯಾಲರಿ ತೊಗೊಳ್ಳುವ ಹಾಗಿಲ್ಲ. ಆದ್ರು ಕೂಡ ಇವರು ಐಟಿ, ಇಡಿ ಅವರು ವೈಯಕ್ತಿಕ ರಾಜಕೀಯ ದ್ವೇಷ ಸಾಧಿಸಲು ಕೇಂದ್ರದಿಂದ ಆರ್ಡರ್ ತೊಗೊಳ್ತಿದಾರೆ. ಯಾವಾಗ ಮೋದಿ ಅವರ ಜನಪ್ರಿಯತೆ ಕಡಿಮೆ ಆಗುತ್ತೆ, ಬೆಲೆ ಏರಿಕೆ ಬಗ್ಗೆ ಜನ ಪ್ರಶ್ನೆ ಮಾಡ್ತಾರೆ ಆಗ ಮಾತ್ರ ಐಟಿ, ಇಡಿ, ರಾಬರ್ಟ್ ವಾದ್ರಾ, ಸೋನಿಯಾ ಗಾಂಧಿ ಅವರು ನೆನಪಿಗೆ ಬರ್ತಾರೆ ಎಂದು ಕಿಡಿಕಾರಿದ್ದಾರೆ.

Read More

ನಟಿ ಸಾಗರಿಕಾ ಘಾಟ್ಗೆ ಮತ್ತು ಮಾಜಿ ಭಾರತೀಯ ಕ್ರಿಕೆಟಿಗ ಜಹೀರ್ ಖಾನ್ ಅವರ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ ಇದೆ. ಜಹೀರ್ ಮತ್ತು ಸಾಗರಿಕಾ ಪೋಷಕರಾದರು. ಅವರ ಮನೆಗೆ ಒಬ್ಬ ಪುಟ್ಟ ಅತಿಥಿ ಬಂದಿದ್ದಾನೆ. ಇಬ್ಬರೂ ಈ ಒಳ್ಳೆಯ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ಎಲ್ಲರೊಂದಿಗೆ ಹಂಚಿಕೊಂಡರು. ಜಹೀರ್ ಮತ್ತು ಸಾಗರಿಕಾ ದಂಪತಿಗೆ ಒಬ್ಬ ಮಗ ಜನಿಸಿದನು. ವಿಶೇಷ ಫೋಟೋ ಪೋಸ್ಟ್ ಮಾಡುವ ಮೂಲಕ ಮಗುವಿನ ಹೆಸರನ್ನು ಘೋಷಿಸಲಾಯಿತು. https://ainkannada.com/white-hair-should-be-dark-from-the-base-it-is-enough-to-boil-this-fruit-plant-in-water-and-apply-it-on-the-head/ “ನಮ್ಮ ಮಗ ಫತೇಹ್ ಸಿಂಗ್ ಖಾನ್ ಅವರನ್ನು ಸ್ವಾಗತಿಸುತ್ತೇವೆ” ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ. ಈ ಪೋಸ್ಟ್ ಅನ್ನು ಕಪ್ಪು ಬಿಳುಪಿನ ಫೋಟೋಗಳೊಂದಿಗೆ ಈ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಒಂದು ಪೋಸ್ಟ್‌ನಲ್ಲಿ ಸಾಗರಿಕಾ ಮತ್ತು ಜಹೀರ್ ಕಾಣಿಸಿಕೊಂಡರೆ, ಎರಡನೇ ಫೋಟೋದಲ್ಲಿ ಮಗು ಬೆರಳು ಹಿಡಿದುಕೊಂಡಿರುವುದನ್ನು ತೋರಿಸಲಾಗಿದೆ. ಈ ಪೋಸ್ಟ್‌ಗೆ ಇಷ್ಟಗಳ ಮಹಾಪೂರವೇ ಬರುತ್ತಿದೆ. ಚಕ್ ದೇ ಇಂಡಿಯಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಸಾಗರಿಕಾ ಘಾಟ್ಗೆ, ಭಾರತದ ಮಾಜಿ ಬೌಲರ್ ಜಹೀರ್…

Read More

ನವದೆಹಲಿ: ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಒಂದು ವರ್ಷ ವಯಸ್ಸಿನ ಪುಟ್ಟ ಮಗುವಿನಿಂದ ಹಿಡಿದು 70-80 ವರ್ಷದ ವೃದ್ಧೆಯೂ ಅತ್ಯಾಚಾರಕ್ಕೆ ಒಳಗಾಗಿರುವ ಘಟನೆಗಳು ನಡೆಯುತ್ತಿವೆ. ಸಮಾಜಕ್ಕೆ ಭಯಪಟ್ಟು ಹೇಳದೇ ಉಳಿದಿರುವ ಕಥೆಗಳು ಮತ್ತೆಷ್ಟೋ. ನಗರ, ಹಳ್ಳಿ, ವಯಸ್ಸಿನ ವ್ಯತ್ಯಾಸದಲ್ಲಿ ಪ್ರತಿದಿನ ಸಾಕಷ್ಟು ಮಹಿಳೆಯರು ಕಿರುಕುಳುಕ್ಕೆ ಒಳಗಾಗುತ್ತಿದ್ದಾರೆ. ಅತ್ಯಾಚಾರಕ್ಕೆ ಬಲಿಯಾಗುತ್ತಿದ್ದಾರೆ. ಇದೀಗ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ವೆಂಟಿಲೇಟರ್‌ನಲ್ಲಿದ್ದಾಗಲೇ ಗಗನಸಖಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ. ಈ ಸಂಬಂಧ ಖುದ್ದು ಮಹಿಳೆ ದೂರು ನೀಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. https://ainkannada.com/white-hair-should-be-dark-from-the-base-it-is-enough-to-boil-this-fruit-plant-in-water-and-apply-it-on-the-head/ ಇದೇ ತಿಂಗಳ ಏಪ್ರಿಲ್‌ 13ರಂದು 43 ವರ್ಷದ ಗಗನಸಖಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಬಳಿಕ ತನ್ನ ಪತಿಗೆ ವಿಷಯ ತಿಳಿಸಿದ್ದಾಳೆ. ಬಳಿಕ ಆಕೆ ನೀಡಿದ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಏನಿದು ಪ್ರಕರಣ? ಮಹಿಳೆ ದೂರು ನೀಡಿದ ಪ್ರಕಾರ, ಆಕೆ ಸಂಬಂಧಪಟ್ಟ ಕಂಪನಿಯ ಪರವಾಗಿ ತರಬೇತಿಗಾಗಿ ಗುರುಗ್ರಾಮ್‌ಗೆ ಬಂದಿದ್ದಳು, ಈ…

Read More