Author: Author AIN

ರೀಲ್ಸ್ ಹುಚ್ಚಿಗೆ ಬಿದ್ದು ಮಚ್ಚು ಹಿಡಿದು ಜೈಲು ಸೇರಿದ್ದ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಹಾಗೂ ರಜತ್ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಕನ್ನಡದ ಬಿಗ್ ಬಾಸ್ ಹೋಗಿ ಬಂದ ಬಹುತೇಕ ಮಂದಿ ಇಂತಹ ಕಂಟ್ರವರ್ಸಿಗಳಿಂದಲೇ ಸುದ್ದಿಯಾಗುತ್ತಾರೆ. ಅದರಲ್ಲಿಯೂ ʼಡಿ ಪಡೆʼ ಅಂತಾನೇ ವಿನಯ್ ಹಾಗೂ ರಜತ್ ಅವರನ್ನು ಕರೆಯಲಾಗುತ್ತಿದೆ. ಜೈಲಿನಿಂದ ಹೊರಬರುವ ವೇಳೆ ರಜತ್, ವಿನಯ್ ಸೇಬು ತಿನ್ನುತ್ತಾ ಬಂದಿದ್ದನ್ನು ಗಮನಿಸಿದ ಹಲವರು ʼಡಿ ಗ್ಯಾಂಗ್ʼ ಎಂದು ಕರೆದಿದ್ದರು. ಪರಪ್ಪನ ಅಗ್ರಹಾರದಿಂದ ಹೊರ ಬರುತ್ತಿದ್ದಂತೆ ವಿಡಿಯೋ ಮಾಡಿ ವಿನಯ್ ಕ್ಷಮೆಯಾಚಿಸಿದ್ದರು. ಇತ್ತೀಚೆಗೆ ಖಾಸಗಿ ಸಂದರ್ಶನವೊಂದರಲ್ಲಿ ತಮಗೆ ಸಿಕ್ಕಿರುವ ಡಿ ಗ್ಯಾಂಗ್ ಪಟ್ಟಕ್ಕೂ ವಿನಯ್ ಗೌಡ ಕ್ಲಾರಿಟಿ ಕೊಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ವಿನಯ್‌ ಗೌಡ, “ಇಲ್ಲಿ ʻಡಿ ಗ್ಯಾಂಗ್ʼ ವಿಷ್ಯನೇ ಬರೋದಿಲ್ಲ. ಇದು ನನ್ನ ವೃತ್ತಿ, ಬೆಳಗ್ಗೆ ಎದ್ದರೆ ನಾನು ಕೆಲಸಕ್ಕೆ ಹೋಗ್ತೀನಿ. ಯಾವ ಗ್ಯಾಂಗ್ ಕೆಲಸಕ್ಕೂ ನಾನು ಹೋಗೋದಿಲ್ಲ. ನಾನು ನನ್ನ ಕುಟುಂಬಕ್ಕಾಗಿ ದುಡಿತಿದ್ದೀನಿ, ಗ್ಯಾಂಗ್ಗೋಸ್ಕರ ಅಲ್ಲ, ನನ್ನ ಹೆಂಡತಿ ಮತ್ತು…

Read More

ಚಾಮರಾಜನಗರ : ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ವೆಂಕಟೇಶ್  ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯು ನಡೆಯಿತು. ನಗರದ  ಕೆ.ಡಿ.ಪಿ. ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಸಚಿವರು, ಸದ್ಯದಲ್ಲಿಯೇ ಮುಂಗಾರು ಮಳೆ ಆರಂಭವಾಗುವ ಹಿನ್ನೆಲೆ ಕೃಷಿ ಚಟುವಟಿಕೆ ಬಗ್ಗೆ ಮಾಹಿತಿ ಪಡೆದರು‌. ರೈತರಿಗೆ ಕೃಷಿ ಚಟುವಟಿಕೆಗೆ ಅಗತ್ಯವಾಗಿರುವ ರಸಗೊಬ್ಬರ ಬಿತ್ತನೆ ಬೀಜದ ಕೊರತೆಯಾಗದಂತೆ ಕ್ರಮವಹಿಸುವಂತೆ ಸಂಬಂಧಿಸಿದ ಕೃಷಿ ಹಾಗೂ ತೋಟಗಾರಿಕಾ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಲಿನ ದರ ಹೆಚ್ಚಳಮಾಡಿದ್ದು ರೈತರಿಗೆ ಏರಿಕೆಯ ಅಷ್ಟೂ ದರವನ್ನು ನೀಡಲಾಗುತ್ತದೆ ಎಂದು ಸಭೆಯಲ್ಲಿ ಸಚಿವರು ಮಾಹಿತಿ ನೀಡಿದರು. ಸಭೆಯಲ್ಲಿ ಶಿಕ್ಷಣ ಇಲಾಖೆ ಶಿಶು ಮತ್ತು ಮಕ್ಕಳ ಅಭಿವೃದ್ದಿ ಇಲಾಕೆ, ನೀರಾವರಿ ಇಲಾಖೆ ಅರಣ್ಯ ಇಲಾಖೆ ಸೇರಿದಂತೆ ಇಲಾಖಾವಾರು ಮಾಹಿತಿ ಪಡೆದು ಸರ್ಕಾರದ ಅನುಧಾನದ ಸದ್ಬಳಕೆ ಕ್ಷಿಪ್ರ ರೀತಿಯಲ್ಲಿ ನಡೆಯುವಂತೆ ಸೂಚನೆ ನೀಡಿದ್ರು. https://ainkannada.com/son-kills-father-who-was-drunk-and-harassing-him-and-makes-it-look-like-an-accident/ ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ , ಎಸ್ಪಿ ಕವಿತಾ,  ಶಾಸಕರುಗಳಾದ …

Read More

ಬೆಂಗಳೂರು,ಏ.1: ಕರ್ನಾಟಕದ ಇತಿಹಾಸದ ಹೊಸ ಸೇರ್ಪಡೆಗೆ ದಾಖಲಾಗಲು ಹೊಸತೊಂದು ತಾಮ್ರದ‌ ತಾಮ್ರದ ಪಟದ ಶಾಸನ ಇದೀಗ ಬೆಳಕಿಗೆ ಬಂದಿದೆ.ಅಂದ್ಹಾಗೆ ಇತ್ತೀಚೆಗಷ್ಟೇ ಪತ್ತೆಯಾದ ಈ ತಾಮ್ರದ ಪಟದ ಶಾಸನ ವಿಜಯನಗರ ರಾಜವಂಶಕ್ಕೆ ಸೇರಿದ್ದಾಗಿದ್ದು, ಹೀಗೆ ಬೆಳಕಿಗೆ ಬಂದ ತಾಮ್ರದ ಈ ಶಾಸನವನ್ನು ಬೆಂಗಳೂರಿನ ಫಾಲ್ಕನ್ ಕಾಯಿನ್ಸ್ ಗ್ಯಾಲರಿಯಲ್ಲಿ ಸಂರಕ್ಷಿಸಲಾಗಿದೆ. ತಾಮ್ರದ ಈ ಶಾಸನ ಕರ್ನಾಟಕ ಮೂಲದ್ದಾಗಿದ್ದು, ವಿಜಯನಗರದ ಸಂಗಮ ದೊರೆ ದೇವರಾಯ-1 ಈತನ ಆಡಳಿತದಲ್ಲಿದ್ದವು ಎಂದು ತಿಳಿದುಬಂದಿದೆ.ಅದಲ್ಲದೆ ಈ ತಾಮ್ರದ ಶಾಸನದ ಮೇಲೆ ಶಕ 1328 ವ್ಯಾಯಾ, ಕಾರ್ತಿಕ, ಬಾ. 10, ಶುಕ್ರವಾರದಂದು ಕೆತ್ತಲಾದ ಸಂಸ್ಕೃತ ಭಾಷೆಯಲ್ಲಿನ ನಾಗರಿ ಲಿಪಿಯಲ್ಲಿ ಕನ್ನಡದ ಬರವಣಿಗೆಗಳು ಕಂಡುಬಂದಿವೆ‌.ಇದು ಚಂದ್ರ, ಯದು, ಸಂಗಮ ಮತ್ತು ಅವನ ಐದು ಮಕ್ಕಳಾದ ಹರಿಹರ, ಕಂಪ, ಬುಕ್ಕ, ಮಾರಪ, ಮುದ್ದಪ್ಪರಿದ ಆರಂಭಗೊಂಡು ಸಂಗಮ ರಾಜವಂಶದ ವಂಶಾವಳಿಯನ್ನು ಪ್ರತಿನಿಧಿಸುತ್ತಿದೆ. https://ainkannada.com/50-thousand-in-one-siege-honeytrap-threat-for-asking-for-money-back-three-people-including-a-teacher-arrested/ ಬುಕ್ಕ ಎನ್ನುವವನು ಹರಿಹರ ಮತ್ತು ಅವನ ರಾಣಿ ಮೇಲಾಂಬಿಕಾಗೆ ಜನಿಸಿದ್ದನು. ನಂತರ ಬುಕ್ಕನ ಮಗನಾಗಿ ದೇವರಾಯ ಜನಿಸಿದನು.ಇನ್ನು ಪಟ್ಟಾಭಿಷೇಕದ ಸಮಯದಲ್ಲಿ ಹರಿಹರನ…

Read More

ಕಲಬುರಗಿ : ತಂದೆಯನ್ನೇ ಕೊಂದು ಅಪಘಾತವೆಂದು ಬಿಂಬಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. 43 ವರ್ಷದ ರಾಜು ಗಾಯಕವಾಡ ಕೊಲೆಯಾಗಿರುವ ವ್ಯಕ್ತಿ. ಕಲಬುರಗಿ ಹೊರ ವಲಯ ಶಾಹಬಾದ್ ರಸ್ತೆಯಲ್ಲಿ ಇಟ್ಟಿಗೆ ಭಟ್ಟಿಯಲ್ಲಿ ರಾಜು ಗಾಯಕವಾಡ ಕೂಲಿ ಕೆಲಸ ಮಾಡುತ್ತಿದ್ದರು. ವಿಜಯಪುರ ಜಿಲ್ಲೆಯ ಇಂಡಿ ಮೂಲದ ರಾಜು ಗಾಯಕವಾಡ ಕುಟುಂಬ ಕಳೆದ 20 ವರ್ಷಗಳಿಂದ ಕಲಬುರಗಿಯಲ್ಲಿ ವಾಸವಿದ್ದು, ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿತ್ತು. https://ainkannada.com/controversial-poster-display-against-sangh-parivar-for-disturbing-the-well-being-of-society-during-ramzan/ ಇತ್ತೀಚಿನ ದಿನಗಳಲ್ಲಿ ರಾಜು ಕುಡಿತ ಜಾಸ್ತಿ ಆಗಿತ್ತು‌ ಕಳೆದ 4-5 ವರ್ಷಗಳಿಂದ ಕೆಲಸ ಮಾಡುವುದು ಕಡಿಮೆ ಮಾಡಿದ್ದರು. ಹೆಂಡತಿ ಮತ್ತು ಮಕ್ಕಳಿಗೆ ಹಣ ಕೊಡುವಂತೆ ಗಲಾಟೆ ಮಾಡುತ್ತಿದ್ದರು. ತಂದೆ ಕಾಟಕ್ಕೆ ಬೇಸತ್ತು ಅಪ್ರಾಪ್ತ ಮಗ ಮತ್ತು ಅಳಿಯ ಸಚಿನ್ ಇಬ್ಬರು ಸೇರಿಕೊಂಡು ಮಾ. 17 ರಂದು ರಾಜು ಗಾಯಕವಾಡ ಅವರ ಹಲ್ಲೆ ಮಾಡಿದ್ದಾರೆ. ಮರ್ಮಾಂಗಕ್ಕೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ‌. ಸಾಕ್ಷಿ ನಾಶಪಡಿಸಲು ಅಪ್ರಾಪ್ತ ಮಗ ಮತ್ತು ಅಳಿಯ ಸಚಿನ್ ಇಬ್ಬರು ರಾಜು ಅವರ ಮೃತದೇಹವನ್ನು ಬೈಕ್…

Read More

ಬೆಂಗಳೂರು: ಸರ್ಕಾರ ಬೆಲೆ ಏರಿಕೆ ಅಭಿಯಾನದೊಂದಿಗೆ ಕನ್ನಡಿಗರ ಜೇಬನ್ನು ಖಾಲಿ ಮಾಡುತ್ತಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಐಪಿಎಲ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿದಂತೆ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮಾಡುತ್ತಿದೆ. https://ainkannada.com/50-thousand-in-one-siege-honeytrap-threat-for-asking-for-money-back-three-people-including-a-teacher-arrested/ ರಾಜ್ಯ ಸರ್ಕಾರ ಲಿಫ್ಟ್‌ಗಳು, ಟ್ರಾನ್ಸ್‌ಫಾರ್ಮರ್‌ಗಳು ಮತ್ತು ಜನರೇಟರ್‌ಗಳ ತಪಾಸಣೆ ಮತ್ತು ನವೀಕರಣ ವೆಚ್ಚವನ್ನು ಹೆಚ್ಚಿಸಿದೆ. ಕರ್ನಾಟಕ ಕಾಂಗ್ರೆಸ್ ತನ್ನ 24/7 ಎಕ್ಸ್ಕ್ಲೂಸಿವ್ ಬೆಲೆ ಏರಿಕೆ ಅಭಿಯಾನದೊಂದಿಗೆ ಕನ್ನಡಿಗರ ಜೇಬನ್ನು ಹಾಲಿನ ಪ್ಯಾಕೆಟ್‌ಗಳಿಗಿಂತ ವೇಗವಾಗಿ ಖಾಲಿ ಮಾಡುತ್ತಿದೆ ಎಂದು ಬರೆದಿದ್ದಾರೆ. ರಾಜ್ಯ ಸರ್ಕಾರ ಇತ್ತೀಚೆಗೆ ಜನರಿಗೆ ಬೆಲೆ ಏರಿಕೆ ಬಿಸಿ ನೀಡುತ್ತಲೇ ಇದೆ. ಇದರ ಪರಿಣಾಮ ಅತ್ಯಂತ ದುಬಾರಿ ಜೀವನ ನಡೆಸುವ ದುಸ್ಥಿತಿ ನಿರ್ಮಾಣವಾಗಿದೆ.

Read More

ಬೆಂಗಳೂರು: ಹಾಲು, ವಿದ್ಯುತ್‌ ಸೇರಿದಂತೆ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ನಾಳೆಯಿಂದ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದೆ. ಬಿಜೆಪಿ ನಾಯಕರ ಪ್ರತಿಭಟನೆಗೆ ಐಟಿ-ಬಿಟಿ ಸಚಿವ ಪ್ರಿಯಾಂಕ ಖರ್ಗೆ ಟಕ್ಕರ್‌ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್‌ ಖರ್ಗೆ, ಬಹಳ ಒಳ್ಳೆಯದು, ತಡವಾಗಿ ಆದರೂ ಬಿಜೆಪಿಯವರಿಗೆ ಜ್ಞಾನೋದಯ ಆಗಿದೆ. ಬೆಲೆ ಏರಿಕೆ ಪ್ರತಿಭಟನೆ ಕೇಂದ್ರ ಸರ್ಕಾರದ ವಿರುದ್ಧ ಮಾಡಬೇಕಿತ್ತು. ಮೋದಿಯವರ ಆರ್ಥಿಕ ನೀತಿಯಿಂದ ಜನ ಸಾಮಾನ್ಯರ ಬದುಕು ಸಂಕಷ್ಟದಲ್ಲಿ ಇದೆ. ಮೋದಿಯವರ ಮಾಸ್ಟರ್ ಸ್ಟ್ರೋಕ್ ನಿಂದ ಇಂದು ಆರ್ಥಿಕವಾಗಿ ಹದಗೆಟ್ಟಿದೆ. ಜನಾಕ್ರೋಶ ಪ್ರತಿಭಟನೆ ಕೇಂದ್ರದ ವಿರುದ್ಧ ಮಾಡಬೇಕು. ನಮ್ಮ ಸರ್ಕಾರದ ಮಾಡಿದ್ರೆ ಪ್ರಯೋಜ ಇಲ್ಲ ಎಂದಿದ್ದಾರೆ. ಬಜೆಟ್ ಅಧಿವೇಶನದಲ್ಲಿ ಸರಿಯಾಗಿ ಚರ್ಚೆ ಮಾಡಿಲ್ಲ. ಬಸನಗೌಡ ಪಾಟೀಲ್‌ ಯತ್ನಾಳ್ ಹಾಗೂ ವಿಜಯೇಂದ್ರ ನಡುವಿನ ಸಮರ ಮುಚ್ಚಿ ಹಾಕಲು ಪ್ರತಿಭಟನೆಗೆ ಪ್ಲಾನ್ ಮಾಡಿದ್ದಾರೆ. ಬಿಜೆಪಿಯಲ್ಲಿ ಒಗ್ಗಟ್ಟು ಇಲ್ಲ, ಸಮನ್ವಯತೆಯೂ ಇಲ್ಲ. ಬಿಜೆಪಿಯಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುವ ಅನಿವಾರ್ಯತೆ ಎದುರಾಗಿದೆ. https://www.youtube.com/watch?v=PSsSWF9gJrc ಕೆಲಸಕ್ಕೆ ಬಾರದವರು…

Read More

ದುನಿಯಾ ವಿಜಯ್ ಕುಮಾರ್ ಭೀಮ, ಸಲಗ ಸೂಪರ್ ಸಕ್ಸಸ್ ಬಳಿಕ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಟ್ಟು ಅಖಾಡಕ್ಕೆ ಇಳಿದಿದ್ದಾರೆ. ಒಂದ್ಕಡೆ ಜಡೇಶ್ ಹಂಪಿ ನಿರ್ದೇಶನದ ಲ್ಯಾಂಡ್ ಲಾರ್ಡ್ ಚಿತ್ರದಲ್ಲಿ ಬ್ಯುಸಿಯಾಗಿರುವ ಅವರು ಮತ್ತೊಂದ್ಕಡೆ ಸಿಟಿ ಲೈಟ್ಸ್ ಚಿತ್ರ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಮೂಲಕ ತಮ್ಮ ಎರಡನೇ ಪುತ್ರಿ ಮೋನಿಶಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ನಾಯಕನಾಗಿ ಹಾಗೂ ಮೋನಿಶಾ ನಾಯಕಿಯಾಗಿ ಅಭಿನಯಿಸುತ್ತಿರುವ ಸಿಟಿ ಲೈಟ್ಸ್ ದುನಿಯಾಗೀಗ ಹಿರಿಯ ನಟಿ ಉಮಾಶ್ರೀ ಎಂಟ್ರಿ ಕೊಟ್ಟಿದ್ದಾರೆ. ಯಾವುದೇ ಪಾತ್ರ ಕೊಟ್ಟರು ನೀರು ಕುಡಿದಂತೆ ನಟಿಸುವ ಉಮಾಶ್ರೀ ವಿಜಯ್ ಕುಮಾರ್ ನಿರ್ದೇಶನದ ಸಿಟಿ ಲೈಟ್ಸ್ ಭಾಗವಾಗಿದ್ದಾರೆ. ಪವರ್ ಫುಲ್ ಮಾತ್ರದಲ್ಲಿ ಅವರು ಅಭಿನಯಿಸಲಿದ್ದು, ವಿಜಯ್ ಆಕ್ಷನ್ ಕಟ್ ಹೇಳಲಿದ್ದಾರೆ. ಉಮಾಶ್ರೀ ಅವರನ್ನು ಚಿತ್ರಕ್ಕೆ ಭೀಮ ಸ್ವಾಗತಿಸಿದ್ದು, ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಜಯ್  ಕುಮಾರ್ ಈ ಹಿಂದೆ ನಿರ್ದೇಶನ ಮಾಡಿದ್ದ ಸಲಗ, ಭೀಮ ಸಿನಿಮಾದಲ್ಲಿ ನಗರ ಜೀವನದ ಒಳಹುಗಳನ್ನು…

Read More

ಬೆಂಗಳೂರು: ಬಿಎಂಟಿಎಫ್‌ಗೆ ದೂರು ನೀಡಿದ್ರು ಅಂತಾ ಮಕ್ಕಳಿದ್ದ ಶಾಲಾ ಕಾಂಪೌಂಡ್ ಧ್ವಂಸ ಮಾಡಿರುವ ಘಟನೆ ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಾಲಾ ಮಾಲೀಕ ಕಿರಣ್ ಕುಮಾರ್ ಇಂದ ಮಾರತ್ ಹಳ್ಳಿ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಲಾಗಿದೆ. ಸ್ಥಳೀಯರು ಶಾಲಾ ಮುಂದಿನ ಬಿಬಿಎಂಪಿ ರಸ್ತೆಯಲ್ಲಿ ಅಡ್ಡಲಾಗಿ ಕಾಂಪೌಂಡ್ ಹಾಗು ಮನೆ ಕಟ್ಟಿದ್ರಂತೆ. ಈ ಬಗ್ಗೆ ಬಿಎಮ್ ಟಿ ಎಫ್ ಗೆ ಶಾಲಾ ಮಾಲೀಕ ದೂರು ಮಾಡಿದ್ದರು. ಹೀಗಾಗಿ ಬಿಎಂ ಟಿಎಫ್ ನಿಂದ ಅಕ್ರಮವಾಗಿದ್ದ ಕಾಂಪೌಂಡ್ ತೆರವು ಮಾಡಲಾಗಿದೆ. https://ainkannada.com/50-thousand-in-one-siege-honeytrap-threat-for-asking-for-money-back-three-people-including-a-teacher-arrested/ ಬಿಎಮ್ ಟಿಎಫ್ ಹಾಗು ಪೊಲೀಸ್ ಸಿಬ್ಬಂಧಿಗಳು ಹೋಗ್ತಿದ್ದಂತೆ ಕಿಡಿಗೇಡಿಗಳು, ಶಾಲೆ ಕಾಂಪೌಂಡ್ ಧ್ವಂಸ ಆರೋಪ ಕೇಳಿ ಬಂದಿದೆ. ದೂರು ಕೊಟ್ಟಿದ್ದಕ್ಕೆ ಕಿಡ್ಸ್ ಮ್ಯಾನ್ಸನ್ ಮೆಕಾನಿಕ್ ಶಾಲೆಯ ಕೌಂಪೌಂಡ್, ಕೆನೊಪಿ ಧ್ವಂಸ ಮಾಡಿದ್ದು, ಈ ಬಗ್ಗೆ ನವೀನ್ , ವಿಶ್ವನಾಥ್ , ಚಂದ್ರಶೇಖರ್ , ಚಂದ್ರು ಸೇರಿದಂತೆ ಹಲವರ ಮೇಲೆ ಎಫ್ ಐ ಆರ್ ದಾಖಲಾಗಿದೆ. ಆರೋಪಿಗಳನ್ನು…

Read More

ಮಲೇಷ್ಯಾದಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಮಲೇಷ್ಯಾದ ರಾಜಧಾನಿ ಕೌಲಾಲಂಪುರದ ಹೊರವಲಯದಲ್ಲಿರುವ ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಯಾದ ಪುತ್ರ ಹೈಟ್ಸ್‌ನಲ್ಲಿ ದೊಡ್ಡ ಬೆಂಕಿ ಕಾಣಿಸಿಕೊಂಡಿದೆ. ಮಂಗಳವಾರ ಬೆಳಿಗ್ಗೆ ನಡೆದ ಈ ಘಟನೆಯಲ್ಲಿ, ಅನಿಲ ಪೈಪ್‌ಲೈನ್ ಒಳಗಿನಿಂದ ಬೆಂಕಿ ಕಾಣಿಸಿಕೊಂಡ ನಂತರ ಭಾರಿ ಸ್ಫೋಟ ಸಂಭವಿಸಿದೆ. ಅಪಘಾತದಲ್ಲಿ ಕನಿಷ್ಠ 33 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರಲ್ಲಿ ಆರು ಜನರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. https://ainkannada.com/50-thousand-in-one-siege-honeytrap-threat-for-asking-for-money-back-three-people-including-a-teacher-arrested/ ಆದಾಗ್ಯೂ, ಸ್ಫೋಟದಿಂದ ಹತ್ತಿರದ ಮನೆಗಳು ತೀವ್ರವಾಗಿ ಹಾನಿಗೊಳಗಾದವು. ಗೋಡೆಗಳು ಬಿರುಕು ಬಿಟ್ಟಿವೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಹತ್ತಿರದ ನಿವಾಸಗಳನ್ನು ಸ್ಥಳಾಂತರಿಸಿದರು ಮತ್ತು ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅನಿಲ ಪೈಪ್‌ಲೈನ್ ಒಡೆದಿದ್ದರಿಂದ ಸ್ಫೋಟ ಸಂಭವಿಸಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ವಿವರಿಸಿದ್ದಾರೆ. ಅಪಘಾತದಲ್ಲಿ ಸಂಭವಿಸಿದ ಜೀವಹಾನಿಯ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಇನ್ನೂ…

Read More

ರಾಕಿಂಗ್‌ ಸ್ಟಾರ್‌ ಯಶ್‌ ನ್ಯಾಷನಲ್‌ ಸ್ಟಾರ್‌ ಆಗಿ ಬೆಳೆದ ಪರಿ ಗೊತ್ತೇ ಇದೆ. ಹಾರ್ಡ್‌ ವರ್ಕ್‌ ಯಶ್‌ ಯಶಸ್ಸಿನ ಸೀಕ್ರೆಟ್.‌ ಒಬ್ಬ ಬಸ್‌ ಕಂಡೆಂಟರ್‌ ಮಗ ಇವತ್ತು ಹಾಲಿವುಡ್‌ ಸಿನಿಮಾ ಮಂದಿ ಸೈ ಸೈ ಎನಿಸಿಕೊಳ್ಳುವುದು ಅಂದ್ರೆ ಸಾಮಾನ್ಯದ ಸಂಗತಿ ಅಲ್ಲವೇ ಅಲ್ಲ ಬಿಡಿ. ಸದಾ ಸಿನಿಮಾ ತಪಸ್ಸು ಮಾಡುವ ಯಶ್‌ ಕೆಜಿಎಫ್‌ ಮೂಲಕ ಇಂಡಿಯನ್‌ ಸಿನಿ ಇಂಡಸ್ಟ್ರೀಯನ್ನು ಕನ್ನಡದತ್ತ ಚಪ್ಪಾಳೆ ತಟ್ಟುತ್ತಾ ತಿರುಗಿ ನೋಡುವಂತೆ ಮಾಡಿದ್ದಾರೆ. ಸದ್ಯ ಟಾಕ್ಸಿಕ್‌ ಚಿತ್ರದ ಮೂಲಕ ಸ್ಯಾಂಡಲ್‌ ವುಡ್‌ ಗೆ ಹಾಲಿವುಡ್‌ ಟಚ್‌ ಕೊಡುವ ಹೊಸ ಪ್ರಯತ್ನಕ್ಕೆ ಅಣ್ತಮ್ಮಾ ಕೈ ಹಾಕಿದ್ದಾರೆ. ಬಾಲಿವುಡ್‌ ಗೆ ನಾನ್‌ ಹೋಗಲ್ಲ. ಅವರನ್ನೇ ಇಲ್ಲಿಗೆ ಕರೆಸಿಕೊಳ್ಳುತ್ತೇನೆಂದು ಶಪಥ ಮಾಡಿದ್ದ ಯಶ್‌ ಹೇಳಿದ ಮಾತಿನಂತೆ ಕೆಲಸ ಮಾಡುತ್ತಿದ್ದಾರೆ. ಯಶ್‌ ಅನ್ನೋ ಹೆಸ್ರು ಇವತ್ತು ಬ್ರ್ಯಾಂಡ್‌ ಆಗಲು ಅವರ ಹಾರ್ಡ್‌ ವರ್ಕ್‌ ಕಾರಣ. ಇಂತಹ ಯಶ್‌ ಅವರನ್ನು ಕಳೆಗೆ ಬೀಳುವುದನ್ನು ಆ ಒಂದು ಗ್ಯಾಂಗ್‌ ಕಾಯ್ತಿದೆ ಅಂದ್ರೆ ಇದು ನಿಜಕ್ಕೂ ವಿಪರ್ಯಾಸವೇ…

Read More