ವಾಷಿಂಗ್ಟನ್: ಮುಂದಿನ ದಿನಗಳಲ್ಲಿ ಪರಮಾಣು ಮಾತುಕತೆಗಳ ಕುರಿತು ಒಪ್ಪಂದಕ್ಕೆ ಸಹಿ ಮಾಡದಿದ್ದರೆ ಇರಾನ್ ಬಾಂಬ್ ದಾಳಿ ಮತ್ತು ದ್ವಿತೀಯ ಸುಂಕಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ತಿಳಿಸಿದೆ. ಎನ್ಬಿಸಿ ನ್ಯೂಸ್ಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಟ್ರಂಪ್, ಅಮೆರಿಕ ಮತ್ತು ಇರಾನ್ ಅಧಿಕಾರಿಗಳು ಮಾತನಾಡುತ್ತಿದ್ದಾರೆ ಆದರೆ ವಿವರಗಳನ್ನು ವಿವರಿಸಲಿಲ್ಲ ಎಂದು ಹೇಳಿದರು. ಕಳೆದ ವಾರ ನೇರ ಮಾತುಕತೆಗಾಗಿ ವಾಷಿಂಗ್ಟನ್ನ ಪ್ರಸ್ತಾಪವನ್ನು ಇರಾನ್ ತಿರಸ್ಕರಿಸಿದ ನಂತರ ಇದು ಅವರ ಮೊದಲ ಪ್ರತಿಕ್ರಿಯೆಯಾಗಿದೆ. https://ainkannada.com/see-the-importance-history-and-method-of-celebrating-ramadan/ 2017-21ರ ಮೊದಲ ಅವಧಿಯಲ್ಲಿ ಟ್ರಂಪ್ ಅವರು ಇರಾನ್ ಮತ್ತು ವಿಶ್ವ ಶಕ್ತಿಗಳ ನಡುವಿನ 2015 ರ ಒಪ್ಪಂದದಿಂದ ಅಮೆರಿಕವನ್ನು ಹಿಂತೆಗೆದುಕೊಂಡಿದ್ದರು. ಅದು ನಿರ್ಬಂಧಗಳ ಪರಿಹಾರಕ್ಕೆ ಬದಲಾಗಿ ಟೆಹ್ರಾನ್ನ ವಿವಾದಿತ ಪರಮಾಣು ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಾದ ಮಿತಿಗಳನ್ನು ವಿಧಿಸಿತ್ತು. ಟ್ರಂಪ್ ಅಮೆರಿಕದ ನಿರ್ಬಂಧಗಳನ್ನು ಪುನಃ ಹೇರಿದರು. ಅಂದಿನಿಂದ ಇಸ್ಲಾಮಿಕ್ ಗಣರಾಜ್ಯವು ತನ್ನ ಯುರೇನಿಯಂ ಪುಷ್ಟೀಕರಣ ಕಾರ್ಯಕ್ರಮವನ್ನು ಹೆಚ್ಚಿಸುವಲ್ಲಿ ಒಪ್ಪಿದ ಮಿತಿಗಳನ್ನು ಮೀರಿದೆ.…
Author: Author AIN
ಏಜ್ ಈಸ್ ಜಸ್ಟ್ ನಂಬರ್ ಅನ್ನೋದನ್ನು ಪ್ರೋವ್ ಮಾಡಿರುವ ನಟಿಯರ ಪೈಕಿ ಬಾಲಿವುಡ್ ಬೊಂಬೆ ಮಲೈಕಾ ಅರೋರಾ ಒಬ್ಬರು. ವಯಸ್ಸು 50 ಕಳೆದ್ರೂ ಮಾಸದ ಮಲೈಕಾ ಸೌಂದರ್ಯ ಹೆಚ್ಚಾಗಿ ಸುದ್ದಿಯಾಗೋದೇ ಬಾಯ್ ಫ್ರೆಂಡ್ ವಿಚಾರವಾಗಿ. ಮಲೈಕಾ ಹಾಗೂ ಅರ್ಜುನ್ ಕಪೂರ್ ಕೈ ಕೈ ಹಿಡಿದು ಬಿಟೌನ್ ಬೀದಿ ಗಲ್ಲಿ ಗಲ್ಲಿ ಸುತ್ತುತ್ತಿದ್ದರು. ತನಗಿಂತ ವಯಸ್ಸಿನಲ್ಲಿ ಕಿರಿಯವರಾದ ನಟ ಅರ್ಜುನ್ ಜೊತೆ ಮಲೈಕಾ ಪ್ರೀತಿಯಲ್ಲಿ ಬಿದ್ದಿದ್ದರು. ಈ ವಿಷಯವಾಗಿ ಈ ಜೋಡಿ ಸದಾ ಟ್ರೋಲ್ ಆಗುತ್ತಿದ್ದರು. ಟ್ರೋಲ್ ಗೆ ಸೊಪ್ಪು ಆಗದ ಮಲೈಕಾ ಅರ್ಜುನ್ ಪರಸ್ಪರ ಪ್ರೀತಿ ಸಮುದ್ರದಲ್ಲಿ ತೇಲುತ್ತಿದ್ದರು. ಆದ್ರೆ ಕಳೆದ ಕೆಲ ತಿಂಗಳಿನಿಂದ ಈ ಜೋಡಿ ದೂರವಾಗಿದೆ ಎಂಬ ಸುದ್ದಿ ಇದೆ. ಮಲೈಕಾ ಅರ್ಜುನ್ ಒಟ್ಟಿಗೆ ಕಾಣಿಸಿಕೊಳ್ಳದೇ ಇರೋದು ಬ್ರೇಕಪ್ ಗೆ ತುಪ್ಪ ಸುರಿದಂತಿದೆ. ಮಲೈಕಾ ಅರ್ಜುನ್ ಕಪೂರ್ ಗೆ ಬೈಬೈ ಹೇಳಿ ಈಗ ಮಾಜಿ ಕ್ರಿಕೆಟರ್ ಪ್ರೀತಿಗೆ ಸಿಲುಕಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನಿನ್ನೆ ಗುವಾಹಟಿಯ ಸ್ಟೇಡಿಯಂನಲ್ಲಿ ನಡೆದ…
ಬೆಂಗಳೂರು: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2025 ರ ಏಪ್ರಿಲ್ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಂತೆ ದೇಶದ ವಿವಿಧ ಬ್ಯಾಂಕ್ಗಳಿಗೆ 15ನಗಳ ಕಾಲ ರಜೆ ಇದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ರಜಾದಿನಗಳು ಮತ್ತು ಕೆಲವು ಪ್ರಾದೇಶಿಕ ರಜಾದಿನಗಳು ಸೇರಿವೆ. ಆದ್ದರಿಂದ, ಗ್ರಾಹಕರು ಈ ರಜಾದಿನಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. https://ainkannada.com/see-the-importance-history-and-method-of-celebrating-ramadan/ ಮತ್ತು ಅವರ ಅಗತ್ಯಗಳಿಗೆ ಅನುಗುಣವಾಗಿ ತಮ್ಮ ಬ್ಯಾಂಕಿಂಗ್ ಚಟುವಟಿಕೆಗಳನ್ನು ನಡೆಸಲು ಯೋಜಿಸಬೇಕು. ಮಹಾವೀರ ಜಯಂತಿ, ಬಸವಜಯಂತಿ, ಗುಡ್ ಫ್ರೈಡೆ ಇತ್ಯಾದಿ ದಿನಗಳು ಏಪ್ರಿಲ್ನಲ್ಲಿ ಇದ್ದು, ಹೆಚ್ಚಿನ ರಾಜ್ಯಗಳಲ್ಲಿ ರಜೆ ಇರುತ್ತದೆ. ಕೆಲ ರಜೆಗಳು ಕೆಲ ಪ್ರದೇಶದ ಬ್ಯಾಂಕುಗಳಿಗೆ ಮಾತ್ರ ಸೀಮಿತವಾಗಿರುತ್ತವೆ. 2025ರ ಏಪ್ರಿಲ್ನಲ್ಲಿ ದೇಶದ ವಿವಿಧೆಡೆ ಬ್ಯಾಂಕುಗಳಿಗೆ ಇರುವ ರಜಾ ದಿನಗಳು ಏಪ್ರಿಲ್ 1, ಮಂಗಳವಾರ: ಸರಹುಲ್ ಹಬ್ಬ (ಜಾರ್ಖಂಡ್ನಲ್ಲಿ ರಜೆ) ಏಪ್ರಿಲ್ 5, ಶನಿವಾರ: ಬಾಬು ಜಗಜೀವನ್ ರಾಮ್ ಜಯಂತಿ (ತೆಲಂಗಾಣದಲ್ಲಿ ರಜೆ) ಏಪ್ರಿಲ್ 6: ಭಾನುವಾರದ ರಜೆ ಏಪ್ರಿಲ್ 10, ಗುರುವಾರ: ಮಹಾವೀರ್ ಜಯಂತಿ (ಕರ್ನಾಟಕ,…
ಗೂಗಲ್ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ತೆಲುಗಿನ ರೌಡಿಭಾಯ್ ವಿಜಯ್ ದೇವರಕೊಂಡ ಏನಿಲ್ಲ ಏನಿಲ್ಲ ನಮಿಬ್ಬರ ನಡುವೆ ಏನಿಲ್ಲ ಎನ್ನುತ್ತಲೇ ಕದ್ದು ಮುಚ್ಚಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗುಲ್ಲಿದೆ. ಅದಕ್ಕೆ ಪುಷ್ಠಿ ಎನ್ನುವಂತೆ ಈ ಜೋಡಿ ಒಟ್ಟಿಗೆ ಟ್ರಿಪ್, ಶಾಪಿಂಗ್ ಅಂತಾ ಸುತ್ತವ ಫೋಟೋಗಳು ವೈರಲ್ ಆಗುತ್ತಲೇ ಇರುತ್ತವೆ. ಈಗ ಮುಂಬೈ ಹೋಟೆಲ್ ವೊಂದರಲ್ಲಿ ಡಿಯರ್ ಕಾಮ್ರೇಡ್ ಜೋಡಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಸಿಕಂದರ್ ಬಿಡುಗಡೆ ಖುಷಿಯಲ್ಲಿರುವ ರಶ್ಮಿಕಾ ಮಂದಣ್ಣ ತಮ್ಮ ಗೆಳೆಯ ಎಂದು ಹೇಳಿಕೊಳ್ಳುವ ವಿಜಯ್ ದೇವರಕೊಂಡ ಜೊತೆ ಮುಂಬೈ ಖಾಸಗಿ ಹೋಟೆಲ್ ನಲ್ಲಿ ಲಂಚ್ ಮಾಡಿದ್ದಾರೆ. ಪಾಪಾರಾಜಿಗಳಿಂದ ತಪ್ಪಿಸಿಕೊಳ್ಳೋದಿಕ್ಕೆ ಈ ಜೋಡಿ ಮಾಸ್ಕ್ ಧರಿಸಿ ತಲೆಗೆ ಕ್ಯಾಪ್ ಹಾಕಿಕೊಂಡು ಬಂದಿದೆ. ಆದರೆ ಇಬ್ಬರು ಬೇರೆ ಬೇರೆ ಕಾರ್ಗಳಲ್ಲಿ ಬಂದಿದ್ದಾರೆ. ಪಾಪರಾಜಿಗಳನ್ನು ನೋಡುತ್ತಿದ್ದಂತೆ ಮಾಸ್ಕ್ ತೆಗೆದು ರಶ್ಮಿಕಾ ನಗುತ್ತಲೇ ಪೋಸ್ ನೀಡಿದ್ದಾರೆ. ಆದರೆ ವಿಜಯ್ ದೇವರಕೊಂಡ ಗುರುತೇ ಸಿಗದ ಹಾಗೆ ಮಾಸ್ಕ್ ಧರಿಸಿ ತಲೆಗೆ ಟೋಪಿ ತೊಟ್ಟು, ಹೋಟೆಲ್…
ಗದಗ : ಸಮಾನತೆ ರಥಯಾತ್ರೆ ಹಾಗೂ ಸಮಾನತೆ ಬುತ್ತಿ ಕುರಿತು ಗದಗ ನಗರದಲ್ಲಿ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ನೇತೃತ್ವದಲ್ಲಿ ಪೂರ್ವಭಾವಿ ಸಭೆಯನ್ನ ನಡೆಸಲಾಯಿತು. ಇದೇ ವೇಳೆ ಮಾತನಾಡಿದ ಅನಿಲ್ ಮೆಣಸಿನಕಾಯಿ ಏ.14 ರಿಂದ 30ರ ಬಸವ ಜಯಂತಿಯವರೆಗೆ ಸಮಾನತೆ ರಥಯಾತ್ರೆ, ಸಮಾನತೆ ಬುತ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗದಗ ಜಿಲ್ಲೆಯಾದ್ಯಂತ ಸಮಾನತೆ ರಥಯಾತ್ರೆ ಸಂಚರಿಸಲಿದೆ ಎಂದರು. https://ainkannada.com/ramadan-celebrations-mass-prayers-at-chitradurga-eidgah-maidan/ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಸಮಾನತೆ ಮಂದಿರ ನಿರ್ಮಾಣಕ್ಕೆ ಸಂಕಲ್ಪ ಮಾಡಲಾಗಿದ ಎಂದರು. ಈ ಸಂದರ್ಭದಲ್ಲಿ ಹಾಲುಮತ ಮಹಾಸಭ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಮುಖಂಡರಾದ ರವಿಕಾಂತ ಅಂಗಡಿ, ಉಡಚಪ್ಪ, ವಸಂತ ಪಡಗದ, ರಾಘವೇಂದ್ರ ಯಳವತ್ತಿ, ಮುತ್ತು ಮಿಶೀಗೇರಿ ಸೇರಿದಂತೆ ಇತರರು ಇದ್ದರು.
ನೆಟಿಜನ್ಗಳು ವಧು-ವರರ ವೀಡಿಯೊಗಳು ಮತ್ತು ವಿವಾಹ ಸಮಾರಂಭಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ಇಷ್ಟಪಡುತ್ತಾರೆ. ಮದುವೆಗಳಲ್ಲಿ ನಡೆಯುವ ಈ ತುಂಟತನದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಇತರರಿಗಿಂತ ವೇಗವಾಗಿ ವೈರಲ್ ಆಗಲು ಇದೇ ಕಾರಣ. ಆದಾಗ್ಯೂ, ಈ ಸಮಯದಲ್ಲಿ ಅಂತಹ ವೀಡಿಯೊಗಳನ್ನು ಹಲವು ಬಾರಿ ನೋಡಬಹುದು. ಇತ್ತೀಚೆಗೆ, ಒಂದು ಅನಿರೀಕ್ಷಿತ ವೀಡಿಯೊ ಹೊರಬಂದಿತು. ವೇದಿಕೆಯ ಮೇಲೆ ವರನು ಅಂತಹ ಕೆಲಸವನ್ನು ಎಲ್ಲಿ ಮಾಡುತ್ತಾನೆ. ಇದನ್ನು ನೋಡಿದ ವಧು ಇದ್ದಕ್ಕಿದ್ದಂತೆ ಕೋಪಗೊಂಡಳು. ಅವಳು ತನ್ನ ಕೋಪವನ್ನು ಎಲ್ಲರ ಮುಂದೆ ತೋರಿಸಿದಳು. ಮದುವೆ ಮಂಟಪದಲ್ಲಿ ವಧು-ವರರ ಸ್ಥಾನವನ್ನು ನಿರ್ಧರಿಸಲಾಗುತ್ತದೆ. ಆದರೆ ಕೆಲವೊಮ್ಮೆ ಆ ದಂಪತಿಗಳು ವೇದಿಕೆಯ ಮೇಲೆ ಏನು ಮಾಡುತ್ತಾರೆ ಎಂಬುದು ಜನರು ತಮ್ಮ ಜೀವನದುದ್ದಕ್ಕೂ ನೆನಪಿನಲ್ಲಿಟ್ಟುಕೊಳ್ಳುವ ವಿಷಯ. ಈಗ ಮದುವೆ ಸಮಾರಂಭದಲ್ಲಿ ವರನು ಫೋನ್ನಲ್ಲಿ ಮಾತನಾಡುತ್ತಿರುವ ಈ ವೀಡಿಯೊವನ್ನು ನೋಡಿ. https://ainkannada.com/see-the-importance-history-and-method-of-celebrating-ramadan/ ಅದನ್ನು ನೋಡಿದ ವಧು ಆಘಾತಕ್ಕೊಳಗಾದಳು. ಈ ಹಂತದಲ್ಲಿ ವರನು ಅವಳನ್ನು ಮನವೊಲಿಸಲು ತನ್ನ ಕೈಲಾದಷ್ಟು ಪ್ರಯತ್ನಿಸಿದರೂ, ವಧು ಅವನ ಮಾತನ್ನು ಕೇಳಲಿಲ್ಲ. ಅವಳು ಎಲ್ಲರ…
ಬಾಗಲಕೋಟೆ: ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಮೂವರು ಬಾಲಕರು ನೀರು ಪಾಲಾಗಿದ್ದಾರೆ. ಬಾಗಲಕೋಟೆ ತಾಲೂಕಿನ ಸೀತಿಮನಿ ಗ್ರಾಮದ ಬಳಿ ಭಾನುವಾರ ನಡೆದಿದೆ. 15 ವರ್ಷದ ಸೋಮಶೇಖರ್ ದೇವರಮನಿ, 17 ವರ್ಷದ ಪರನಗೌಡ ಬೀಳಗಿ, 16 ವರ್ಷದ ಮಲ್ಲಪ್ಪ ಬಗಲಿ ಮೃತರು ಎಂದು ಗುರುತಿಸಲಾಗಿದೆ. ಬಾಲಕ ಸೋಮಶೇಖರ್ನ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬನ ಪತ್ತೆಗೆ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಬಾಲಕರು ಬಾಗಲಕೋಟೆ ಇಲ್ಯಾಳ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. https://ainkannada.com/doddaballapura-son-hangs-himself-in-pain-after-mothers-death/ ಘಟನಾ ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಚಿತ್ರದುರ್ಗ : ಹೊಳಲ್ಕೆರೆ ಸಮೀಪದಲ್ಲಿ ಸಿನಿಮಾ ರೀತಿಯಲ್ಲಿ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಮೃತನನ್ನು ಚಿತ್ರದುರ್ಗ ತಾಲೂಕಿನ ಅನ್ನೆಹಾಳ್ ವಡ್ಡರ ಹಟ್ಟಿ ಗ್ರಾಮದ ನಿವಾಸಿ ಮನು (25) ಎಂದು ಗುರುತಿಸಲಾಗಿದೆ. ಮನು ಖಾಸಗಿ ಫೈನಾನ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದು ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿರುವ ವೇಳೆ ಈ ಒಂದು ಅಪಘಾತ ಸಂಭವಿಸಿದೆ. ಈ ಒಂದು ವಿಡಿಯೋ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿನ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಎಲ್ಲೆಡೆ ವೈರಲ್ ವೈರಲಾಗಿದೆ. ಕಾರಿನ ಚಾಲಕ ಅಜಾಗ್ರಕತೆಯಿಂದ ಬೈಕ್ ಚಾಲಕನಿಗೆ ಡಿಕ್ಕಿಹೊಡೆದಿದ್ದು, ಅಲ್ಲಿಂದ ಪರಾರಿಯಾಗಿದ್ದಾನೆ. https://ainkannada.com/sutaka-falls-on-the-eve-of-ugadi-celebrations-three-people-drown/ ಸ್ಥಳೀಯರು ಬೈಕ್ ಸವಾರರನ್ನು ಉಪಚರಿಸಿ ಹೊಳಲ್ಕೆರೆ ಆಸ್ಪತ್ರೆಗೆ ರವಾನಿಸಿದ್ದಾರೆ ಅಪಘಾತದಲ್ಲಿ ತೆಲೆಗೆ ಮತ್ತು ಬೆನ್ನುನ ಮೂಳೆಗೆ ಬಲವಾದ ಪಟ್ಟು ಬಿದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಇನ್ನು ಹೊಳಲ್ಕೆರೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
ಸ್ಯಾಂಡಲ್ವುಡ್ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಹೊಸ ಲುಕ್ ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಉಗಾದಿ ಹಬ್ಬದ ವಿಶೇಷವಾಗಿ ವಿಭಿನ್ನವಾಗಿ, ಮಾದಕವಾಗಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ರಾಗಿಣಿ ದುಂಡು ಮಲ್ಲಿಗೆ ರವಿಕೆ ತೊಟ್ಟು ಸ್ಪೆಷಲ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ದುಂಡು ಮಲ್ಲಿಗೆ ಹೂವುಗಳಿಂದ ತಯಾರಾದ ಬ್ಲೌಸ್, ಗೋಲ್ಡನ್ ಬಣ್ಣದ ಸೀರೆಯುಟ್ಟು ಬೋಲ್ಡ್ ಅಂಡ್ ಬಿಂದಾಸ್ ಆಗಿ ಕ್ಯಾಮೆರಾಗೆ ತುಪ್ಪದ ಬ್ಯೂಟಿ ಪೋಸ್ ಕೊಟ್ಟಿದ್ದಾರೆ. ಹೊಸ ವರ್ಷ, ಹೊಸ ಚಾಪ್ಟರ್, ನಿರೀಕ್ಷೆಯೊಂದಿಗೆ ಪ್ರತಿ ಬೆಳಗಿನ ಜಾವವು ಹೊಸ ಅವಕಾಶ ನೀಡುತ್ತದೆ. ಅದನ್ನೇ ಅದ್ಭುತವಾಗಿ ರೂಪಿಸಿಕೊಳ್ಳಿ, ಬದುಕಿನಲ್ಲಿ ಯಶಸ್ಸು, ಸಮೃದ್ಧಿ ಸಿಗಲಿ ಎಂದು ನಟಿ ರಾಗಿಣಿ ದ್ವಿವೇದಿ ಯುಗಾದಿಗೆ ಶುಭ ಕೋರಿದ್ದಾರೆ. ರಾಗಿಣಿ ಬಹುಭಾಷಾ ನಟಿ. ಕನ್ನಡ ಮಾತ್ರವಲ್ಲ ಕಾಲಿವುಡ್, ಟಾಲಿವುಡ್ ಹಾಗೂ ಮಾಲಿವುಡ್ ಸಿನಿಮಾಗಳಲ್ಲೂ ನಟಿಸಿದ್ದಾರೆ. ಸದ್ಯ ಹೊಸ ಚಿತ್ರಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಸದ್ಯ ರಾಗಿಣಿ ಹೊಸ ಫೋಟೋಶೂಟ್ ನೋಡಿ ಅಭಿಮಾನಿಗಳು ಓ ಮಲ್ಲಿಗೆ ಅಂತಾ ಹಾಡು ಹಾಡುತ್ತಿದ್ದಾರೆ.
ಅದೃಷ್ಟ ಒಟ್ಟೊಟ್ಟಿಗೆ ಬಂದರೆ… ಯಾರು ಆಶ್ಚರ್ಯಪಡುವುದಿಲ್ಲ ಹೇಳಿ? ಇದರ ಬಗ್ಗೆ ಇಂಗ್ಲಿಷ್ನಲ್ಲಿ ಒಂದು ಮಾತಿದೆ. “ಪುಸ್ತಕವನ್ನು ಅದರ ಮುಖಪುಟ ನೋಡಿ ನಿರ್ಣಯಿಸಬೇಡಿ”. ಈ ವಿಷಯಗಳು ಕೇವಲ ಪುಸ್ತಕದ ವಿಷಯವಲ್ಲ, ಆದರೆ ಕೆಲವೊಮ್ಮೆ ನಿಜ ಜೀವನದಲ್ಲೂ ಅನ್ವಯಿಸಬಹುದು. ಈ ಗಾದೆಗೆ ಸಂಬಂಧಿಸಿದ ಒಂದು ಕಥೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ಒಂದು ಚಿತ್ರಕಲೆ ಒಬ್ಬ ಮಹಿಳೆಯ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿತು. ಇಂದು, ಆ ಚಿತ್ರಕಲೆಯಿಂದಾಗಿ ಆ ಮಹಿಳೆ ಕೋಟ್ಯಾಧಿಪತಿಯಾಗಲಿದ್ದಾಳೆ. ಇಂಗ್ಲಿಷ್ ವೆಬ್ಸೈಟ್ ನ್ಯೂಯಾರ್ಕ್ ಪೋಸ್ಟ್ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಸಾಲ್ವೇಜ್ ಗೂಡ್ಸ್ ಆಂಟಿಕ್ವಿಕ್ಸ್ನ ಮಾಲೀಕರಾದ ಪೆನ್ಸಿಲ್ವೇನಿಯಾ ನಿವಾಸಿ ಹೈಡಿ ಮಾರ್ಕೊ ಅಲ್ಲಿ ಪ್ರಾಚೀನ ವಸ್ತುಗಳನ್ನು ಮಾತ್ರ ಇಡುತ್ತಾರೆ. ಇದು ಜನರನ್ನು ಬಹಳ ಆಕರ್ಷಿಸುತ್ತದೆ. https://ainkannada.com/see-the-importance-history-and-method-of-celebrating-ramadan/ ಈ ಹಿನ್ನೆಲೆಯಲ್ಲಿ ಅವರು ಜನವರಿಯಲ್ಲಿ ಮಾಂಟ್ಗೊಮೆರಿ ಕೌಂಟಿಯ ಪ್ರಾಚೀನ ವಸ್ತುಗಳ ಅಂಗಡಿಯಲ್ಲಿ ಹರಾಜಿಗೆ ಹೋದರು. ಅವನು ತನ್ನ ಸಂಗ್ರಹವನ್ನು ಹೆಚ್ಚಿಸಿಕೊಳ್ಳಲು ಬಯಸಿದ್ದನು. ಈ ಸಮಯದಲ್ಲಿ, ಅವಳಿಗೆ ಒಂದು ಚಿತ್ರಕಲೆ ತುಂಬಾ ಇಷ್ಟವಾಯಿತು. ಅವಳು ಹರಾಜಿನಲ್ಲಿ ಭಾಗವಹಿಸಿ, ಸ್ವಲ್ಪ ದುಬಾರಿಯಾಗಿದ್ದರೂ…