Author: Author AIN

ನಮಗೆಲ್ಲರಿಗೂ ಟೀಮ್ ಇಂಡಿಯಾ ಕ್ರಿಕೆಟಿಗ ಮತ್ತು ನಮ್ಮ ಹೈದರಾಬಾದ್ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಬಗ್ಗೆ ತಿಳಿದಿದೆ. ಅವರು ಭಾರತೀಯ ತಂಡದಲ್ಲಿ ಅತ್ಯಂತ ಅರ್ಹ ಬ್ಯಾಚುಲರ್. ಪ್ರಸ್ತುತ ಕ್ರಿಕೆಟ್ ಮೇಲೆ ಗಮನ ಕೇಂದ್ರೀಕರಿಸಿದ್ದರೂ, ಅವರು ಶೀಘ್ರದಲ್ಲೇ ಮನೆಮಾತಾಗುವ ಲಕ್ಷಣಗಳು ಕಂಡುಬರುತ್ತಿವೆ. ಒಳ್ಳೆಯ ಹುಡುಗಿಯನ್ನು ನೋಡಿದ ನಂತರ ಮನೆಯಲ್ಲಿರುವವರು ಮನೋನನ್ನು ಮದುವೆಯಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ಸಿರಾಜ್ ಭಾಯ್ ಈಗಾಗಲೇ ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿರುವಂತೆ ತೋರುತ್ತದೆ. ಆ ಹುಡುಗಿ ಸಾಮಾನ್ಯ ಹುಡುಗಿಯಲ್ಲ.. ವಿಶ್ವಾದ್ಯಂತ ಮನ್ನಣೆ ಪಡೆದ ಗ್ಲಾಮರ್ ಹುಡುಗಿ. ಸಿರಾಜ್ ಪ್ರಸ್ತುತ ಐಪಿಎಲ್‌ನಲ್ಲಿ ಬ್ಯುಸಿಯಾಗಿರುವುದು ತಿಳಿದಿದೆ. ಮಿಯಾ ಭಾಯ್ ಈ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡುತ್ತಿದ್ದಾರೆ. https://ainkannada.com/if-a-cat-of-this-color-comes-to-your-house-it-is-a-sign-of-good-luck/ ಆದರೆ.. ಇತ್ತೀಚೆಗೆ ಸಿರಾಜ್ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬ ಹುಡುಗಿಯ ಫೋಟೋವನ್ನು ಲೈಕ್ ಮಾಡಿದ್ದಾರೆ. ಸಾಮಾನ್ಯವಾಗಿ, ಕ್ರಿಕೆಟಿಗರು ಎಷ್ಟೇ ಸಣ್ಣ ಕೆಲಸ ಮಾಡಿದರೂ ಅದು ಹೈಲೈಟ್ ಆಗುತ್ತದೆ ಮತ್ತು ತಕ್ಷಣವೇ ನೆಟಿಜನ್‌ಗಳ ಗಮನ ಸೆಳೆಯುತ್ತದೆ. ಈಗ ಸಿರಾಜ್ ಒಬ್ಬ ಸುಂದರ ಹುಡುಗಿಯ ಫೋಟೋವನ್ನು ಲೈಕ್ ಮಾಡಿದ್ದು ಕೂಡ…

Read More

ದೇಶದಲ್ಲಿ ಆದಾಯ ತೆರಿಗೆದಾರರು ಈಗ ತೆರಿಗೆ ಉಳಿಸಲು ಧಾವಿಸುತ್ತಾರೆ. ಆದಾಯ ತೆರಿಗೆ ಉಳಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ತೆರಿಗೆ ಉಳಿಸಲು ಕೆಲವು ಉತ್ತಮ ಮಾರ್ಗಗಳಿವೆ. ಇದು ತೆರಿಗೆಗಳನ್ನು ಉಳಿಸುವುದಲ್ಲದೆ ಹೂಡಿಕೆಗಳನ್ನು ಹೆಚ್ಚಿಸುತ್ತದೆ. ಇದಕ್ಕಾಗಿ ಮಾರ್ಚ್ 31 ರೊಳಗೆ ಹೂಡಿಕೆ ಮಾಡಬೇಕು. 2024-25ನೇ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ನಿಯಮಗಳ ಸೆಕ್ಷನ್ 80C ಅಡಿಯಲ್ಲಿ ನೀವು ವಿನಾಯಿತಿ ಪಡೆಯುತ್ತೀರಿ. ಈ ವಿನಾಯಿತಿ ರೂ. 1.5 ಲಕ್ಷದವರೆಗೆ. ಹಳೆಯ ಆದಾಯ ತೆರಿಗೆ ವ್ಯವಸ್ಥೆಯನ್ನು ಒಪ್ಪಿಕೊಳ್ಳುವವರಿಗೆ ಮಾತ್ರ ಈ ಸೌಲಭ್ಯ ಲಭ್ಯವಿದೆ. https://ainkannada.com/dont-make-these-mistakes-even-when-youre-stuck-at-home-these-will-affect-your-life/ ತೆರಿಗೆ ಉಳಿಸಲು ನೀವು ಬ್ಯಾಂಕಿನಲ್ಲಿ 5 ವರ್ಷಗಳ ತೆರಿಗೆ ಉಳಿತಾಯ ಬ್ಯಾಂಕ್ ಠೇವಣಿ ಕೂಡ ಮಾಡಬಹುದು. ನೀವು ಇದರಲ್ಲಿ 5 ವರ್ಷಗಳ ಕಾಲ ಹಣವನ್ನು ಹೂಡಿಕೆ ಮಾಡಬಹುದು. ಆದಾಗ್ಯೂ, ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ನಂತರ ಐದು ವರ್ಷಗಳವರೆಗೆ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ತೆರಿಗೆ ಉಳಿಸುವ ಮಾರ್ಗಗಳು ಯಾವುವು? ಸುಕನ್ಯಾ ಸಮೃದ್ಧಿ ಯೋಜನೆ: ಸುಕನ್ಯಾ ಸಮೃದ್ಧಿ ಯೋಜನೆ (SSY) ಆದಾಯ ತೆರಿಗೆ…

Read More

ಮಾಲಿವುಡ್‌ ಸೂಪರ್‌ ಸ್ಟಾರ್‌ ಮೋಹನ್‌ ಲಾಲ್‌ ಬೆಂಗಳೂರಿಗೆ ಬಂದಿದ್ದಾರೆ. ಅದಕ್ಕೆ ಕಾರಣ ಅವರು ಅಭಿನಯದ ಬಹುನಿರೀಕ್ಷಿತ ಸಿನಿಮಾ ಲೂಸಿಫರ್‌-2. ಈ ಹಿಂದೆ ರಿಲೀಸ್‌ ಆಗಿ ಬ್ಲಾಕ್‌ ಬಸ್ಟರ್‌ ಹಿಟ್‌ ಕಂಡಿದ್ದ ಲೂಸಿಫರ್‌ ಮುಂದುವರೆದ ಭಾಗ ಇದಾಗಿದ್ದು, ಸಹಜವಾಗಿ ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಮೋಹನ್‌ ಲಾಲ್‌ ಅಭಿನಯಿಸಿದ್ದು,  ಅದೇ ಚಿತ್ರರಂಗ ಮತ್ತೊಬ್ಬ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಆಕ್ಷನ್ ಕಟ್ ಹೇಳಿದ್ದಾರೆ. ನಾಳೆ ತೆರೆಗೆ ಬರ್ತಿರುವ ಲೂಸಿಫರ್-2 ಪ್ರಮೋಷನ್‌ ಗಾಗಿ ಇವರಿಬ್ಬರು ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಿಗೆ ಲ್ಯಾಂಡ್‌ ಆಗುತ್ತಿದ್ದಂತೆ ಮೋಹನ್‌ ಲಾಲ್‌ ಹಾಗೂ ಪೃಥ್ವಿ ರಾಜ್‌ ಸುಕುಮಾರ್‌ ಮೊದಲು ಭೇಟಿ ಕೊಟ್ಟಿದ್ದೇ ಹೊಂಬಾಳೆ ಪ್ರೊಡಕ್ಷನ್‌ ಗೆ.. ಕೆಜಿಎಫ್’ ಮತ್ತು ‘ಕಾಂತಾರ’ ಸಿನಿಮಾಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಲೂಸಿಫರ್-2 ಸಿನಿಮಾವನ್ನು ಕರ್ನಾಟಕದ ಏರಿಯಾಗಳಲ್ಲಿ ದೊಡ್ಡ ಮಟ್ಟದಲ್ಲಿ ಡಿಸ್ಟ್ರಿಬ್ಯೂಟ್ ಮಾಡುತ್ತಿದೆ. ಕನ್ನಡ ಸಿನಿಮಾಪ್ರೇಮಿಗಳ ಎದುರು ‘ಲೂಸಿಫರ್ 2’ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ತೆರೆಗೆ ತರ್ತಿದೆ. ಅಲ್ಲದೇ ಪೃಥ್ವಿರಾಜ್‌ ಸುಕುಮಾರ್‌ ಗೂ ಹೊಂಬಾಳೆಗೂ…

Read More

ಬೆಂಗಳೂರು: ಸ್ಮಾರ್ಟ್‌ ಮೀಟರ್‌ ಟೆಂಡರ್‌ ನಲ್ಲಿ 15 ಸಾವಿರ ಕೋಟಿ ಹಗರಣ ನಡೆದಿದೆ ಎಂದು ಆರೋಪಸಿದ್ದ ಬಿಜೆಪಿ ನಾಯಕ ಡಾ.ಅಶ್ವಥ್‌ ನಾರಾಯಣಗೆ ಇಂಧನ ಸಚಿವ ಕೆ.ಜೆ ಜಾರ್ಜ್ ತಿರುಗೇಟು ನೀಡಿದ್ದಾರೆ. ಸ್ಮಾರ್ಟ್ ಮೀಟರ್ ಟೆಂಡರ್ ವಿವಾದ ಹಿನ್ನೆಲೆಯಲ್ಲಿ ಇಂಧನ ಸಚಿವ ಜಾರ್ಜ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ರು. ರಾಜಶ್ರೀ ಕಂಪನಿ ಬ್ಲಾಕ್ ಲಿಸ್ಟ್ ಹಾಕಿದ್ದಾರೆಂಬ ಅನ್ನೋದು ಸುಳ್ಳು. ಆ ಕಂಪನಿಯನ್ನ ಬ್ಲಾಕ್ ಲೀಸ್ಟ್ ಗೆ ಹಾಕಿಲ್ಲ. ಉತ್ತರಾಂಚಲದಲ್ಲಿ ನಿಷೇಧ ಮಾಡಿದ್ದಾರೆ. ಆದರೆ ಎರಡು ವರ್ಷ ಮಾತ್ರ ರಾಜಶ್ರೀಗೆ ಕಂಪನಿಗೆ ಟೆಂಡರ್‌ ನೀಡೋದನ್ನ ನಿಷೇಧ ಮಾಡಿದ್ದಾರಷ್ಟೇ. ಅದಾದ ಮೇಲೆಯೂ ಎಂಒಯು ಮಾಡಿಕೊಂಡಿದ್ದಾರೆ. ಮಧ್ಯಪ್ರದೇಶ, ರಾಜಸ್ತಾನದಲ್ಲಿ ರಾಜಶ್ರೀ ಕಂಪನಿಗೆ  ಟೆಂಡರ್ ನೀಡಲಾಗಿದೆ. ನಿಷೇಧ ಮಾಡಿರುವ ವೇಳೆಯೇ ಟೆಂಡರ್ ಕೊಟ್ಟಿದ್ದಾರೆ.‌ ಆರೋಪ ಮಾಡ್ತಿರೋರ ಸರ್ಕಾರಗಳೇ ಟೆಂಡರ್‌ ಕೊಡ್ತಿದ್ದಾರೆ. ಇದರ ಬಗ್ಗೆ ಅವರು ಮಾತನಾಡೋಕೆ ಹೇಳಿ ಎಂದು ಬಿಜೆಪಿ ನಾಯಕರಿಗೆ ಜಾರ್ಜ್ ತಿರುಗೇಟು ನೀಡಿದ್ದಾರೆ. ಬಿಜೆಪಿ ನಾಯಕರು ಆರೋಪ ಮಾಡಿದಂತೆ ಟೆಂಡರ್ ನಲ್ಲಿ ತಪ್ಪುಗಳಾಗಿದ್ದರೆ ಸ್ಟೇ ಮಾಡ್ತೇವೆ. ತನಿಖೆ…

Read More

ಕುಂದಾಪುರ: ಭಕ್ತರು ಯಾವುದೇ ದೇವಾಲಯ, ದೈವಸ್ಥಾನಗಳಿಗೆ ಹೋದಾಗಲೂ ತಮಗೆ ಬೇಕಾದ ಪ್ರಾರ್ಥನೆ, ಆಸೆಗಳನ್ನು ಈಡೇರಿಸುವಂತೆ ಬೇಡಿಕೊಳ್ಳುತ್ತಾರೆ. ದೇವರ ಮುಂದೆ ಹೋಗಿ ಭಕ್ತರು ಏನೇನೋ ಕೇಳುತ್ತಾರೆ. ಇದೀಗ ಇಂಥದ್ದೇ ಬೇಡಿಕೆಯೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಕುಂದಾಪುರದ ಹೊಳ ಮಗ್ಗಿ ಹೊರ ಬೊಬ್ಬರ್ಯ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ವಿದ್ಯಾರ್ಥಿಯೊಬ್ಬ ನನ್ನನ್ನು ಜಸ್ಟ್‌ ಪಾಸ್‌ ಮಾಡು ಎಂದು ಚೀಟಿ ಬರೆದು ದೇವರಿಗೆ ಮಾಡಿದ್ದಾನೆ. ದೈವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆಯುವ ವೇಳೆ ವಿದ್ಯಾರ್ಥಿ ಜಸ್ಟ್‌ ಪಾಸ್‌ ಮಾಡುವಂತೆ ಕೋರಿದ್ದ ಚೀಟಿ ಲಭ್ಯವಾಗಿದ್ದು, ಇದರ ಫೋಟೋ ಇದೀಗ ಭಾರೀ ವೈರಲ್‌ ಆಗುತ್ತಿದೆ. https://ainkannada.com/if-a-cat-of-this-color-comes-to-your-house-it-is-a-sign-of-good-luck/ ಈ ಕುರಿತ ಫೋಟೋವನ್ನು Namma Kundapura ಹೆಸರಿನ ಫೇಸ್‌ಬುಕ್‌ ಪೇಜ್‌ ಒಂದರಲ್ಲಿ ಶೇರ್‌ ಮಾಡಲಾಗಿದೆ. ಈ ಚೀಟಿ ಫೋಟೋದಲ್ಲಿ “ಪರೀಕ್ಷೆಯಲ್ಲಿ ನನಗೆ ಇಷ್ಟು ಮಾರ್ಕ್‌ ಬರಬೇಕು ದೇವರೇ ಹೊರ ಬೊಬ್ಬರ್ಯ; ಗಣಿತ- 39, 38, 37, 36, ಇಂಗ್ಲೀಷ್-‌ 39, 38, 37, ಕನ್ನಡ- 40, 39 ವಿಜ್ಞಾನ- 39, 38,…

Read More

ಬೆಂಗಳೂರು: ಯುಗಾದಿ ಹಬ್ಬ ಹಾಗೂ ರಂಜಾನ್ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿವಿಧ ಊರುಗಳಿಗೆ 2000ಕ್ಕೂ ಹೆಚ್ಚು ವಿಶೇಷ ಬಸ್​ಗಳ ವ್ಯವಸ್ಥೆ ಮಾಡಿದೆ. ಯುಗಾದಿ ಹಬ್ಬ ಹಾಗೂ ಸಾಲು ರಜೆಗಳ ಕಾರಣ ಊರಿಗೆ ತೆರಳುವವರಿಗೆ ಹಾಗೂ ಪ್ರವಾಸ ತೆರಳುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಎಸ್​​ಆರ್​ಟಿಸಿ ಈ ಕ್ರಮಕ್ಕೆ ಮುಂದಾಗಿದೆ. ಮುಂಗಡ ಬುಕ್ಕಿಂಗ್‌ಗೆ ಅವಕಾಶವಿದೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಪ್ರಕಟಣೆ ನೀಡಿದ್ದು, ಮಾರ್ಚ್‌ 30 ರಂದು ಚಂದ್ರಮಾನ ಯುಗಾದಿ, ಮಾರ್ಚ್‌ 31 ರಂದು ರಂಜಾನ್ ಹಬ್ಬವಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನಿಂದ ಪ್ರಯಾಣಿಕರು ತಮ್ಮ ಊರುಗಳಿಗೆ ಸಂಚಾರ ನಡೆಸುತ್ತಾರೆ. ಇವರ ಅನುಕೂಲಕ್ಕಾಗಿ ವಿಶೇಷ ಬಸ್‌ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ. https://ainkannada.com/if-a-cat-of-this-color-comes-to-your-house-it-is-a-sign-of-good-luck/ ಮಾರ್ಚ್ 30ರಂದು ಚಂದ್ರಮಾನ ಯುಗಾದಿ, ಮಾ.31ರಂದು ರಂಜಾನ್ ಹಬ್ಬವಿರುವುದರಿಂದ ಕರ್ನಾಟಕ ರಸ್ತೆ ಸಾರಿಗೆ ನಿಗಮವು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಾ.28 ರಿಂದ ಮಾ.30ರವರೆಗೆ ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ 2000 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ.…

Read More

ಟಾಲಿವುಡ್‌ ಮೋಸ್ಟ್‌ ಬ್ಯಾಚುರಲ್‌ ಸ್ಟಾರ್‌ ಯಾರು ಅಂದ್ರೆ ಎಲ್ಲರು ಬೊಟ್ಟು ಮಾಡೋದೇ ಡಾರ್ಲಿಂಗ್‌ ಕಡೆ. ವಯಸ್ಸು 40 ಕಳೆದ್ರೂ ಮಿಂಗಲ್‌ ಆಗದೇ ಸಿಂಗಲ್‌ ಆಗಿಯೇ ಉಳಿದಿರುವ ಪ್ರಭಾಸ್‌ ಮದುವೆ ಬಗ್ಗೆ ಅಭಿಮಾನಿಗಳಿಗೂ ಹಾಗೂ ಚಿತ್ರರಂಗದವರಿಗೆ ಕುತೂಹಲ ಇದ್ದೇ ಇದೆ. ಪ್ರಭಾಸ್‌ ಕೈ ಹಿಡಿಯುವ ಹುಡ್ಗಿ ಯಾರು? ಡಾರ್ಲಿಂಗ್‌ ಮನದರಸಿ ಆಗುವ ಸುಯೋಗ ಅದ್ಯಾವ ಹುಡ್ಗಿಗೆ ಇದೆಯೋ ಗೊತ್ತಿಲ್ಲ. ಆದ್ರೆ ಬಾಹುಬಲಿ ಸ್ಟಾರ್‌ ಈ ವರ್ಷವೇ ಹೊಸ ಬಾಳಿಗೆ ಹೆಜ್ಜೆ ಇಡಲಿದ್ದಾರೆ ಎಂಬ ಬ್ರೇಕಿಂಗ್‌ ನ್ಯೂಸ್‌ ಹೈದ್ರಾಬಾದ್‌ ಗಲ್ಲಿ ಗಲ್ಲಿಯಲ್ಲಿಯೂ ಹರಿದಾಡ್ತಿದೆ. ಪ್ರಭಾಸ್‌ ಮದುವೆ ವಿಷಯ ಮುನ್ನೆಲೆಗೆ ಬಂದ ತಕ್ಷಣ ಆ ನಟಿಯ ಹೆಸರು ಕೇಳಿ ಬಂದೇ ಬರುತ್ತದೆ. ಬಾಹುಬಲಿಯ ದೇವಸೇನಾಳಾಗಿ ಮಿಂಚಿದ ನಟಿ ಅನುಷ್ಕಾ ಶೆಟ್ಟಿ ಡಾರ್ಲಿಂಗ್‌ ನಡುವೆ ಏನೋ ಇದೆ ಅನ್ನೋದು ಬಹುತೇರ ಅನುಮಾನ. ಅನುಷ್ಕಾನೇ ನಮ್‌ ಅತ್ತಿಗೆ ಆಗಲಿದ್ದಾರೆ ಅನ್ನೋದು ಫ್ಯಾನ್ಸ್‌ ಗೂ ಇಷ್ಟ. ಆದ್ರೆ ಈ ಜೋಡಿ ನಮ್ಮ ನಡುವೆ ಏನೂ ಇಲ್ಲ. ವಿ ಆರ್‌ ಜಸ್ಟ್‌…

Read More

ಕಿತ್ತಳೆ ಹಣ್ಣುಗಳು ವಿಟಮಿನ್ ಸಿ ಯ ಶಕ್ತಿಶಾಲಿ ಕೇಂದ್ರಗಳಾಗಿವೆ. ಇದು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರತಿದಿನ ಕಿತ್ತಳೆ ಹಣ್ಣು ತಿನ್ನುವುದರಿಂದ ಶೀತ ಮತ್ತು ಸೋಂಕುಗಳಿಂದ ಪರಿಹಾರ ಸಿಗುತ್ತದೆ. ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಕಿತ್ತಳೆ ತಿನ್ನುವುದರಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು. ಕಿತ್ತಳೆ ಹಣ್ಣುಗಳು ನಾರಿನ ಉತ್ತಮ ಮೂಲವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಕಿತ್ತಳೆ ಹಣ್ಣುಗಳನ್ನು ಆಗಾಗ್ಗೆ ತಿನ್ನುವುದರಿಂದ ಅದ್ಭುತ ಪ್ರಯೋಜನಗಳಿವೆ. ಜೀರ್ಣಕ್ರಿಯೆಯ ಸಮಸ್ಯೆಗಳಿಂದ ಬಳಲುತ್ತಿರುವವರು ಕಿತ್ತಳೆ ಹಣ್ಣು ತಿನ್ನುವುದರಿಂದ ಪ್ರಯೋಜನ ಪಡೆಯಬಹುದು. ಅಷ್ಟೇ ಅಲ್ಲ, ನಿಯಮಿತವಾಗಿ ಕಿತ್ತಳೆ ತಿನ್ನುವುದರಿಂದ ಮೆದುಳಿನ ಆರೋಗ್ಯವೂ ಸುಧಾರಿಸುತ್ತದೆ. https://ainkannada.com/according-to-chanakya-it-is-safe-to-stay-away-from-such-people-they-steal-our-peace/ ಕಿತ್ತಳೆಯಲ್ಲಿರುವ ಪೊಟ್ಯಾಸಿಯಮ್ ಮತ್ತು ಫ್ಲೇವನಾಯ್ಡ್‌ಗಳು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಅವು ಹೃದಯ ಕಾಯಿಲೆಯ ಅಪಾಯವನ್ನೂ ಕಡಿಮೆ ಮಾಡುತ್ತವೆ. ಹೃದಯ ಕಾಯಿಲೆ ಇರುವವರು ಇದನ್ನು ಖಂಡಿತ ತಿನ್ನಬೇಕು. ಕಿತ್ತಳೆ ಹಣ್ಣಿನಲ್ಲಿ ಕ್ಯಾಲೋರಿಗಳು ಕಡಿಮೆ ಮತ್ತು ಫೈಬರ್ ಅಂಶ ಹೆಚ್ಚಾಗಿರುತ್ತದೆ. ಅದಕ್ಕಾಗಿಯೇ ಕಿತ್ತಳೆ ಹಣ್ಣು ಹೊಟ್ಟೆ…

Read More

ಹನಿ ಟ್ರ್ಯಾಪ್ ಹಿಂದೆ ಡಿಕೆ ಶಿವಕುಮಾರ್ ಕೈವಾಡವಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿರುವ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಇದರ ಹಿಂದೆ ಡಿಕೆ ಶಿವಕುಮಾರ್ ಇಲ್ಲ ಎಂದು ಹೇಳಿದ್ದಾರೆ. ಈ ಕುರಿತು ಇಂದು ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಈ ಹಿಂದೆ ಬಿಜೆಪಿಯ 17 ಜನ ಕೋರ್ಟ್ ನಿಂದ ಇಂಜೆಕ್ಷನ್ ತಂದಿದ್ದರು. ಹಾಗಾದರೆ ಅವರ ವಿಡಿಯೋ ಬಿಜೆಪಿ ಅವರೇ ಮಾಡಿಸಿದ್ದ? ಬಿಜೆಪಿ ಅವರಿಗೆ ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರ ವಿರುದ್ಧ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದರು. https://ainkannada.com/if-a-cat-of-this-color-comes-to-your-house-it-is-a-sign-of-good-luck/ ದೂರು ನೀಡಲು ಸಚಿವ ಕೆ.ಎನ್ ರಾಜಣ್ಣ ವಿಳಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಯತೀಂದರ ಸಿದ್ದರಾಮಯ್ಯ, ಅದನ್ನು ರಾಜಣ್ಣ ಅವರನ್ನೇ ಕೇಳಬೇಕು. ಅವರು ಏನು ಮಾಡಿದರೆ ಒಳ್ಳೆಯದು ಅಂತ ಚರ್ಚೆ ಮಾಡುತ್ತಿದ್ದಾರೆ ಅನ್ನಿಸುತ್ತೆ. ಗೃಹ ಸಚಿವರ ಜೊತೆ ಮಾತುಕತೆ ನಡೆಸಿದ್ದಾರೆ ಎಂದರು. ಸಚಿವ ರಾಜಣ್ಣ ಮನೆಯಲ್ಲಿ ಸಿಸಿ ಟಿವಿ ಇಲ್ಲದ ವಿಚಾರ, ಆ ಬಗ್ಗೆ ನನಗೆ ಗೊತ್ತಿಲ್ಲ. ಸಿಎಂ ಮನೆಯಲ್ಲಿ ಸಿಸಿ ಟಿವಿ…

Read More

ಜನ ನಾಯಗನ್..ದಳಪತಿ ವಿಜಯ್‌ ಅಂತಿಮ ಸಿನಿಮಾ..ತೆರೆಯಲ್ಲಿ ಜನ ನಾಯಗನ್‌ ಆಗಲು ಹೊರಟಿರುವ ವಿಜಯ್‌ ರಿಯಲ್‌ ಜನ ನಾಯಗನ್‌ ಆಗಲು ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ. ಅರ್ಥಾತ್ ಸಿನಿಮಾರಂಗಕ್ಕೆ ವಿದಾಯ ಹೇಳಿ ರಾಜಕೀಯ ರಣಕಣದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಲು ಮಾಸ್ಟರ್‌ ಐ ರೆಡಿ ಎಂದಾಗಿದೆ. ಸ್ವತಃ ಪಕ್ಷ ಕಟ್ಟಿ ಲಕ್ಷಾಂತರ ಜನರನ್ನು ಗುಡ್ಡೆ ಹಾಕಿ ಎದುರಾಳಿ ಪಕ್ಷಗಳಿಗೆ ನಡುಕ ಹುಟ್ಟುಹಾಕಿರುವ ದಳಪತಿ ಜನ ನಾಯಗನ್‌ ಮೂಲಕ ಪೊಂಗಲ್‌ ನಲ್ಲಿ ಕೊನೆಯ ಸಿನಿಮಾ ಕ್ರಾಂತಿ ಮಾಡಲು ಹೊರಟಿದ್ದಾರೆ. ವಿಜಯ್‌ ಕೊನೆಯ ಸಿನಿಮಾ ಜನ ನಾಯಗನ್‌ ಪೊಂಗಲ್‌ ಹಬ್ಬಕ್ಕೆ ಅಂದರೆ ಮುಂದಿನ ವರ್ಷದ 2026 ಜನವರಿ 15ರಂದು ಬೆಳ್ಳಿಭೂಮಿ ಅಖಾಡಕ್ಕೆ ಕೆವಿಎನ್‌ ಪ್ರೊಡಕ್ಷನ್‌ ಇಳಿಸುತ್ತಿದೆ. ದಳಪತಿ ಕೊನೆಯ ಚಿತ್ರ ಅಂದ್ಮೇಲೆ ಅವರಿಗೆ ಕೊನೆಯ ವಿದಾಯವನ್ನು ಸೊಗಸಾಗಿಯೇ ನೆನಪಿನಲ್ಲಿ ಉಳಿಯುವಂತೆ ಮಾಡಲು ಕೆವಿಎನ್‌ ಮಾಸ್ಟರ್‌ ಬ್ಲಾಸ್ಟರ್‌ ಐಡಿಯಾ ಮಾಡಿದೆ. ದಕ್ಷಿಣ ಚಿತ್ರರಂಗದಲ್ಲಿ ಹೊಸ ದಾಪುಗಾಲು ಇಡುತ್ತಿರುವ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್. ಈ ಪ್ರೊಡಕ್ಷನ್‌ ಹುಟ್ಟುಹಾಕಿರುವ ವೆಂಕಟ್‌ ಕೆ ನಾರಾಯಣ್‌…

Read More