Author: Author AIN

ಪರಿಸರವಾದಿಗಳು ಪ್ಲಾಸ್ಟಿಕ್ ನಿಷೇಧಕ್ಕೆ ಕರೆ ನೀಡಿದ್ದಾರೆ, ಆದರೆ ಮನೆಗಳಲ್ಲಿ ಅವುಗಳ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ, ವಿಶೇಷವಾಗಿ ಬಿಸಿ ಆಹಾರಗಳಿಗೆ. ಯಾವುದೇ ಸಂದರ್ಭದಲ್ಲೂ ಬಿಸಿ ಆಹಾರಗಳನ್ನು ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಸಂಗ್ರಹಿಸಬಾರದು. https://ainkannada.com/you-should-never-keep-a-broom-in-this-direction-at-home-for-any-reason/ ವಿಶೇಷವಾಗಿ ನೀವು ಪ್ಲಾಸ್ಟಿಕ್ ಪಾತ್ರೆಯಲ್ಲಿ ಬಿಸಿ ಅನ್ನವನ್ನು ಇಟ್ಟರೆ ಅದು ನಿಮ್ಮ ಜೀವಕ್ಕೆ ಅಪಾಯಕಾರಿ. ಅನೇಕ ಜನರು ಪ್ಲಾಸ್ಟಿಕ್ ಪಾತ್ರೆಗಳಿಗೆ ಒಗ್ಗಿಕೊಂಡಿದ್ದು, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಅವನ್ನೇ ಬಳಸುತ್ತಿದ್ದಾರೆ. ಬಿಸಿ ಅನ್ನವನ್ನು ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಇಟ್ಟರೆ ಏನಾಗುತ್ತದೆ ಎಂದು ತಜ್ಞರ ಮಾತಿನಲ್ಲಿ ಇಲ್ಲಿ ತಿಳಿದುಕೊಳ್ಳೋಣ. ಬೇಯಿಸಿದ ಅನ್ನವನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಏಕೆ ಸಂಗ್ರಹಿಸಬಾರದು? ಬಿಸಿ ಅನ್ನವನ್ನು ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಸಂಗ್ರಹಿಸಬಾರದು. ಆಯುರ್ವೇದ ಆರೋಗ್ಯ ತಜ್ಞರ ಪ್ರಕಾರ, ಅಕ್ಕಿಯನ್ನು ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಸಂಗ್ರಹಿಸಿದರೆ ಅದು ವಿಷಕಾರಿಯಾಗುತ್ತದೆ. ಶಾಖವು ಪ್ಲಾಸ್ಟಿಕ್ ಪಾತ್ರೆಗಳ ಒಳಗೆ ಆಫ್ಲಾಟಾಕ್ಸಿನ್‌ಗಳು ಮತ್ತು ಮೈಕೋಟಾಕ್ಸಿನ್‌ಗಳ ಉತ್ಪಾದನೆಗೆ ಕಾರಣವಾಗುತ್ತದೆ. ಇದು ಮೂತ್ರಪಿಂಡ ಮತ್ತು ಯಕೃತ್ತಿಗೆ ಹಾನಿಯನ್ನುಂಟುಮಾಡುತ್ತದೆ. ಇದಕ್ಕಾಗಿಯೇ ನೀವು ಅಕ್ಕಿಯನ್ನು ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಸಂಗ್ರಹಿಸುವುದನ್ನು ತಪ್ಪಿಸಬೇಕು.…

Read More

ಆಕ್ಷನ್‌ ಕಿಂಗ್‌ ಅರ್ಜುನ್‌ ಸರ್ಜಾ ಎರಡನೇ ಪುತ್ರಿ ಸದ್ದಿಲ್ಲದೇ ಎಂಗೇಜ್‌ ಆಗಿದ್ದಾರೆ. ಫಾರಿನ್‌ ಹುಡ್ಗನ ಪ್ರೀತಿಗೆ ಅಂಜನ್‌ ಸರ್ಜಾ ಒಪ್ಪಿಗೆ ಸೂಚಿಸಿದ್ದಾರೆ. ಇವರದ್ದು 13 ವರ್ಷದ ಪ್ರೀತಿ. ಆದರೆ ಆ ಹುಡುಗ ಯಾರು ಏನೋ ಅನ್ನೋದನ್ನು ಅಂಜನ್‌ ಸರ್ಜಾ ಹೇಳಿಕೊಂಡಿಲ್ಲ. ಇಟಲಿಯಲ್ಲಿ ಊಂಗುರ ಬದಲಿಸಿಕೊಂಡ ಫೋಟೋಗಳನ್ನು ಅರ್ಜುನ್‌ ಸರ್ಜಾ ಪುತ್ರಿ ಹಂಚಿಕೊಂಡಿದ್ದಾಳೆ. ಅಪ್ಪ ಅಮ್ಮನನ್ನು ಒಪ್ಪಿಸಿ ಅಂಜನ್‌ ಎಂಗೇಜ್‌ ಆಗಿದ್ದಾರೆ. ಸ್ಟೈಲೀಶ್‌ ಕಾಸ್ಟ್ಯೂಮ್‌ ತೊಟ್ಟು ಇಡೀ ಕುಟುಂಬ ಫೋಟೋಗೆ ಪೋಸ್‌ ಕೊಟ್ಟಿದೆ.ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮೂಲತಃ ಕನ್ನಡದವರು. ಅವರು ಹೆಚ್ಚಾಗಿ ಮಿಂಚಿದ್ದು ಮಾತ್ರ ಕಾಲಿವುಡ್‌ನಲ್ಲಿ. ಸದ್ಯ ಅರ್ಜುನ್ ಕುಟುಂಬ ಚೆನ್ನೈನಲ್ಲೇ ನೆಲೆಸಿದೆ. ಹೀಗಿದ್ದರೂ ಅರ್ಜುನ್ ಅವರಿಗೆ ಕನ್ನಡದ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಆಗಾಗ ಕನ್ನಡ ಸಿನಿಮಾಗಳನ್ನು ಸಹ ಮಾಡುತ್ತಿರುತ್ತಾರೆ. ಅರ್ಜುನ್‌ ಸರ್ಜಾಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಒಬ್ಬರು ಐಶ್ವರ್ಯಾ, ಇನ್ನೊಬ್ಬರು ಅಂಜನ್‌. ಈಗಾಗಲೇ ಐಶ್ವರ್ಯ ಕೂಡ ಹೊಸ ಬಾಳಿಗೆ ಹೆಜ್ಜೆ ಇಟ್ಟಿದ್ದು ಅದರ ಬೆನ್ನಲ್ಲೆ ಎರಡನೇ ಮಗಳು ಕೂಡ…

Read More

ಇಸ್ಲಾಮಾಬಾದ್:‌ ಪಾಕಿಸ್ತಾನಿ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಮತ್ತೊಮ್ಮೆ ಭಾರತದ ವಿರುದ್ಧ ಕಟುವಾದ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುನೀರ್, ಕಾಶ್ಮೀರ ವಿಷಯದ ಬಗ್ಗೆ ಭಾರತವನ್ನು ಮತ್ತೊಮ್ಮೆ ಕೆಣಕಿದರು ಮತ್ತು ಭಾರತದ ಯಾವುದೇ ಶಕ್ತಿಯು ಪಾಕಿಸ್ತಾನವನ್ನು ಪಾಕಿಸ್ತಾನದಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಬಲೂಚಿಸ್ತಾನದಲ್ಲಿ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಅವರು ಪ್ರತಿಜ್ಞೆ ಮಾಡಿದರು, “ಹತ್ತು ತಲೆಮಾರುಗಳ ಭಯೋತ್ಪಾದಕರು ಸಹ ಬಲೂಚಿಸ್ತಾನ ಮತ್ತು ಪಾಕಿಸ್ತಾನಕ್ಕೆ ಹಾನಿ ಮಾಡಲು ಸಾಧ್ಯವಿಲ್ಲ” ಎಂದು ಹೇಳಿದರು. https://ainkannada.com/you-should-never-keep-a-broom-in-this-direction-at-home-for-any-reason/ “ಭಯೋತ್ಪಾದಕರೇ, ಅವರು ನಮ್ಮ ದೇಶದ ಭವಿಷ್ಯವನ್ನು ನಮ್ಮಿಂದ ಕಸಿದುಕೊಳ್ಳಬಹುದು ಎಂದು ನೀವು ಭಾವಿಸುತ್ತೀರಾ? ಈ ಮಹಾನ್ ಪಾಕಿಸ್ತಾನಿ ರಾಷ್ಟ್ರ ಮತ್ತು ಪಾಕಿಸ್ತಾನಿ ಸಶಸ್ತ್ರ ಪಡೆಗಳು, 1.3 ಮಿಲಿಯನ್ ಭಾರತೀಯ ಸೇನೆ, ತಮ್ಮ ಎಲ್ಲಾ ಸಾಮರ್ಥ್ಯಗಳೊಂದಿಗೆ, ನಮ್ಮನ್ನು ಬೆದರಿಸಲು ಸಾಧ್ಯವಾಗದಿದ್ದರೆ, ಈ ಭಯೋತ್ಪಾದಕರು ಪಾಕಿಸ್ತಾನದ ಸಶಸ್ತ್ರ ಪಡೆಗಳನ್ನು ನಿಗ್ರಹಿಸಬಹುದೇ?” ಎಂದು ಅವರು ಕಾರ್ಯಕ್ರಮದಲ್ಲಿ ಹೇಳಿದರು. ಓವರ್‌ಸೀಸ್ ಪಾಕಿಸ್ತಾನಿ ಕನ್ವೆನ್ಷನ್‌ನಲ್ಲಿ ಭಾಷಣ ಮಾಡಿದ ಮುನೀರ್‌, ಪಾಕಿಸ್ತಾನಿಯರು…

Read More

ರಿಲಯನ್ಸ್ ಜಿಯೋ ನಂಬರ್ ಒನ್ ಆಗಿ ಸ್ಥಾನ ಪಡೆಯುತ್ತಿದೆ. ಜಿಯೋ ತನ್ನ ಬಳಕೆದಾರರಿಗಾಗಿ ವಿವಿಧ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸುತ್ತಿದೆ. ಪ್ರಿಪೇಯ್ಡ್ ಬಳಕೆದಾರರಿಗೆ ಇದು ಕೇವಲ ರೂ. ಇದು 26 ಸಾವಿರಕ್ಕೆ 28 ದಿನಗಳ ಮಾನ್ಯತೆಯೊಂದಿಗೆ ಅತ್ಯಂತ ಅಗ್ಗದ ಯೋಜನೆಯನ್ನು ನೀಡುತ್ತದೆ. ಈ ಯೋಜನೆಯ ಲಾಭವನ್ನು ಯಾರು ಪಡೆಯಬಹುದು ಎಂದು ನೋಡೋಣ. ಜಿಯೋ 26 ಪ್ಲಾನ್ ವಿವರಗಳು: 26 ರೂ.ಗಳ ರಿಲಯನ್ಸ್ ಜಿಯೋ ಯೋಜನೆಯೊಂದಿಗೆ, ಕಂಪನಿಯು ಜಿಯೋ ಪ್ರಿಪೇಯ್ಡ್ ಬಳಕೆದಾರರಿಗೆ 2GB ಹೈ-ಸ್ಪೀಡ್ ಡೇಟಾವನ್ನು ನೀಡುತ್ತಿದೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಇದು ಡೇಟಾ ಪ್ಲಾನ್. ಅದಕ್ಕಾಗಿಯೇ ನಿಮಗೆ ರೂ. 26 ರೂ. ಖರ್ಚು ಮಾಡುವುದರಿಂದ ನಿಮಗೆ ಡೇಟಾ ಪ್ರಯೋಜನಗಳು ಮಾತ್ರ ಸಿಗುತ್ತವೆ. 2 GB ಹೈ ಸ್ಪೀಡ್ ಡೇಟಾ ಮುಗಿದ ನಂತರ, ವೇಗದ ಮಿತಿಯನ್ನು 64kbps ಗೆ ಇಳಿಸಲಾಗುತ್ತದೆ. https://ainkannada.com/you-should-never-keep-a-broom-in-this-direction-at-home-for-any-reason/ ಜಿಯೋ 26 ಪ್ಲಾನ್ ಮಾನ್ಯತೆ: ಇದು 28 ದಿನಗಳ ಮಾನ್ಯತೆಯೊಂದಿಗೆ ರಿಲಯನ್ಸ್ ಜಿಯೋದಲ್ಲಿ ಅತ್ಯಂತ ಅಗ್ಗದ ಯೋಜನೆಯಾಗಿದೆ. ಏರ್‌ಟೆಲ್, ವೊಡಾಫೋನ್ ಐಡಿಯಾ…

Read More

ʼರಂಗಿ ತರಂಗ’, ‘ಅವನೇ ಶ್ರೀಮನ್ನಾರಾಯಣ’ ದಂತಹ ಯಶಸ್ವಿ ಚಿತ್ರಗಳ ನಿರ್ಮಾಪಕ ಹೆಚ್.ಕೆ ಪ್ರಕಾಶ್  ನಿರ್ಮಾಣದ, “ದಿಯಾ”, “ಬ್ಲಿಂಕ್” ಸೇರಿದಂತೆ ಯಶಸ್ವಿ ಸಿನಿಮಾಗಳ ಮೂಲಕ ಜನಪ್ರಿಯರಾಗಿರುವ ದೀಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿರುವ ಹಾಗೂ ಅಭಿಷೇಕ್ ಎಂ ನಿರ್ದೇಶನದ “ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ” ಚಿತ್ರದ ಮೊದಲ ಹಾಡು MRT ಮ್ಯೂಸಿಕ್(ಲಹರಿ) ಮೂಲಕ ಬಿಡುಗಡೆಯಾಗಿದೆ. “ಪ್ರೇಮ ಪೂಜ್ಯಂ”,  “ಕೌಸಲ್ಯ ಸುಪ್ರಜಾ ರಾಮ” ಖ್ಯಾತಿಯ ಬೃಂದಾ ಆಚಾರ್ಯ ಈ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ.  ನಾಗಾರ್ಜುನ ಶರ್ಮ ಅವರು ಬರೆದಿರುವ “ಹರ ಓಂ” ಎಂಬ ಶಿವನ ಕುರಿತಾದ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರಚಾರಕ್ಕೆ ಚಾಲನೆ ನೀಡಿದೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ಹಾಡು ಸಹ ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. ಕನ್ನಡದಲ್ಲಿ ಶಿಲ್ಪ ಹಾಗೂ ತೆಲುಗಿನಲ್ಲಿ ಖ್ಯಾತ ಗಾಯಕಿ ಮಂಗ್ಲಿ ಹಾಡಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಉಷಾ ಭಂಡಾರಿ ಹಾಗೂ ದರ್ಶನ್ ನೃತ್ಯ ಸಂಯೋಜನೆ ಮಾಡಿದ್ದಾರೆ.…

Read More

ಧಕ್‌ ಧಕ್‌ ಅಂದ್ರೆ ತಕ್ಷಣ ನೆನಪಾಗುವ ಹೆಸರೇ ಮಾಧುರಿ ದೀಕ್ಷಿತ್.‌ ಧಕ್‌ ಧಕ್‌ ಅಂತಾ ಅನಿಲ್‌ ಕಪೂರ್‌ ಜೊತೆ ಕುಣಿದು ಪಡ್ಡೆಗಳ ನಿದ್ದೆ ಕದ್ದ ಮದನಾರಿ ಮಾಧುರಿ. 90ರ ದಶಕದ ಮಾಧುರಿ ಗೆಟಪ್‌ ನಲ್ಲೀಗ ದಿಶಾ ಪಠಾಣಿ ಕಾಣಿಸಿಕೊಂಡಿದ್ದಾರೆ. ಕಿತ್ತಳೆ ಬಣ್ಣದ ಸೀರೆಯಲ್ಲಿ ರಾಜಕುಮಾರಿಯಂತೆ ಕಂಗೊಳಿಸಿದ್ದಾರೆ. ಬೋಲ್ಡ್‌ ಅಂಡ್‌ ಬ್ಯೂಟಿಫುಲ್‌ ಆಗಿ ದಿಶಾ ಪಠಾಣಿ ಕ್ಯಾಮೆರಾಗೆ ಕಣ್ಣುಗೆ ಹೊಡೆದಿದ್ದಾರೆ.ದಿಶಾ ಗ್ಲಾಮರ್‌ ರಂಗು ನೋಡಿ ಅಭಿಮಾನಿಗಳು ಇದು ಸೌಂದರ್ಯ ಸಮರ ಎಂದು ಕೊಂಡಾಡುತ್ತಿದ್ದಾರೆ.ದಿಶಾ ಸಿಕ್ಕಾಪಟ್ಟೆ ಹಾಟ್.‌ ಸೋಷಿಯಲ್‌ ಮೀಡಿಯಾದಲ್ಲಿ ಹಾಟ್‌ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಸಿನಿಮಾಗಳಿಂತ ದಿಶಾ ಹೆಚ್ಚು ಶೈನ್‌ ಆಗಿದ್ದು ಐಟಂ ನಂಬರ್‌ ಮೂಲಕ. ಮೈಚಳಿ ಬಿಟ್ಟು ಈಕೆ ಕುಣಿಯೋದು ನೋಡಿದ್ರೆ ಡ್ಯಾನ್ಸಿಂಗ್‌ ಕ್ವೀನ್‌ ಅಂತಾ ಅಭಿಮಾನಿಗಳು ಕರೆಯುತ್ತಾರೆ.ದಿಶಾ ಪಟಾನಿ ಡೇಟಿಂಗ್ ವಿಚಾರದಲ್ಲಿಯೇ ಹೆಚ್ಚು ಸುದ್ದಿಯಾಗುತ್ತಲೇ ಇರುತ್ತಾರೆ. ಟೈಗರ್ ಶ್ರಾಫ್ ಗರ್ಲ್‌ಫ್ರೆಂಡ್ ಅನ್ನುವ ಕಾರಣಕ್ಕೂ ದಿಶಾ ಬಾಲಿವುಡ್‌ನಲ್ಲಿ ಎಲ್ಲರ ಕಣ್ಣುಕುಕ್ಕಿದ್ದಾರೆ. ಸದ್ಯ ಹಲವು ಚಿತ್ರಗಳಲ್ಲಿ ಈ ಬೋಲ್ಡ್‌ ಬ್ಯೂಟಿ ನಟಿಸುತ್ತಿದ್ದಾರೆ.

Read More

ಒಮ್ಮೆ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದರಿಂದ, ನೀವು ಸಂಪತ್ತನ್ನು ಸೃಷ್ಟಿಸಬಹುದು ಮತ್ತು ನಿವೃತ್ತಿಗಾಗಿ ಆರ್ಥಿಕ ಭವಿಷ್ಯವನ್ನು ಸೃಷ್ಟಿಸಬಹುದು ಎಂದು ನಿಮಗೆ ತಿಳಿದಿದೆಯೇ? ಅಷ್ಟೇ ಅಲ್ಲ, ನಿವೃತ್ತಿಯ ನಂತರ ಮನಸ್ಸಿನ ಶಾಂತಿಯಿಂದ ತಮ್ಮ ಜೀವನವನ್ನು ಯೋಜಿಸಲು ಬಯಸುವವರಿಗೆ ಇದು ಸುವರ್ಣ ನಿಯಮವಾಗಿಯೂ ಉಪಯುಕ್ತವಾಗಿದೆ. ಸಂಯುಕ್ತ ಹೂಡಿಕೆಯ ಶಕ್ತಿಯು ದೀರ್ಘಾವಧಿಯ ಹೂಡಿಕೆಗಳನ್ನು ಗಣನೀಯ ಸಂಪತ್ತಾಗಿ ಹೇಗೆ ಪರಿವರ್ತಿಸುತ್ತದೆ ಎಂಬುದನ್ನು ನೋಡೋಣ. ಉದಾಹರಣೆಗೆ, ಒಂದು ಮಗುವಿಗೆ 18 ವರ್ಷ ತುಂಬಿದಾಗ, ರೂ. ಒಮ್ಮೆಲೇ 4 ಲಕ್ಷ ಹೂಡಿಕೆ ಮಾಡಲಾಯಿತು. ಹೂಡಿಕೆಯ ಅವಧಿ: ಈ ಹೂಡಿಕೆಯು 42 ವರ್ಷಗಳವರೆಗೆ (18 ವರ್ಷದಿಂದ 60 ವರ್ಷಗಳವರೆಗೆ) ಬೆಳೆಯುತ್ತದೆ. ನಿರೀಕ್ಷಿತ ಆದಾಯದ ದರ: ಈ ಲೆಕ್ಕಾಚಾರವು ವರ್ಷಕ್ಕೆ 12% ಆದಾಯದ ದರವನ್ನು ಊಹಿಸುತ್ತದೆ. ಸಂಯುಕ್ತದ ಶಕ್ತಿ: ಇಷ್ಟು ದೊಡ್ಡ ಮೊತ್ತವನ್ನು ಉತ್ಪಾದಿಸುವಲ್ಲಿ ಈ ದೀರ್ಘ ಅವಧಿಯಲ್ಲಿ ಚಕ್ರಬಡ್ಡಿಯ ಪ್ರಮುಖ ಪಾತ್ರವನ್ನು ಕಥೆ ಒತ್ತಿಹೇಳುತ್ತದೆ. ಅಂದಾಜು ಫಲಿತಾಂಶ: ಮಗುವಿಗೆ 60 ವರ್ಷ ವಯಸ್ಸಾಗುವ ಹೊತ್ತಿಗೆ, ಅಂದಾಜು ಮೊತ್ತ ರೂ. ಅದು 4.67…

Read More

ಲಕ್ನೋ: ಎಲ್ಲಿ ಮಹಿಳೆಯನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ ನಂಬಿಕೆ ಇರುವ ದೇಶ ಭಾರತ. ಆದರೆ, ವಾಸ್ತವದಲ್ಲಿ ಭಾರತದ ಮಹಿಳೆಯರು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದ್ದಾರೆ. ಅದಕ್ಕೆ ಕಾರಣ ಇತ್ತೀಚೆಗೆ ಮಹಿಳೆಯರ ಮೇಲೆ ನಡೆಯುತ್ತಿರುವ ಭೀಕರ ಅತ್ಯಾಚಾರಗಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು. ಹೌದು ಇದೀಗ ಉತ್ತರ ಪ್ರದೇಶದ ರಾಂಪುರ್‌ನಲ್ಲಿ ಕಿವಿ ಕೇಳಿಸದ, ಮಾತು ಸಹ ಬಾರದ 11ರ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಖಾಸಗಿ ಭಾಗಗಳಿಗೆ ಸಿಗರೇಟ್‌ನಿಂದ ಸುಟ್ಟು ವಿಕೃತಿ ಮೆರೆದಿರುವ ಘಟನೆ ನಡೆದಿದೆ. ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ದೇಹದ ವಿವಿಧ ಭಾಗಗಳಲ್ಲಿ ಕಚ್ಚಿದ ಹಾಗೂ ಖಾಸಗಿ ಭಾಗಗಳಿಗೆ ಸಿಗರೇಟ್‌ನಿಂದ ಸುಟ್ಟ ಗುರತುಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಓರ್ವ ಶಂಕಿತನನ್ನ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. https://ainkannada.com/you-should-never-keep-a-broom-in-this-direction-at-home-for-any-reason/ ವೈದ್ಯಕೀಯ ಪರೀಕ್ಷೆ ನಡೆಸಿದ ಡಾ. ಅಂಜು ಸಿಂಗ್ ಅವರು, ಇದು ಒಂದಕ್ಕಿಂತ ಹೆಚ್ಚಿನ ವ್ಯಕ್ತಿಗಳು ನಡೆಸಿದ ಕೃತ್ಯ ಎಂಬುದು ಸ್ಪಷ್ಟವಾಗಿದೆ. ಖಾಸಗಿ ಭಾಗಗಳಲ್ಲಿ ಗಾಯದ…

Read More

ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ನಟಿ ನಜ್ರಿಯಾ ನಜಿಮ್.‌ ಇವರ ಪತಿ ಕೂಡ ಖ್ಯಾತ ನಟ. ಇತ್ತೀಚೆಗೆ ಸೂಪರ್‌ ಹಿಟ್‌ ಕಂಡ ಸಿನಿಮಾ ಆವೇಶಂ ನಟ, ಪುಷ್ಪದ ವಿಲನ್‌ ಫಹಾದ್ ಫಾಸಿಲ್ ನಜ್ರಿಯಾ ಗಂಡ. ಒಂದಷ್ಟು ದಿನಗಳಿಂದ ನಜ್ರಿಯಾ ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ತಮ್ಮ ಚಿತ್ರ ಸೂಪರ್‌ ಹಿಟ್‌ ಆದರೂ ನಟಿ ಯಾವುದೇ ಪೋಸ್ಟ್‌ ಮಾಡಿರಲಿಲ್ಲ. ಹೀಗಾಗಿ ನಜ್ರಿಯಾ ಫಹಾದ್‌ ನಡುವೆ ಸರಿ ಇಲ್ಲ ಅನ್ನೋ ಸುದ್ದಿ ಓಡಾಡಿತ್ತು. ಇದೀಗ ತಮ್ಮ ಅನುಪಸ್ಥಿಗೆ ನಜ್ರಿಯಾ ಕಾರಣ ಬಿಚ್ಚಿಟ್ಟಿದ್ದಾರೆ. ಸದಾ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಆಗಿರುತ್ತಿದ್ದ ನಜ್ರಿಯಾ ಏಕಾಏಕಿ ಸೈಲೆಂಟ್‌ ಆಗಿದ್ದೇಕೆ ಅನ್ನೋದಕ್ಕೆ ಪತ್ರದ ಮೂಲಕ ಉತ್ತರ ಕೊಟ್ಟಿದ್ದಾರೆ. ‘ಎಲ್ಲರೂ ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ. ನಾನು ಸ್ವಲ್ಪ ಸಮಯದಿಂದ ಎಲ್ಲರಿಂದ ದೂರ ಇದ್ದೆ. ನನಗೆ ಸ್ವಲ್ಪ ಸಮಯ ಬೇಕಿತ್ತು. ನಿಮ್ಮಲ್ಲಿ ಹಲವರಿಗೆ ತಿಳಿದಿರುವಂತೆ, ನಾನು ಯಾವಾಗಲೂ ತುಂಬಾ ಆಕ್ಟೀವ್. ಕಳೆದ ಕೆಲವು ತಿಂಗಳುಗಳಿಂದ ನಾನು ನನ್ನ ವೈಯಕ್ತಿಕ ಸವಾಲುಗಳೊಂದಿಗೆ ಹೋರಾಡುತ್ತಿದ್ದೇನೆ ಎಂದಿದ್ದಾರೆ…

Read More

ಬೆಂಗಳೂರು: ಕೇಂದ್ರ ಸರ್ಕಾರ ಡೀಸೆಲ್ ಬೆಲೆ ಹೆಚ್ಚಳ ಮಾಡಿರುವುದನ್ನು ಹಾಗೂ ಎಲ್​ಪಿಜಿ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಸಾವಿರಾರು ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಶಾಸಕರು, ಸಚಿವರು, ಮಹಿಳಾ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾದರು. ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಭಾಗದಿಂದಲೂ ಕಾರ್ಯಕರ್ತರು ಆಗಮಿಸಿ ಶಕ್ತಿ ಪ್ರದರ್ಶನ ಮಾಡಿದರು. https://ainkannada.com/you-should-never-keep-a-broom-in-this-direction-at-home-for-any-reason/ ಸಿಲಿಂಡರ್ ದರ ಏರಿಕೆ ಖಂಡಿಸಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಸೇರಿ ಕಾಂಗ್ರೆಸ್‌ನ ಘಟಾನುಘಟಿಗಳು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

Read More