ಕನ್ನಡಿಗರನ್ನು ಕೆಣಕಿದ್ದ ಸೋನು ನಿಗಮ್ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ್ದಾರೆ. ಬ್ಯಾನ್ ಆಗುತ್ತಿದ್ದಂತೆ ಜ್ಞಾನೋದಯವಾದ ಗಾಯಕ ನನ್ನನ್ನು ಕ್ಷಮಿಸಿ ಕರ್ನಾಟಕ ಎಂದಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಸೋನು ನಿಗಮ್ಗೆ ಕನ್ನಡ ಗಿಣಿರಾಮ ಸೀರಿಯಲ್ ನಟಿ ಸಪೋರ್ಟ್ ಕೊಟ್ಟಿದ್ದಾರೆ. ಕ್ಷಮಿಸಿ ಕರ್ನಾಟಕ. ನಿಮ್ಮ ಮೇಲಿರುವ ಪ್ರೀತಿ ನನ್ನ ಅಹಂಕಾರಕ್ಕಿಂತ ದೊಡ್ಡದ್ದು ಎಂದು ಸೋನು ನಿಗಮ್ ಪೋಸ್ಟ್ ಹಾಕಿದ್ದರು. ಆ ಪೋಸ್ಟ್ ಗೆ ಗಿಣಿರಾಮ ಸೀರಿಯಲ್ ನಾಯಕ ನಯನಾ, ಲವ್ ಯೂ, ನಿಮ್ಮನ್ನು ಬ್ಯಾನ್ ಮಾಡಿದರೆ ಕನ್ನಡ ಇಂಡಸ್ಟ್ರೀಗೆ ನಷ್ಟ ಎಂದಿದ್ದಾರೆ. ನಯನಾ ಪೋಸ್ಟ್ಗೆ ನೆಟ್ಟಿಗರು ಸರಿಯಾಗಿ ಉತ್ತರ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಒಳ್ಳೆಯ ಸಿಂಗರ್ ಇದ್ದಾರೆ. ನೋಡ್ಕೊಂಡು ಸಪೋರ್ಟ್ ಮಾಡಿ, ಭಾಷೆ, ರಾಜ್ಯ ಧರ್ಮಕ್ಕಿಂತ ಯಾವ ವ್ಯಕ್ತಿ ದೊಡ್ಡವನಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಕನ್ನಡ ಹಾಡು ಎಂದಿದಕ್ಕೆ ಸೋನು ನಿಗಮ್ ಪಹಲ್ಗಾಮ್ ದಾಳಿ ಆಗಿದ್ದು ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಆ ಬಳಿಕ ಅವರು ಚಿತ್ರರಂಗದಿಂದ ಬ್ಯಾನ್ ಮಾಡಬೇಕು…
Author: Author AIN
ಕೆಲವರಿಗೆ ಕಂಕುಳ ತುಂಬಾ ಬೆವರುತ್ತದೆ. ಹೀಗೆ ಬೆವರುವುದರಿಂದ ಮೈ ದುರ್ವಾಸನೆ ಬೀರುವುದು. ಕಂಕುಳ ದುರ್ವಾಸನೆ ಬೀರುವುದರಿಂದ ನಮ್ಮ ಸಮೀಪ ಕೂತವರಿಗೆ ಕಿರಿಕಿರಿ ಹಾಗೂ ನಮ್ಮ ಆತ್ಮವಿಶ್ವಾಸವನ್ನು ಕೂಡ ತಗ್ಗಿಸುವುದು. ಆದ್ದರಿಂದ ಕಂಕುಳ ಬೆವರುವುದನ್ನು ತಡೆಗಟ್ಟಲು ಗಮನ ನೀಡಕೇಬೇಕು. ತುಂಬಾ ಬೆವರುವ ಸಮಸ್ಯೆ ಇರುವವರು ಈ ಟ್ರಿಕ್ಸ್ ಪಾಲಿಸಿದರೆ ಬೆವರಿನ ಸಮಸ್ಯೆ ತಡೆಗಟ್ಟಬಹುದು. https://ainkannada.com/where-are-your-house-keys-you-should-never-keep-them-in-this-direction-astrology-says-so/ ನಿಂಬೆ ಬೆವರು ಕೆಟ್ಟ ವಾಸನೆ ಹೋಗಲಾಡಿಸಲು ನಿಂಬೆ ಬಳಕೆ ಮಾಡಿ. ಇದನ್ನು ಬಳಸಲು ನಿಂಬೆ ಹಣ್ಣನ್ನು ಅರ್ಧ ಕತ್ತರಿಸಿ. 10 ನಿಮಿಷದವರೆಗೆ ಅಂಡರ್ ಆರ್ಮ್ಸ್ ಮೇಲೆ ಉಜ್ಜಿಕೊಳ್ಳಿ ಮತ್ತು ನಂತರ ತಣ್ಣೀರಿನಿಂದ ತೊಳೆಯಿರಿ. ಅಲೋವೆರಾ ಸ್ವಲ್ಪ ಅಲೋವೆರಾ ಜೆಲ್ ತೆಗೆದುಕೊಳ್ಳಿ. ರಾತ್ರಿಯಲ್ಲಿ ಜೆಲ್ ಅನ್ನು ಅಂಡರ್ ಆರ್ಮ್ಸ್ ಮೇಲೆ ಅನ್ವಯಿಸಿ. ರಾತ್ರಿಯಿಡೀ ಹಾಗೆ ಬಿಡಿ ಮತ್ತು ಮರುದಿನ ಬೆಳಿಗ್ಗೆ ನೀರಿನಿಂದ ತೊಳೆಯಿರಿ. ಇದು ನಿಮಗೆ ವಾಸನೆಯಿಂದ ಪರಿಹಾರ ನೀಡುತ್ತದೆ. ರೋಸ್ ವಾಟರ್ ಕಂಕುಳಲ್ಲಿ ಮತ್ತು ಬೆವರಿರುವ ಜಾಗಗಳ ಮೇಲೆ ರೋಸ್ ವಾಟರ್ ಸ್ಪ್ರೇ ಮಾಡಿ. ಅಥವಾ ಹತ್ತಿಯ…
ಬೆಂಗಳೂರು: ಓಬಳಾಪುರ ಮೈನಿಂಗ್ ಕೇಸ್ನಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಬಿಗ್ ಶಾಕ್ ಎದುರಾಗಿದೆ. ಅಕ್ರಮ ಗಣಿಗಾರಿಕೆಯ ವಿಚಾರಣೆ ನಡೆಸಿದ ಹೈದರಾಬಾದ್ ಸಿಬಿಐ ವಿಶೇಷ ನ್ಯಾಯಾಲಯ ಇಂದು 5 ಅಪರಾಧಿಗಳಿಗೆ ತಲಾ 7 ವರ್ಷ ಜೈಲು ಶಿಕ್ಷೆ ಪ್ರಕಟ ಮಾಡಿದೆ. ಓಬಳಾಪುರ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಈಗ ಅಪರಾಧಿ ಆಗಿದ್ದಾರೆ. ಸಿಬಿಐ ವಿಶೇಷ ಕೋರ್ಟ್ನಿಂದ ಅಂತಿಮ ತೀರ್ಪು ಪ್ರಕಟವಾಗಿದ್ದು, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಈಗ ಶಾಸಕ ಸ್ಥಾನದಿಂದಲೂ ಅನರ್ಹರಾಗಿದ್ದಾರೆ. https://ainkannada.com/where-are-your-house-keys-you-should-never-keep-them-in-this-direction-astrology-says-so/ ನ್ಯಾಯಾಲಯದ ವಿಚಾರಣೆ ಹಿನ್ನೆಲೆಯಲ್ಲಿ ಜನಾರ್ಧನ ರೆಡ್ಡಿ ಇಂದು ಬೆಳಗ್ಗೆ ಹೈದರಾಬಾದ್ ಗೆ ತೆರಳಿದ್ದರು. ಇನ್ನು ಏಳು ವರ್ಷ ನೀಡಿರುವ ಶಿಕ್ಷೆಯಲ್ಲಿ ಕಡಿಮೆ ಮಾಡಿ ಎಂದು ಜನಾರ್ದನ ರೆಡ್ಡಿ ಅವರು ಕೋರ್ಟ್ಗೆ ಮನವಿ ಮಾಡಿದ್ದಾರೆ. ನಾನು ಈಗಾಗಲೇ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಬಂಧನದಲ್ಲಿ ಕಳೆದಿದ್ದೇನೆ. ನನ್ನ ವಯಸ್ಸು ಮತ್ತು ನಾನು ಮಾಡಿದ ಸಾರ್ವಜನಿಕ ಸೇವೆಯನ್ನು ಪರಿಗಣಿಸಿ. ಬಳ್ಳಾರಿ ಮತ್ತು ಗಂಗಾವತಿಯ ಜನರು ನನ್ನನ್ನು ಭಾರಿ…
ವಿಶ್ವದ ದುಬಾರಿ ಮದುವೆ ಅಂದ್ರೆ ನಮಗೆ ಮೊದಲು ನೆನಪಾಗುವುದು ಅಂಬಾನಿ ಪುತ್ರನ ವೈಭೋವಪೇತ ಕಲ್ಯಾಣ. ಹಾಗೆಯೇ ಕರ್ನಾಟಕದ ದುಬಾರಿ ಕಲ್ಯಾಣ ಅಂದ್ರೆ ನಮಗೆ ಕಣ್ಮುಂದೆ ಬರುವುದು ಜನಾರ್ದನ ರೆಡ್ಡಿ ಮಗಳ ಮದುವೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ 2016ರಲ್ಲಿ ನಾಲ್ಕೈದು ದಿನಗಳ ಕಾಲ ನಡೆದ ಧಾಮ್ ಧೂಮ್ ಮದುವೆಗೆ ಗಣಿಧಣಿ ರೆಡ್ಡಿ ಖರ್ಚು ಮಾಡಿದ್ದು, ಇಪ್ಪತ್ತು ಮೂವತ್ತು ಕೋಟಿಯಲ್ಲ. ಬರೋಬ್ಬರಿ 500ರಿಂದ 600 ಕೋಟಿಯಂತೆ. ಹೈದರಾಬಾದ್ ಮೂಲದ ಉದ್ಯಮಿಯ ಪುತ್ರ ರಾಜೀವ್ ರೆಡ್ಡಿ ಅವರೊಂದಿಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳು ಬ್ರಹ್ಮಿಣಿ 2016ರಲ್ಲಿ ನವೆಂಬರ್ 16ರಂದು ಹಸೆಮಣೆ ಏರಿದ್ದರು. ಇದು ಸಾಮಾನ್ಯ ಮದುವೆಯಲ್ಲ. ಅದ್ದೂರಿ ಕಲ್ಯಾಣ. ಸ್ವರ್ಗವನ್ನೇ ಧರೆಗಿಳಿಸುವಂತೆ ಅದ್ಧೂರಿ ಸೆಟ್ನಲ್ಲಿ ನಾ ಭೂತೋ ನ ಭವಿಷ್ಯತಿ ಎನ್ನುವಂತೆ ರೆಡ್ಡಿ ಪುತ್ರಿಯನ್ನು ಧಾರೆ ಎರೆದುಕೊಟ್ಟಿದ್ದರು. ನೋಟು ರದ್ದತಿ ಬಳಿಕ ನಡೆದಿದ್ದ ಮದುವೆ! ನೆನಪಿರಲಿ..ಇದು ನೋಟು ರದ್ದತಿ ಘೋಷಣೆಯ ನಂತರ ದೇಶದಲ್ಲಿ ನಗದು ಕೊರತೆ ಎದುರುಸಿದ ಒಂದು ಕುಟುಂಬವಿದ್ದರೆ ಅದು ಗಾಲಿ ಜನಾರ್ದನ…
ಬೆಂಗಳೂರು: ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಏನೇ ನಿರ್ಧಾರ ತೆಗೆದುಕೊಂಡ್ರು ನಮ್ಮ ಬೆಂಬಲ ಇದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ನಗರದಲಲಿ ಮಾತನಾಡಿದ ಅವರು, ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಏನೇ ನಿರ್ಧಾರ ತೆಗೆದುಕೊಂಡ್ರು ನಮ್ಮ ಬೆಂಬಲ ಇದೆ. ನಮ್ಮ ಪಕ್ಷದಿಂದ ಬೆಂಬಲವಿದೆ ಎಂದು ಈಗಾಗಲೇ ನಮ್ಮ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷರು ಸ್ಪಷ್ಟವಾಗಿ ಹೇಳಿದ್ದಾರೆ ಎಂದರು. https://ainkannada.com/where-are-your-house-keys-you-should-never-keep-them-in-this-direction-astrology-says-so/ ಇನ್ನೂ ಜಮೀರ್ ಯುದ್ದಕ್ಕೆ ಹೋಗೋದು ಬೇಡ, ಇಲ್ಲಿರೋ ಕುನ್ನಿಗಳನ್ನ ಕೊಲ್ಲಲಿ ಎಂದ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಈಗಲೂ ನನ್ನ ಹೇಳಿಕೆಗೆ ಬದ್ಧನಿದ್ದೇನೆ. ನಾನು ಸೂಸೈಡ್ ಬಾಂಬ್ ಕಟ್ಟಿಕೊಂಡು ಹೋಗ್ತೇನೆ. ಸಿ.ಟಿ.ರವಿಗೆ(C T Ravi) ಏನು ಕೆಲಸ ಇಲ್ಲ. ಅದಕ್ಕಾಗಿ ಮಾತನಾಡ್ತಾರೆ. ನಮಗೆ ನಮ್ಮ ದೇಶ ಮುಖ್ಯ. ಅದಕ್ಕಾಗಿ ನಾನು ಯುದ್ಧಕ್ಕೆ ಹೋಗ್ತೇನೆ ಅಂದಿದ್ದೆ ಎಂದು ಹೇಳಿದರು.
ಯಾದಗಿರಿ : ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ಜಿಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮಕ್ಕಳಿಗಾಗಿ ಹಮ್ಮಿಕೊಂಡಿರುವ ಬೇಸಿಗೆ ಶಿಬಿರಕ್ಕೆ ಯಾದಗಿರಿ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಚಾಲನೆ ನೀಡಿದರು. ಅಧಿಕಾರಗಳ ಸಹಕಾರದೊಂದಿಗೆ ಒಂದು ತಿಂಗಳ ಕಾಲ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ಯೋಗ, ವಾಲಿಬಾಲ್, ನೃತ್ಯ, ಸಂಗೀತ, ಚಿತ್ರಕಲೆ, ಕರಾಟೆ, ಯಕ್ಷಗಾನ, ದೊಡ್ಡಾಟ, ಹತ್ತಿರದ ಸ್ಥಳಕ್ಕೆ, ಮತ್ತಿತರ ಚಟುವಟಿಕೆಗಳನ್ನು ನಡೆಸುವುದಾಗಿ ಅವರು ತಿಳಿಸಿದರು. ಮಕ್ಕಳ ಪ್ರತಿಭೆಗೆ ವೇದಿಕೆ ಒದಗಿಸುವುದರ ಜತೆಗೆ ವ್ಯಕ್ತಿತ್ವ ರೂಪಿಸುವುದಕ್ಕಾಗಿ ಈ ವರ್ಷ ಉಚಿತ ಬೇಸಿಗೆ ತರಬೇತಿ ಶಿಬಿರ ಹಮ್ಮಿಕೊಂಡಿರುವುದು ಸಂತಸ ಮೂಡಿಸಿದೆ ಎಂದರು ಸಮಾರಂಭದಲ್ಲಿ ಡಿವೈಎಸ್ಪಿ ಭರತ್ ತಳವಾರ ಸಿಪಿಐ ಶ್ರೀದೇವಿ ಬಿರಾದಾರ್ ಮತ್ತು ಎಸ್ಪಿ ಕಚೇರಿಯ ಸಿಬ್ಬಂದಿ, ಮಕ್ಕಳು ಪಾಲ್ಗೊಂಡಿದ್ದರು. https://ainkannada.com/mla-janardhan-reddy-in-jail-again-delhi-cbi-court-sentences-him-to-7-years-in-prison/
ಮಂಡ್ಯ: ಆಕೆ ಸುಂದರಿ ಚನ್ನಾಗಿ ಓದಿ ಟೀಚರ್ ಆಗಿದ್ದಳು, ಮದುವೆಯಾಗಿ ಮುದ್ದಾದ ಮಗು ಸಹ ಇತ್ತು. ಆದರೆ ಆಕೆಯೇ ಮಾಡಿದ ತಪ್ಪಿನಿಂದ ಯುವಕನ ಕೈಯಲ್ಲಿ ಬರ್ಬರವಾಗಿ ಕೊಲೆಯಾಗಿದ್ದಳು. ಇದೀಗ ಮಗಳನ್ನು ಕೊಂದ ಯುವಕನ ತಂದೆಯನ್ನು ಪ್ರತೀಕಾರಕ್ಕೆ ಆಕೆಯ ತಂದೆ ಕೊಲೆ ಮಾಡಿದ್ದಾನೆ. ಈ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ. ಈ ಫೋಟೋದಲ್ಲಿ ಕಾಣ್ತಾ ಇರುವಾಕೆಯ ಹೆಸರು ದೀಪಿಕಾ ಅಂತಾ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯಹಳ್ಳಿ ಗ್ರಾಮದವಳು. ಈಕೆಯನ್ನು 2024 ಜನವರಿ 22 ರಂದು ಅದೇ ಗ್ರಾಮದ ನಿತೀಶ್ ಎಂಬಾತ ಬರ್ಬರವಾಗಿ ಕೊಲೆ ಮಾಡಿದ್ದ. ಇದೀಗ ಮಗಳ ಕೊಲೆಯ ಪ್ರತೀಕಾರಕ್ಕೆ ತಂದೆ ಕೊಲೆ ಆರೋಪಿಯ ತಂದೆಯನ್ನಯ ಕೊಲೆ ಮಾಡಿದ್ದಾನೆ. 2024 ಜನವರಿ 22 ರಂದು ಮಾಣಿಕ್ಯನಹಳ್ಳಿ ಗ್ರಾಮದ ದೀಪಿಕಾ ಎಂಬ ಟೀಚರ್ ನಾಪತ್ತೆಯಾಗಿದ್ದಳು. ಬಳಿಕ ಆಕೆ ಜನರಿ 23 ರಂದು ಮೇಲುಕೋಟೆಯ ಬೆಟ್ಟದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಈ ವೇಳೆ ರಾಜ್ಯದಲ್ಲಿ ದೊಡ್ಡಮಟ್ಟದ ಸುದ್ದಿಯಾಗಿತ್ತು. ಬಳಿಕ ಮಂಡ್ಯ ಪೊಲೀಸರು ಮಾಣಿಕ್ಯನಹಳ್ಳಿ ಗ್ರಾಮದ ನಿತೀಶ್…
ದಳಪತಿ ವಿಜಯ್ ಸಿನಿಮಾ ರಂಗಕ್ಕೆ ವಿದಾಯ ಹೇಳಿ ರಾಜಕೀಯ ದಾಳ ಹಾಕೋದಿಕ್ಕೆ ಹೊರಟಿದ್ದಾರೆ. ಅದಕ್ಕಾಗಿ ಟಿವಿಕೆ- ತಮಿಳಗ ವೆಟ್ರಿ ಕಳಗಂ ಎಂಬ ಪಕ್ಷ ಸ್ಥಾಪಿಸಿದ್ದಾರೆ. ಪಕ್ಷ ಕಟ್ಟಿ ಜನ ಸಂಘಟಿಸುತ್ತಿರುವ ದಳಪತಿ ಅತ್ತ ಕೊನೆಯ ಸಿನಿಮಾ ಜನನಾಯಗನ್ನಲ್ಲಿಯೂ ಬ್ಯುಸಿಯಾಗಿದ್ದಾರೆ. ವಿಜಯ್ ಕಟ್ಟ ಕಡೆಯ ಚಿತ್ರ ಜನನಾಯಗನ್ ಶೂಟಿಂಗ್ ಸದ್ಯ ಕೊಡೈಕೆನಲ್ ನಲ್ಲಿ ನಡೆಯುತ್ತಿದೆ. ಬಹಳ ಅದ್ಧೂರಿಯಾಗಿ ಕೆವಿಎನ್ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ಜನನಾಯಗನ್ನಲ್ಲಿ ವಿಜಯ್ ಸಿನಿಮಾ ಮೂಲಕ ತಮ್ಮ ಪಕ್ಷವನ್ನು ಪ್ರಚಾರ ಮಾಡಲಿದ್ದಾರಂತೆ. ಅದೇಗೆ ಅಂತೀರಾ? ಮಾಜಿ ಪೊಲೀಸ್ ಅಧಿಕಾರಿ ಸಂಜಯ್ ವರದರಾಜನ್ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಿಂದ ರಾಜಕೀಯಕ್ಕೆ ಎಂಟ್ರಿ ಕೊಡುವ ವಿಜಯ್ ಪಕ್ಷಕ್ಕೆ ತಮ್ಮದೇ ತಮಿಳಗ ವೆಟ್ರಿ ಕಳಗಂ ಹೆಸರನ್ನು ಬಳಸಿಕೊಂಡಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ಈಗ ಹಬ್ಬಿದೆ. https://twitter.com/MoviesSingapore/status/1919634275600945271 ಜನನಾಯಗನ್ ಸಿನಿಮಾದಲ್ಲಿ ಟಿವಿಕೆ ಬಾವುಟ ಬಳಸಲಾಗುತ್ತಿದೆಯಂತೆ. ಅಲ್ಲದೇ ಕೈಯಲ್ಲಿ ಟಿವಿಕೆ ಟ್ಯಾಟು ಕೂಡ ಹಾಕಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಪಕ್ಕ ಕಮರ್ಷಿಯಲ್ ಎಮೋಷನಲ್ ಪಾಲಿಟಿಕ್ಸ್…
ದೊಡ್ಡಬಳ್ಳಾಪುರ: ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ಹೊರವಲಯದ ಫಾಕ್ಸ್ ಕಾನ್ ಸಮೀಪ ಇಂದು ಮಧ್ಯಾಹ್ನ ಸುಮಾರು 2 ಗಂಟೆಯಲ್ಲಿ ನಡೆದಿದೆ. ದೊಡ್ಡಬಳ್ಳಾಪುರ ತಾಲೂಕಿನ ಪಾಲ್ ಪಾಲ್ ದಿನ್ನೆ ಗ್ರಾಮದ ಚೆನ್ನಕೇಶವ (22) ಮೃತ ದುರ್ದೈವಿ.ಹಿಂಬದಿಯಲ್ಲಿ ಕುಳಿತಿದ್ದ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, https://ainkannada.com/where-are-your-house-keys-you-should-never-keep-them-in-this-direction-astrology-says-so/ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ . ಫಾಕ್ಸ್ ಕಾನ್ ಕಂಪನಿಗೆ ಯುವತಿಯನ್ನು ಬಿಡಲು ಹೋದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ. ಸದ್ಯ ಮೃತದೇಹವನ್ನು ಶವಾಗಾರಕ್ಕೆ ರವಾನೆ ಮಾಡಲಾಗಿದ್ದು ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಾಜಿ ಸಚಿವ ಹಾಗೂ ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿಗೆ ಮತ್ತೊಮ್ಮೆ ಜೈಲುಪಾಲಾಗುವ ಭೀತಿ ಎದುರುರಾಗಿದೆ. ಓಎಂಸಿ ಅಕ್ರಮ ಮೈನಿಂಗ್ ಪ್ರಕರಣದ ವಿಚಾರವಾಗಿ ಇಂದು ದೆಹಲಿಯ ಸಿಬಿಐ ಕೋರ್ಟ್ ನಿಂದ ತೀರ್ಪು ಪ್ರಕಟವಾಗಿದ್ದು, https://ainkannada.com/where-are-your-house-keys-you-should-never-keep-them-in-this-direction-astrology-says-so/ ಜನಾರ್ದನ ರೆಡ್ಡಿ ಅಪರಾಧಿ ಎಂದು ಹೇಳಿದೆ. ಜನಾರ್ದನರೆಡ್ಡಿ , ಶ್ರೀನಿವಾಸರೆಡ್ಡಿ, ಸಿಬಿಐನ ಅಧಿಕಾರಿ ಲಕ್ಷ್ಮಿನಾರಾಯಣ, ಶ್ರೀನಿವಾಸ ರೆಡ್ಡಿ, ಅಲಿಖಾನ್, ಸಿಬಿಐನ ಅಧಿಕಾರಿ ಲಕ್ಷ್ಮಿನಾರಾಯಣ ಎಂದು ಕೋರ್ಟ್ ತೀರ್ಪು ಕೊಟ್ಟಿದ್ದಾರೆ. ಏಳು ವರ್ಷ ಜೈಲು ವರ್ಷ ಶಿಕ್ಷೆ ಪ್ರಕಟ! ಶಾಸಕ ಜನಾರ್ದನ ರೆಡ್ಡಿಗೆ ಸಿಬಿಐ ಕೋರ್ಟ್ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜನಾರ್ದನ ರೆಡ್ಡಿ ಜೈಲಿ ಸೇರುತ್ತಿದ್ದಂತೆ ಅವರ ಶಾಸಕ ಸ್ಥಾನಕ್ಕೆ ಕುತ್ತು ಬರಲಿದೆ.