Author: Author AIN

ಬೆಂಗಳೂರು: ನಿವೃತ್ತ ಡಿಜಿ ಓಂ ಪ್ರಕಾಶ್ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ತನಿಖೆ ವೇಳೆ ಸ್ಪೋಟಕ‌ ಸತ್ಯ ಬಯಲಾಗಿದೆ. ಪತ್ನಿ ಪಲ್ಲವಿ ಕೊಂದ ಬಳಿಕ ಓಂ ಪ್ರಕಾಶ್ ರಕ್ತದ ಮಡುವಿನಲ್ಲಿ 25 ನಿಮಿಷ ನರಳಾಡಿ ಪ್ರಾಣ ಬಿಟ್ಟಿದ್ದಾರೆಂದು ತಿಳಿದುಬಂದಿದೆ. ಪತ್ನಿ ಚಾಕು,ಗಾಜಿನಿಂದ ಚುಚ್ಚಿ ಭೀಕರವಾಗಿ ಕೊಂದಿದ್ದರು. ಓಂ ಪ್ರಕಾಶ್ ದೇಹದಿಂದ ರಕ್ತ ಸುರಿಯುತ್ತಿತ್ತು. ಅದರ ಮೇಲೆಯೇ ಕ್ರೂರಿ ಹೆಂಡ್ತಿ ಹಾರ್ಪಿಕ್ ಹಾಕಿದ್ದರು. ರಕ್ತದ ಮೇಲೆ ಹಾರ್ಪಿಕ್ ಹಾಕಿದ ಪರಿಣಾಮ ಮತ್ತಷ್ಟು ಊರಿ ಅಂತ ಬಾಯ್ ಬಾಯ್ಬಡಿದುಕೊಂಡಿದ್ದರು ಸಹ ಖಾರದ ಪುಡಿ ಹಾಕಿ ಪತ್ನಿ ಪಲ್ಲವಿ ವಿಕೃತಿ ಮೇರೆದಿದ್ದರು ಎಂದು ತಿಳಿದು ಬಂದಿದೆ. https://ainkannada.com/eat-these-foods-to-increase-the-number-of-red-blood-cells-in-the-body/ ಇನ್ನೂ ಕೊಲೆ ಬಳಿಕ ಇಡೀ ಮನೆ ರಕ್ತಸಿಕ್ತ ವಾಗಿತ್ತು. ಪತ್ನಿ ಪಲ್ಲವಿಬ್ಲಾಂಕೇಟ್ ತೆಗೆದುಕೊಂಡು ಬಾಡಿ ಸುತ್ತಿ ದಿಕ್ಕು ತೋಚದೆ ಮನೆ ತುಂಬಾ ಓಡಾಡಿದ್ದರಂತೆ. ಸದ್ಯ  ಪೊಲೀಸರುಪತ್ನಿ ಫಿಂಗರ್ ಪ್ರೀಟ್ ಮ್ಯಾಚ್ ಮಾಡ್ತೀದ್ದು, ಆದರೆ ಎಲ್ಲಾ ಕಡೆ ಎರಡು ಮೂರು ಬಾರಿ ಫಿಂಗರ್ ಇರೋ ಕಾರಣ…

Read More

ಕನ್ನಡಿಗರ ಹೋರಾಟಕ್ಕೆ ಫಲ ಸಿಕ್ಕಿದೆ. ಗಾಯಕ ಸೋನು ನಿಗಮ್‌ ಕನ್ನಡ ಚಿತ್ರರಂಗದಿಂದ ಬ್ಯಾನ್‌ ಮಾಡಲಾಗಿದೆ. ಇನ್ಮುಂದೆ ಕನ್ನಡ ಸಿನಿಮಾಗಳಿಗೆ ಹಾಡುಗಳನ್ನು ಹಾಡಂಗಿಲ್ಲ. ಬೆಂಗಳೂರಿನಲ್ಲಿ ಮ್ಯೂಸಿಕಲ್‌ ನೈಟ್‌ ಮಾಡುವ ಆಗಿಲ್ಲ. ಒಂದು ವೇಳೆ ಸೋನು ನಿಗಮ್‌ ಅವರಿಂದ ಹಾಡು ಹಾಡಿಸಿದರೆ ಆ ಸಿನಿಮಾ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ. ಮ್ಯೂಸಿಕಲ್‌ ನೈಟ್‌ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಬಿಡುವುದಿಲ್ಲ. ಇಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆಯಲ್ಲಿ ಸೋನು ನಿಗಮ್‌ ಬ್ಯಾನ್‌ ವಿಚಾರವಾಗಿ ಸಭೆ ನಡೆಸಲಾಗಿತ್ತು. ಸಭೆ ಬಳಿಕ ವಾಣಿಜ್ಯ ಚಲನಚಿತ್ರಮಂಡಳಿ ಅಧಿಕೃತ ನಿರ್ಧಾರ ಪ್ರಕಟಿಸಿದ್ದು, ಇನ್ಮುಂದೆ ಕರ್ನಾಟಕದ ಕಾರ್ಯಕ್ರಮಗಳು, ಹಾಗೂ ಕನ್ನಡದ ಚಿತ್ರಕ್ಕೆ ಸೋನುರನ್ನು ಕೈ ಬಿಡುವ ತೀರ್ಮಾನಕ್ಕೆ ಬರಲಾಗಿದೆ. ಫಿಲ್ಮ್‌ ಚೇಂಬರ್‌ ನಿರ್ಧಾರ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ಸೋನು ನಿಗಮ್‌ಗೆ ತಾತ್ಕಾಲಿಕ ನಿರ್ಬಂಧ ಏರಿದೆ. ಸೋನು ನಿಗಮ್‌ ಕನ್ನಡಿಗರ ಬಳಿ ಕ್ಷಮಾಪಣೆ ಕೇಳಬೇಕು. ಅಲ್ಲಿಯವರೆಗೂ ಕನ್ನಡ ಚಲನಚಿತ್ರರಂಗದಿಂದ ಸೋನು ನಿಗಮ್ ಅವರನ್ನ ದೂರ ಇಡೋದಕ್ಕೆ ಫಿಲ್ಮ್ ಚೇಂಬರ್ ನಿರ್ಧಾರ ಮಾಡಿದೆ. ಸಭೆಯಲ್ಲಿ ಭಾಗಿಯಾದ…

Read More

ಕೋಲಾರ: ಕೆರೆಯಲ್ಲಿ ಕಾಲು ಜಾರಿ ಬಿದ್ದು‌ ಬಾಲಕಿ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬಾವರಹಳ್ಳಿ ಗ್ರಾಮದಲ್ಲಿ ನಡೆದಿದೆ. https://ainkannada.com/eat-these-foods-to-increase-the-number-of-red-blood-cells-in-the-body/ ಮೀನಾಕ್ಷಿ (10) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಬಾಲಕಿಯಾಗಿದ್ದು, ತೋಟದಲ್ಲಿ ‌ಆಟವಾಡುತ್ತಿದ್ದ ಮಗು ಪಕ್ಕದ ಕೆರೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾಳೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಆರೋಗ್ಯ ರಕ್ಷಣಾ ಪರಿಹಾರ ಸಂಸ್ಥೆ ಜೀರೆ ಕಾರ್ಡಿಯೋಡಿಜಿ  ಪರಿಚಯಿಸಿದ ವಿಶಿಷ್ಟ ಮತ್ತು ನವೀನ ಹೃದಾಲ್ ಮೊಬೈಲ್ ಆಪ್, ಉತ್ತಮ ತುರ್ತು ಪ್ರವೇಶ, ರೋಗನಿರ್ಣಯ ಮತ್ತು ತಡೆಗಟ್ಟುವ ಆರೈಕೆಯ ಮೂಲಕ ಅನಾರೋಗ್ಯ ಮತ್ತು ಮರಣ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಭಾರತದಲ್ಲಿ ಆರೋಗ್ಯ ಫಲಿತಾಂಶಗಳನ್ನು ಸುಧಾರಿಸಲು ಮುಂದಾಗಿದೆ. 2024 ರಲ್ಲಿ ಮೈಸೂರಿನಲ್ಲಿ ಸ್ಥಾಪನೆಯಾದ ಜೀರೆ ಕಾರ್ಡಿಯೋಡಿಜಿ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಡಿಜಿಟಲ್ ನಾವೀನ್ಯತೆಯನ್ನು ಆನ್-ಗ್ರೌಂಡ್ ಬೆಂಬಲದೊಂದಿಗೆ ಸಂಯೋಜಿಸುವ ಮೂಲಕ ಭಾರತದ ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿನ ನಿರ್ಣಾಯಕ ಅಂತರವನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ. https://ainkannada.com/eat-these-foods-to-increase-the-number-of-red-blood-cells-in-the-body/ ಆಪ್‌ನಲ್ಲಿ “ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ಉಪಸ್ಥಿತಿಯೊಂದಿಗೆ, ಆರೋಗ್ಯ ರಕ್ಷಣಾ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ ಮತ್ತು ಎಲ್ಲೆಡೆ ಎಲ್ಲರಿಗೂ ಪ್ರವೇಶಿಸಬಹುದಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಸಮರ್ಪಿತರಾಗಿದ್ದೇವೆ. ತಂತ್ರಜ್ಞಾನ ಮತ್ತು ನಾವೀನ್ಯತೆಯ ಮೂಲಕ ರೋಗನಿರ್ಣಯದ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವುದು ನಮ್ಮ ಉದ್ದೇಶವಾಗಿದೆ, ”ಎಂದು ಜೀರೆ ಕಾರ್ಡಿಯೋಡಿಜಿ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಎಂಡಿ ಮತ್ತು…

Read More

ಕನ್ನಡ, ಕನ್ನಡ, ಕನ್ನಡ ಎಂದು ಕನ್ನಡಿಗರನ್ನು ಕೆರಳಿಸಿದ್ದ ಗಾಯಕ ಸೋನು ನಿಗಮ್‌ ನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್‌ ಮಾಡಲಾಗಿದೆ. ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇಂದು ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಸಂಗೀತ ಸಂಯೋಜಕರ ಸಂಘ, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ನರಸಿಂಹಲು, ಸೋನು ನಿಗಮ್ ಕನ್ನಡಿಗರ ಬಗ್ಗೆ ಕೇವಲವಾಗಿ ಮಾತಾಡಿದ್ದಾರೆ. ಅವರು ಕ್ಷಮೆ ಕೇಳ್ತಾರೆ ಅಂತ ನಾವು ಭಾವಿಸಿದ್ದೋ. ಇದುವರೆಗೂ ಸೋನು ನಿಗಮ್ ಕ್ಷಮೆ ಕೇಳಿಲ್ಲ. ನಾವು ಈ ಕ್ಷಣದಿಂದಲೇ ಸೋನು ನಿಗಮ್ ಅವ್ರನ್ನ  ಕನ್ನಡದ ಚಿತ್ರರಂಗದಿಂದ ದೂರ ಇಡುವ ಕೆಲಸ ಮಾಡ್ತಿವಿ. ನಾವು ಅವರಿಗೆ ಅಸಹಕಾರ ತೋರುವ ಮೂಲಕ ಚಿತ್ರರಂಗದಿಂದ ದೂರ ಇಡುತ್ತೇವೆ ಎಂದು ಹೇಳಿದರು. ಸಂಗೀತ ನಿರ್ದೇಶಕ ಧರ್ಮ‌ವಿಶ್ ಮಾತನಾಡಿ, ಸಂಗೀತ ಸಂಯೋಜಕರ ಪ್ರತಿನಿಧಿಯಾಗಿ ನಾನು ಬಂದಿದ್ದೀನಿ. ನಾವು ಎಲ್ಲಾ ಸಂಗೀತ ನಿರ್ದೇಶಕರ…

Read More

ಬೆಂಗಳೂರು: ಒಳ ಮೀಸಲಾತಿ ನೀಡುವ ಸಲುವಾಗಿ 101 ಪರಿಶಿಷ್ಟ ಜಾತಿ ಡಾಟಾ ಸಂಗ್ರಹ ನೆಪದದಲ್ಲಿ ಮರು ಜಾತಿ ಗಣತಿ ನಡೆಸುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಜಾರ ಗೊಂದಲ ಸೃಷ್ಟಿಸುತ್ತಿದೆ ಎಂದು ವಿಧಾನಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜಾತಿಗಣತಿ ಮಾಡೋಕೆ ರಾಜ್ಯ ಸರ್ಕಾರಕ್ಕೆ  ಅಧಿಕಾರ ಇಲ್ಲ. ಕಾಂಗ್ರೆಸ್ ನಾಯಕತ್ವ ರಾಜ್ಯದ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದಾರೆ. https://ainkannada.com/no-meeting-was-held-with-muslim-leaders-in-the-presence-of-police-minister-dinesh-gundu-rao/ ಬ್ರಿಟೀಷ್ ಸರ್ಕಾರವೇ  1931ರವರೆಗೆ ಜಾತಿ ಗಣತಿ ಮಾಡಿದೆ. ಅಲ್ಲಿಂದ ಇಲ್ಲಿಯವರೆಗೆ  ಜಾತಿಗಣತಿ ಮಾಡಲಿಲ್ಲ. 2011ರಲ್ಲಿ ಜಾತಿ ಗಣತಿ ಮಾಡಿಸಬಹುದಿತ್ತು.. ಆಗ ಇವರದ್ದೇ ಕಾಂಗ್ರೆಸ್ ಸರ್ಕಾರ ಇತ್ತಲ್ಲ.. ಯಾಕೆ ಮಾಡಿಸಲಿಲ್ಲ ಎಂದು ಛಲವಾದಿ. ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ ಜಾತಿ ಗಣತಿ ಮಾಡದ ಹಿನ್ನೆಲೆಯೆಲ್ಲಿ ಅದಕ್ಕೆ ಮೋದಿ ಘೋಷಣೆ ಮಾಡಿದ್ದಾರೆ. ನೀವು ಸರ್ವೆ ಮಾಡಿದ್ರೆ ದ್ರೊಹ ಮಾಡಿದಂತೆ.. ನೀವು ಜಾತಿಗಣತಿ ಮಾಡೋಕೆ ಬರಲ್ಲ ಆರ್ಥಿಕ, ಸಾಮಾಹಿಕ ಸಮೀಕ್ಷೆ ಮಾಡಬಹುದು. ನೀವು ಮಾಡಿ ಸಮಸ್ಯೆ ಇಲ್ಲ, ಆದರೆ ಮೀಸಲಾತಿ…

Read More

ಬೆಂಗಳೂರು: ಪೊಲೀಸರ ಸಮಕ್ಷಮದಲ್ಲಿ ಮುಸ್ಲಿಂ ಮುಖಂಡರ ಜೊತೆ ಯಾವುದೇ ಸಭೆ ನಡೆಸಿಲ್ಲ ಎಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಚಿವರು ಸರ್ಕಿಟ್ ಹೌಸ್​ನಲ್ಲಿ ಇದ್ದ ವೇಳೆ ಮುಸ್ಲಿಂ ಸೇರಿದಂತೆ ಇತರ ಸಮುದಾಯದ ಹಾಗೂ ಸಂಘ ಸಂಸ್ಥೆಗಳ ಮುಖಂಡರ ನಿಯೋಗ ಭೇಟಿ ನೀಡಿತ್ತು. ನಿಯೋಗದ ಅಹವಾಲುಗಳನ್ನು ಆಲಿಸಿದ್ದೇವೆಯೇ ಹೊರತು ಪೊಲೀಸರ ಸಮಕ್ಷಮದಲ್ಲಿ ಮುಸ್ಲಿಂ ಮುಖಂಡರ ಜೊತೆ ಯಾವುದೇ ಸಭೆ ನಡೆಸಿಲ್ಲ. ಬೆಳಗ್ಗೆ 7 ಗಂಟೆಯಿಂದ 11 ಗಂಟೆವರೆಗೆ ಇಬ್ಬರೂ ಸರ್ಕಿಟ್ ಹೌಸ್​ನಲ್ಲಿ ತಂಗಿದ್ದೆವು. https://ainkannada.com/eat-these-foods-to-increase-the-number-of-red-blood-cells-in-the-body/ ಈ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಮುಖಂಡರುಗಳಿಗೆ ಭೇಟಿ ನೀಡಲು ಅವಕಾಶವಿತ್ತು. ಮೇಲೆ ತಿಳಿಸಲಾದ ನಿಯೋಗದ ಹೊರತಾಗಿ, ಬೇರೆ ಇತರ ಮುಖಂಡರು ಹಾಗೂ ನಿಯೋಗಗಳಿಗೆ ಸಚಿವರನ್ನು ಭೇಟಿ ಮಾಡಲು ಸಮಯವಕಾಶವಿತ್ತು ಎಂದು ಹೇಳಿದ್ದಾರೆ.

Read More

ಬೆಂಗಳೂರು: ಆಹಾರ ಇಲಾಖೆಯಿಂದ ಕಳಪೆ ಗುಣಮಟ್ಟದ ಆಹಾರದ ವಿರುದ್ಧ ಸಮರ ಸಾರಿದೆ.‌ ಇಡ್ಲಿ, ಗೋಬಿ, ಕಲ್ಲಂಗಡಿ ಸೇರಿದಂತೆ ಅನೇಕ‌ ಆಹಾರಗಳ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದ್ದಾಯ್ತು. ಇದೀಗ ಜಿಲೇಬಿ ಮತ್ತು ಶರಬತ್ ನಲ್ಲಿ ಕೃತಕ ಬಣ್ಣ ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಕಾರ್ಯಚರಣೆಗೆ ಸಿದ್ದವಾಗಿದೆ. ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಸ್ವಚ್ಚತೆ ಕಾಪಾಡದೇ ತಯಾರಿಸಲಾಗುತ್ತಿರುವ ಜಿಲೇಬಿ ಮತ್ತು ಶರಬತ್ ಮಾದರಿ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಪ್ರತಿ ಜಿಲ್ಲೆಯ ಅಂಕಿತಾಧಿಕಾರಿಗಳ ವ್ಯಾಪ್ತಿಯಲ್ಲಿ ಜಿಲೇಬಿ ಮತ್ತು ಶರಬತ್‌ನ ತಲಾ 5 ಮಾದರಿಗಳನ್ನು ಸಂಗ್ರಹಿಸುವಂತೆ ಆದೇಶಿಸಲಾಗಿದೆ. https://ainkannada.com/eat-these-foods-to-increase-the-number-of-red-blood-cells-in-the-body/ ಒಟ್ಟಾರೆ, ರಾಜ್ಯಾದ್ಯಂತ 10 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲು ಯೋಜನೆ ರೂಪಿಸಲಾಗಿದೆ.ಪ್ರತಿ ಜಿಲ್ಲೆಯ ಅಂಕಿತಾಧಿಕಾರಿ ವ್ಯಾಪ್ತಿಯಲ್ಲಿ ತಲಾ ಐದು ಮಾದರಿ ಸಂಗ್ರಹಿಸಿ, ಮೂರು ದಿನಗಳ ಒಳಗೆ ಪ್ರಯೋಗಾಲಯಕ್ಕೆ ಕಳುಹಿಸುವಂತೆ ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಇಲಾಖೆ ಸೂಚಿಸಿದೆ.

Read More

ಚಾಮರಾಜನಗರ: ರಾಜ್ಯದ ಹುಲಿ ಸಂರಕ್ಚಿತ ಅರಣ್ಯ ಪ್ರದೇಶಗಳಲ್ಲಿ ಒಂದಾಗಿರುವ  ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಪ್ರವಾಸಿಗರ ಮುಂದೆಯೇ ಹುಲಿಯೊಂದು ಜಿಂಕೆಯನ್ನು ಅಟ್ಟಾಡಿಕೊಂಡು ಬೇಟೆಯಾಡಿದೆ. ಬಂಡೀಪುರ ಸಫಾರಿ ವಲಯದ  ತಾವರೆಕಟ್ಟೆ ಕೆರೆ ಬಳಿ ಪ್ರವಾಸಿಗರ ಮುಂದೆಯೇ ಆಹಾರ ಅರಸುತ್ತಿದ್ದ ಜಿಂಕೆ ಮೇಲೆ ಹುಲಿ ದಾಳಿ ನಡೆಸಿ ತನ್ನ ಭೇಟೆಯನ್ನು  ಹೊತ್ತೊಯ್ದಿದೆ. ಜಿಂಕೆಯನ್ನು ಭೇಟೆಯಾಡಿ ಜೀವ ಹೋಗುವವರೆಗೂ ಕಾದು, ನಂತರ ಸತ್ತ ಜಿಂಕೆಯನ್ನು ಪ್ರವಾಸಿಗರ ಮುಂದೇನೇ ಎಳೆದುಕೊಂಡು ಹೋದ  ದೃಶ್ಯ  ಪ್ರವಾಸಿಗರಿಗೆ ಥ್ರಿಲ್ ಎನಿಸಿದೆ. ಅತಿ ಹುಲಿ ವಾಸಸ್ಥಾನವಾದ ಬಂಡೀಪುರದಲ್ಲಿ ರಜಾ ದಿನಗಳಾದ ಕಾರಣ ಭಾರಿ ಸಂಖ್ಯೆಯಲ್ಲಿ ಹುಲಿ ನೋಡಲೇಂದೆ ಪ್ರವಾಸಿಗರು ಹೆಚ್ಚಾಗಿ ದೇಶ ವಿದೇಶಗಳಿಂದ ಆಗಮಿಸುತ್ತಾರೆ. ಹಲವಾರು ಬಾರಿ ಹುಲಿ ಕಾಣಸಿಗದೆ ಬೇಸರಿಸಿಕೊಂಡು ಪ್ರವಾಸಿಗರು ವಾಪಸ್ಸು ತೆರಳೋದು ಹೆಚ್ಚು. ಅಂತಹದರಲ್ಲಿ ಜಿಂಕೆಯನ್ನು ಹುಲಿ ಭೇಟಿಯಾಡುವ ಅಪರೂಪದ ದೃಶ್ಯ ಕಂಡು ಹುಲಿ ಪ್ರಿಯರು ಫುಲ್ ದಿಲ್ ಖುಷ್ ಆಗಿದ್ದಾರೆ.ಇದೀಗ  ಈ ಹುಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ  ಸಖತ್ ವೈರಲ್ಲಾಗಿದೆ.

Read More