Author: AIN Author

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಸಮಸ್ಯೆಗೆ ಒಂದು ಕಾರಣ ಇದೆ. ಈ ಕಾರಣವನ್ನು ತಿಳಿದು ಸರಿಪಡಿಸಿದರೆ, ಸಮಸ್ಯೆಗಳನ್ನು ಮನೆಯಲ್ಲಿಯೇ ಬಗೆಹರಿಸಬಹುದು. ಹಿಂದೂ ಧರ್ಮದಲ್ಲಿ, ಆಹಾರದಲ್ಲಿ ಕೂದಲು ಬೀಳುವುದನ್ನು ಅಶುಭ ಶಕುನವೆಂದು ಪರಿಗಣಿಸಲಾಗುತ್ತದೆ. ಆಹಾರದಲ್ಲಿ ಕೂದಲು ಕಾಣಿಸಿಕೊಳ್ಳುವುದು ಸಾಮಾನ್ಯವಾದರೂ, ಕೆಲವರಿಗೆ ಇದು ಪದೇಪದೇ ಆಗುತ್ತದೆ. https://ainkannada.com/agriculture-sector-is-key-to-eliminating-unemployment-minister-n-chaluvarayaswamy/ ಆಹಾರದಲ್ಲಿ ಪದೇಪದೇ ಕೂದಲು ಕಾಣಿಸಿಕೊಳ್ಳುವುದು ಒಳ್ಳೆಯ ಶಕುನವಲ್ಲ. ಇದು ದುರದೃಷ್ಟ ಅಥವಾ ನಕಾರಾತ್ಮಕ ಶಕ್ತಿಯ ಸಂಕೇತವಾಗಿರಬಹುದು. ಪ್ರಾಚೀನ ಗ್ರಂಥಗಳು ಇಂತಹ ಚಿಹ್ನೆಗಳನ್ನು ಭವಿಷ್ಯದ ಬದಲಾವಣೆ ಅಥವಾ ಸಮಸ್ಯೆಯ ಸೂಚನೆಯಾಗಿ ಪರಿಗಣಿಸುತ್ತವೆ. ಆಹಾರದಲ್ಲಿ ಕೂದಲು ಕಂಡುಬಂದರೆ, ಜಾತಕದಲ್ಲಿ ದೋಷವಿರಬಹುದು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಪದೇ ಪದೇ ನಾವು ಊಟ ಮಾಡುವಾಗ ನಮಗೆ ಕೂದಲುಗಳು ಸಿಗುತ್ತಿದ್ದರೆ ಅದು ಪಿತೃಗಳು ನಮ್ಮ ಮೇಲೆ ಕೋಪಿಸಿಕೊಂಡಿದ್ದಾರೆ ಎಂಬುದರ ಸೂಚನೆಯಾಗಿರಬಹುದು ಅಥವಾ ಇನ್ನಿತರ ಘಟನೆಗಳ ಸೂಚನೆಯಾಗಿರಬಹುದು. ಪದೇ ಪದೇ ಆಹಾದಲ್ಲಿ ಕೂದಲು ಸಿಗುವುದನ್ನು ಅಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಊಟ ಮಾಡುವಾಗ ಯಾವಾಗಲೂ ನಿಮಗೆ ಕೂದಲು ಸಿಗುತ್ತಿದ್ದರೆ ಅದು ಯಾವುದರ ಸಂಕೇತ ಮತ್ತು ಈ…

Read More

ಭಾರತದಲ್ಲಿ ಅತಿ ಹೆಚ್ಚು ಹೃದಯ ರೋಗಿಗಳಿದ್ದಾರೆ. ಭಾರತದಲ್ಲಿ, ಪ್ರತಿ ಹತ್ತು ಸೆಕೆಂಡಿಗೆ ಒಬ್ಬ ಹೃದಯ ರೋಗಿ ಸಾಯುತ್ತಾನೆ. ಹೃದಯ ಕಾಯಿಲೆಯ ಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಿದರೆ, ದೊಡ್ಡ ಅಪಘಾತವನ್ನು ತಪ್ಪಿಸಬಹುದು. ಹೃದಯ ಕಾಯಿಲೆಯು ಹೃದಯದಲ್ಲಿ ನೋವನ್ನು ಉಂಟುಮಾಡುವುದಲ್ಲದೆ ದೇಹದಲ್ಲಿ ಇತರ ಹಲವು ಬದಲಾವಣೆಗಳು ಸಹ ಸಂಭವಿಸುತ್ತವೆ. ಈ ವಿಜ್ಞಾನವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. https://ainkannada.com/british-prime-minister-condoles-ahmedabad-plane-crash/ ಹೊಸ ಅಧ್ಯಯನಗಳ ಪ್ರಕಾರ, ಭಾರತದಲ್ಲಿ ಪ್ರತಿ ನಾಲ್ಕು ಸಾವುಗಳಲ್ಲಿ ಒಂದು ಹೃದಯ ಸಮಸ್ಯೆಯಿಂದ ಸಂಭವಿಸುತ್ತದೆ. ಇದಲ್ಲದೆ, ವಿಶ್ವದ ಹೃದಯ ಕಾಯಿಲೆ ಪೀಡಿತರಲ್ಲಿ ಶೇಕಡಾ 40 ರಷ್ಟು ಭಾರತೀಯರು ಎಂಬುದು ಆತಂಕಕಾರಿ. ಈ ಪರಿಸ್ಥಿತಿಯಲ್ಲಿ, ಹೃದಯವನ್ನು ಆರೋಗ್ಯವಾಗಿಡಲು, ಕೆಲವು ಆಹಾರಗಳನ್ನು ಸಂಪೂರ್ಣವಾಗಿ ತಪ್ಪಿಸಬೇಕು ಅಥವಾ ಮಿತವಾಗಿ ಸೇವಿಸಬೇಕು. ಈಗ ಅಂತಹ ಆರು ಪ್ರಮುಖ ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ. ಫ್ರೆಂಚ್ ಫ್ರೈಸ್: ಹೆಚ್ಚಿನ ಬಿಸಿ ಎಣ್ಣೆಯಲ್ಲಿ ಹುರಿದ ಆಲೂಗಡ್ಡೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತದೆ. ಅವುಗಳಲ್ಲಿ ಉಪ್ಪು ಮತ್ತು ಕೊಬ್ಬು ಅಧಿಕವಾಗಿದ್ದು, ಇದು ಹೃದಯದ ಮೇಲೆ ಹೊರೆ…

Read More

ಮುಂಬೈ:- ಛತ್ರಪತಿ ಸಂಭಾಜಿ ನಗರದಲ್ಲಿ ಭಾರೀ ಮಳೆ ಮತ್ತು ಗಾಳಿಯಿಂದಾಗಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ. https://ainkannada.com/hubballi-breaking-man-washed-away-by-torrential-rain-police-launch-intensive-search/ ಸಂಭಾಜಿನಗರದಲ್ಲಿರುವ ಸಿದ್ಧಾರ್ಥ್ ಗಾರ್ಡನ್ ಬಳಿಯ ಪ್ರವೇಶ ದ್ವಾರ ಕುಸಿದು ಮೂವರು ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಬಲಿಪಶುಗಳು ಗೇಟ್ ಬಳಿ ನಿಂತಿದ್ದಾಗ ಕಟ್ಟಡ ಇದ್ದಕ್ಕಿದ್ದಂತೆ ಕುಸಿದು ಬಿದ್ದು, ಕೆಳಗೆ ಸಿಲುಕಿಕೊಂಡಿದ್ದರಿಂದ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಇನ್ನೂ ಗಾಯಗೊಂಡ ಇಬ್ಬರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Read More

ಹುಬ್ಬಳ್ಳಿ:- ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ವ್ಯಕ್ತಿಯೋರ್ವ ನೀರಲ್ಲಿ ಕೊಚ್ಚಿ ಹೋಗಿರುವ ಘಟನೆ ಕಸಬಾಪೇಟ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಗಲಿ ರಸ್ತೆಯಲ್ಲಿ ಜರುಗಿದೆ. ಬೀರಬಂದ ಓಣಿಯ ಹುಸೇನ ಕಳಸ ನೀರಲ್ಲಿ ಕೊಚ್ಚಿಕೊಂಡು ಹೋಗಿರುವ ವ್ಯಕ್ತಿ. https://ainkannada.com/heavy-rain-in-dharwad-holiday-declared-for-anganwadi-schools-and-colleges-today/ ರಸ್ತೆಯ ಪಕ್ಕದಲ್ಲಿರುವ ಚರಂಡಿಯಲ್ಲಿ ಈ ಘಟನೆ ಜರುಗಿದೆ. ನೀರಿನಲ್ಲಿ ಆಯ ತಪ್ಪಿ ಜಾರಿ ಬಿದ್ದು, ವ್ಯಕ್ತಿ ನೀರಲ್ಲಿ ಕೊಚ್ಚಿ ಕೊಂಡು ಹೋಗಿದ್ದಾನೆ. ಪೊಲೀಸ್ ರಿಂದ ತೀವ್ರ ಹುಡುಕಾಟ ನಡೆದಿದ್ದು, ಇದುವರೆಗೆ ವ್ಯಕ್ತಿ ಪತ್ತೆಯಾಗಿಲ್ಲ. ಶೋಧ ಮುಂದುವರಿದಿದೆ.

Read More

ಧಾರವಾಡ: ಹವಾಮಾನ ಇಲಾಖೆಯ ಮೂನ್ಸೂಚನೆಯ ಪ್ರಕಾರ ಜಿಲ್ಲೆಗೆ ರೆಡ್ ಅಲರ್ಟ್ ಇರುವದರಿಂದ ಮತ್ತು ಜಿಲ್ಲೆಯ ಬಹುತೇಕ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿನ್ನೆ ಸಂಜೆಯಿಂದ ನಿರಂತರವಾಗಿ ಮತ್ತು ವ್ಯಾಪಕವಾಗಿ ಮಳೆ ಆಗುತ್ತಿರುವದರಿಂದ ಶಾಲಾ ಕಾಲೇಜು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಧಾರವಾಡ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕಶಾಲೆ, ಪ್ರೌಢಶಾಲೆ, ಪಿಯು ಮತ್ತು ಪದವಿ ಕಾಲೇಜುಗಳಿಗೆ ಇಂದು ಜೂ.12 ರಂದು ಒಂದು ದಿನದ ರಜೆ ಘೋಷಿಸಿ, ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. https://ainkannada.com/kirk-to-the-issue-of-car-parking-abuse-of-obscene-noises-to-the-doctor/ ಈ ಕುರಿತು ಇಂದು ಪ್ರಕಟಣೆ ನೀಡಿರುವ ಅವರು, ಇಂದು ಹವಾಮಾನ ಇಲಾಖೆಯಿಂದ ಜಿಲ್ಲೆಗೆ ರೆಡ್ ಅಲರ್ಟ್ ಸೂಚಿಸಲಾಗಿದೆ. ಮಳೆಯೂ ನಿರಂತರವಾಗಿ ಆಗುತ್ತಿರುವದರಿಂದ ಅನೇಕ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕೆಂದು ಅವರು ತಿಳಿಸಿದ್ದಾರೆ. ಧಾರವಾಡ ಜಿಲ್ಲೆಯ ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳದ ಅಚ್ಚು-ಕಟ್ಟು ಪ್ರದೇಶದಲ್ಲಿ ನಿನ್ನೆ ರಾತ್ರಿ ವ್ಯಾಪಕ ಮಳೆಯಾಗಿದ್ದರಿಂದ, ಎರಡು ಹಳ್ಳದ ಹರಿವಿನಲ್ಲಿ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ.ಇದರಿಂದ ಪ್ರವಾಹ ಪರಿಸ್ಥತಿ ಉಂಟಾಗಬಹುದು. ರಾಜ್ಯ…

Read More

ಹುಬ್ಬಳ್ಳಿ: ಕುಂದಗೋಳ ಗದಗ ಬಸ್ ಪುನರ್ ಆರಂಭ ಆರಂಭವಾಗಿದ್ದು ಆ ಬಸ್ಸನ್ನು ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮಸ್ಥರು ಬಸ್ ಅನ್ನು ಬರಮಾಡಿಕೊಂಡು ಬಸ್ಸನ್ನು ಮದುವೆನಗಿತ್ತಿ ಹಾಗೆ ಅಲಂಕರಿಸಿ ಅದಕ್ಕೆ ಪೂಜೆ ಸಲ್ಲಿಸುವ ಮೂಲಕ ಬಸ್ ಅನ್ನು ಬಿಳ್ಕೊಡಲಾಯಿತು. ಈ ಬಸ್ಸು ಗದಗದಿಂದ ಮಧ್ಯಾಹ್ನ 1 ಗಂಟೆ ಹೊರಟು ಹುಲಕೋಟಿ ಅಣ್ಣಿಗೇರಿ ಬದ್ರಾಪುರ ನಲವಡಿ ಸಿರುಗುಪ್ಪಿ ಬಂಡವಾಡ್ ಕ್ರಾಸ್ ಬಂಡಿವಾಡ ಮಂಟೂರ ನಾಗರಹಳ್ಳಿ ಗುಡೇನಕಟ್ಟಿ ಮಾರ್ಗವಾಗಿ ಕುಂದಗೋಳ ಪಟ್ಟಣಕ್ಕೆ ತಲುಪುತ್ತದೆ ಅದೇ ಮಾರ್ಗವಾಗಿ 3 ಗಂಟೆಗೆ ಗದಗ ಕಡೆಗೆ ಹೋಗುತ್ತದೆ. https://ainkannada.com/bbmp-officials-negligence-a-young-man-in-a-life-and-death-struggle-what-happened/ ಪೂಜೆ ಸಲ್ಲಿಸಿ ನಂತರ ರತ್ನ ಭಾರತ ರೈತ ಸಮಾಜದ ಕುಂದಗೋಳ ತಾಲೂಕ ಅಧ್ಯಕ್ಷರು ಬಸವರಾಜ ಯೋಗಪ್ಪನವರ ಮಾತನಾಡಿ, ಗದಗ ಕೆಎಸ್ಆರ್ಟಿಸಿ ಡಿಸಿ ಅವರು ಹಾಗೂ ಸಿಬ್ಬಂದಿ ಗಳಿಗೆ ತಾಳಿಕವಾಗಿ ಬಂದಾದ ಬಸ್ಸನ್ನು ಪುನರ್ ಆರಂಭಿಸುವಂತೆ ಮನವಿ ಸಲ್ಲಿಸಿದ್ದೇವೆ ಮನವಿಗೆ ಸ್ಪಂದಿಸಿದ ಕೆಎಸ್ಆರ್ಟಿಸಿ ಅಧಿಕಾರಿಗಳು ಈ ಎಲ್ಲ ಗ್ರಾಮದ ಗ್ರಾಮಸ್ಥರಿಗೆ ಹಾಗೂ ಶಾಲಾ ವಿದ್ಯಾರ್ಥಿ ಗಳಿಗೆ ತುಂಬಾ ಅನುಕೂಲ ಮಾಡಿಕೊಟ್ಟ ಎಲ್ಲ…

Read More

ಬೆಂಗಳೂರು:- BBMP ಅಧಿಕಾರಿಗಳ ನಿರ್ಲಕ್ಷ್ಯದಿಂದ ಯುವಕನೋರ್ವ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಮನಕಲಕುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ. https://ainkannada.com/kirk-to-the-issue-of-car-parking-abuse-of-obscene-noises-to-the-doctor/ ಬಿಬಿಎಂಪಿ ಅಗೆದ ರಸ್ತೆಯಿಂದ ಸಂಭವಿಸಿದ ಅಪಘಾತದಿಂದ ಯುವಕನ ಸ್ಥಿತಿ ಗಂಭೀರವಾಗಿದೆ. ಘಟನೆ ಬೆನ್ನಲ್ಲೇ ಯುವಕನ ತಂದೆ ಕೊಟ್ಟ ದೂರಿನ ಅನ್ವಯ ಬಿಬಿಎಂಪಿ , ಜಲಮಂಡಳಿ ಜಾಗೂ ಗುತ್ತಿಗೆದಾರನ ವಿರುದ್ಧ ರಾಜಾಜಿನಗರ ಸಂಚಾರ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಜೂನ್ 8ರ ಮಧ್ಯರಾತ್ರಿ 1.30ರ ಸುಮಾರಿಗೆ ರಾಜ್ ಕುಮಾರ್ ರಸ್ತೆಯ ಕಾಫಿ ಡೇ ಮುಂಭಾಗ ಬಿಬಿಎಂಪಿ ಕಾಮಗಾರಿಯಿಂದ ಈ ಅನಾಹುತ ಸಂಭವಿಸಿತ್ತು. ರಸ್ತೆ ಪಕ್ಕದಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದ ಪಾಲಿಕೆ ಕಾಮಗಾರಿ ಮಾಡಿದ್ದರಿಂದ ಅನಾಹುತ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಮಂಜುನಾಥ್ ಬಿ.ಜಿ (28) ಎಂಬ ಯುವಕ ಬೈಕ್ ನಲ್ಲಿ ಬರುವಾಗ ಅಪಘಾತ ಸಂಭವಿಸಿತ್ತು. ಅಪಘಾತ ಹಿನ್ನೆಲೆ ಖಾಸಗಿ ಆಸ್ಪತ್ರೆಯ ತೀರ್ವ ನಿಘ ಘಟಕದಲ್ಲಿ ಮಂಜುನಾಥ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಮಂಜುನಾಥ್ ಬಿ.ಜಿ ಅವರ…

Read More

ಬೆಂಗಳೂರು:- ಮನೆ ಮುಂದೆ ಕಾರು ನಿಲ್ಲಿಸುವ ವಿಚಾರಕ್ಕೆ ಗಲಾಟೆ ನಡೆದು ಪ್ರಶ್ನೆ ಮಾಡಿದ ವೈದ್ಯೆಯನ್ನ ತಳ್ಳಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ. https://ainkannada.com/rainfall-in-karnataka-from-june-13-red-alert-for-these-9-districts/ ಜೂನ್ 5ರಂದು ನಡೆದ ಘಟನೆ ಇದಾಗಿದ್ದು, ಗಲಾಟೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.. ಘಟನೆ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೈದ್ಯೆ ಆಶಾ ಮನೆ ಮುಂದೆ ಆರೋಪಿ ರಘು ಕಾರು ನಿಲ್ಲಿಸಿದ್ದ. ಕಾರು ನಿಲ್ಲಿಸಿದ್ದರಿಂದ ಆಶಾ ಮನೆಯವರಿಗೆ ಓಡಾಡಲು ತೊಂದರೆ ಆಗಿದೆ. ಹೀಗಾಗಿ ರಘು ಬಳಿ ಪ್ರಶ್ನಿಸಿದಾಗ ವೈದ್ಯೆ ತಳ್ಳಿ ಗಲಾಟೆ ಮಾಡಿದ್ದಾನೆ. ತಳ್ಳಿದಾಗ ಸೂರ್ಯ ಎಂಬಾತ ವೈದ್ಯಯ ಹಿಡಿದು ಬೀಳುವುದನ್ನ ತಪ್ಪಿಸುತ್ತಾರೆ. ಆಗ ರಘು ಸಹಾಯ ಮಾಡಿದ್ದ ಸೂರ್ಯನನ್ನು ತಳ್ಳಿ ನಿಂದಿಸಿದ್ದಾನೆ. ರಘು ಹಾಗೂ ಆತನ ಕುಟುಂಬಸ್ಥರು ವೈದ್ಯೆ ಆಶಾಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಕೇಳಿ ಬಂದಿದೆ. ವೈದ್ಯ ಆಶಾ ನೀಡಿದ ದೂರಿನ ಅನ್ವಯ ಚಂದ್ರಲೇಔಟ್ ಠಾಣೆಯಲ್ಲಿ ರಘು ಹಾಗೂ ಆತನ ಸಹೋದರ ಮತ್ತು ಅಪ್ಪ…

Read More

ಬೆಂಗಳೂರು:- ಕರ್ನಾಟಕದಲ್ಲಿ ನಾಳೆಯಿಂದ ಭಾರೀ ಮಳೆ ಆಗಲಿದ್ದು, ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. https://ainkannada.com/cons-table-is-accused-of-kicking-a-boot-leg-for-a-woman/ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ. ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಬಳ್ಳಾರಿ, ಯಾದಗಿರಿ, ರಾಯಚೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಎಚ್​ಎಎಲ್​ನಲ್ಲಿ31.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 30.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 31.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 31.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

Read More

ಬೆಂಗಳೂರು:- ಕಾನ್ಸ್ ಟೇಬಲ್ ಮಹಿಳೆಗೆ ಬೂಟ್ ಕಾಲಿನಿಂದ ಒದ್ದ ಆರೋಪದಡಿ ಹೆಡ್ ಕಾನ್‌ಸ್ಟೇಬಲ್ ಬಿ.ಜಿ.ಗೋವಿಂದರಾಜು ವಿರುದ್ದ ಕೇಸ್ ದಾಖಲಾಗಿದೆ. https://ainkannada.com/rainfall-160-years-of-building-collapse-with-101-doors/ ಕಾನ್ಸ್ ಟೇಬಲ್ ರೇಣುಕಾ ದೂರು ಆಧರಿಸಿ ಹೆಡ್ ಕಾನ್‌ಸ್ಟೇಬಲ್ ಬಿ.ಜಿ.ಗೋವಿಂದರಾಜು ವಿರುದ್ದ ಕೇಸ್ ದಾಖಲಾಗಿದೆ. ಇದೇ ತಿಂಗಳ‌ 10ರಂದು ರಾತ್ರಿ ಕಂಪ್ಯೂೂಟರ್ ವಿಭಾಗದಲ್ಲಿ ಕಾನ್ಸ್ ಟೇಬಲ್ ರೇಣುಕ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೇ ವೇಳೆ ಮನೆ ಬಿಟ್ಟು ಬಂದಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ನೋಡಿಕೊಂಡು ಊಟ ಕೊಡಲು ಠಾಣೆಯ ಎಎಸ್‌ಐ ತಿಮ್ಮೇಗೌಡ ಹೇಳಿದ್ರಂತೆ. ಅದರಂತೆ ರೇಣುಕಾ, ತಡರಾತ್ರಿ 2.30ಕ್ಕೆ ಮಕ್ಕಳನ್ನ ತನಿಖಾ ಸಹಾಯಕರ ಕೊಠಡಿಗೆ ಕರೆದೊಯ್ದು ಊಟ ಮಾಡಿಸ್ತಿದ್ದರು. ಈ ವೇಳೆ ಹೆಡ್‌ ಕಾನ್‌ಸ್ಟೇಬಲ್ ಗೋವಿಂದರಾಜು ನಿಂದ ಹೆಣ್ಣು ಮಕ್ಕಳ ಕುರಿತು ನಿಂದನೆ ಆರೋಪ ಕೇಳಿ ಬಂದಿದೆ. ಇದನ್ನ ಪ್ರಶ್ನಿಸಿದ್ದ ರೇಣುಕಾಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಶೂ ಕಾಲಿನಿಂದ ಮೂರ್ನಾಲ್ಕು ಬಾರಿ ಒದ್ದಿರೋ ಆರೋಪ ಕೇಳಿ ಬಂದಿದೆ. ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ ತಿಮ್ಮೇಗೌಡ, ಕಾನ್‌ಸ್ಟೇಬಲ್‌ಗಳಾದ ಬಸಪ್ಪ, ಮಹೇಶ್ ಬಿಡಿಸಿದ್ರೂ ನಿಂದಿಸಿ ಹಲ್ಲೆ…

Read More