Author: AIN Admin

ಬೆಂಗಳೂರು: ಅನುದಾನ ಕೊಡ್ತಿಲ್ಲ,ಅಭಿವೃದ್ಧಿ ಯೋಜನೆಗಳಿಗೆ ಹಣ ನೀಡ್ತಿಲ್ಲ.ಕ್ಷೇತ್ರದಲ್ಲಿ ಜನರಿಂದ ಥೂಛೀ ಅನ್ನಿಸಿಕೊಳ್ಬೇಕು ಅಂತ ಕೆಲವು ಶಾಸಕರು ಅಸಮಾಧಾನ ಹೊರಹಾಕಿದ್ದರು.ಕೆಲವು ಹಿರಿಯ ಶಾಸಕರು ಬೇಸರ ಪಟ್ಟಿದ್ದರು.ಬೇಸರ ಹೊರಹಾಕಿದ್ದವರು ಆಪರೇಷನ್ ಕಮಲಕ್ಕೆ‌ ತುತ್ತಾಗಬಹುದು,ಸರ್ಕಾರಕ್ಕೆ ಡ್ಯಾಮೇಜ್ ಆಗುತ್ತೆ ಅನ್ನೋ ಕಾರಣಕ್ಕೆ ಸಿಎಂ ಪುನಾರಚನೆ ಮಾಡಿ ಕೆಲವರಿಗೆ ಅವಕಾಶ ನೀಡೋಣ ಅಂದುಕೊಂಡಿದ್ರು. ಅದ್ರಂತೆ ಪುನಾರಚನೆ ಸದ್ದು ಜೋರಾಗಿತ್ತು.ಈಗ ಹೈಕಮಾಂಡ್ ಬ್ರೇಕ್ ಹಾಕಿದೆ.ಇದ್ರಿಂದ ಬೇಸರಗೊಂಡಿರುವ ಶಾಸಕರನ್ನ ಸಮಾಧಾನ ಮಾಡೋಕೆ ಸಿಎಂ ಮುಂದಾಗಿದ್ದಾರೆ.ಹಾಗಾಗಿ ಶಾಸಕರಿಗೆ ವಿಶೇಷ ಯೋಜನೆಯಡಿ ಅನುದಾನ ನೀಡೋಕೆ ಪ್ಲಾನ್‌ಮಾಡಿದ್ದಾರೆ.ಬಜೆಟ್ ನಲ್ಲೂ‌ಹೆಚ್ಚಿನ ಅನುದಾನ ನೀಡೋಕೆ‌ಯೋಚಿಸ್ತಿದ್ದಾರೆ. https://ainlivenews.com/if-you-do-these-things-on-saturday-you-are-guaranteed-to-get-shani-dosha/ ಒಟ್ನಲ್ಲಿ ,ಸ‌ಂಪುಟ ಪುನಾರಚನೆಗೆ ಯಾವಾಗ ಮುಹೂರ್ತ ಕೂಡಿ ಬರುತ್ತೋ ಗೊತ್ತಿಲ್ಲ.. ಇಷ್ಟು ದಿನ ಮಂತ್ರಿಗಿರಿ ಕಳೆದುಕೊಳ್ಳೋ ಭೀತಿಯಲ್ಲಿದ್ದ ಸಚಿವರು ಹೈಕಮಾಂಡ್ ನಿರ್ಧಾರದಿಂದ ಫುಲ್‌ಖುಷ್ ಆಗಿದ್ದಾರೆ.ಆದ್ರೆ ಸಚಿವ ಸ್ಥಾನ ಸಿಗುತ್ತೆ,ಗೂಟದ ಕಾರಿನಲ್ಲಿ ಓಡಾಡಬಹುದು ಅನ್ನೋ ಕನಸು‌ಕಂಡಿದ್ದವರಿಗೆ ನಿರಾಸೆಯಾಗಿದೆ.

Read More

ಬೆಂಗಳೂರು: ಕೊಲೆ ಮಾಡುವ ಉದ್ದೇಶದಿಂದ ರೂಂಗೆ ಕರೆದುಕೊಂಡು ಹೋಗಿದ್ದಾನೆ ಎಂದು ಪೂರ್ವ ವಿಭಾಗ ಡಿಸಿಪಿ ದೇವರಾಜ್ ಹೇಳಿದ್ದಾರೆ. ಪ್ರಿಯಕರನಿಂದ ಪ್ರಿಯತಮೆಯನ್ನು ಬರ್ಬರ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ್ದು, 4 ದಿನಗಳ ಹಿಂದೆ ಸರ್ವೀಸ್ ಅಪಾರ್ಟ್​ಮೆಂಟ್​ನಲ್ಲಿ ಮಹಿಳೆ ಕೊಲೆ‌ ಆಗಿದೆ. ಆರೋಪಿ ಆರವ್ ಹನೋವ್‌ ಕೇರಳ ಮೂಲದವನು. ಸಿಸಿಟಿವಿಯಲ್ಲಿ ಆತ ಅಪಾರ್ಟ್​ಮೆಂಟ್​ನಿಂದ ಹೊರಗಡೆ ಹೋಗುವುದು ಗೊತ್ತಾಗುತ್ತೆ. ಆತನ ಪತ್ತೆಗೆ ಮೂರು ತಂಡ ರಚನೆ ಮಾಡಲಾಗಿತ್ತು. ಕೇರಳ, ಉತ್ತರ ಕರ್ನಾಟಕಕ್ಕೆ ತಂಡಗಳನ್ನು ಕಳುಹಿಸಲಾಗಿತ್ತು. ಕೊನೆಗೆ ದೇವನಹಳ್ಳಿ ಬಳಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. https://ainlivenews.com/if-you-do-these-things-on-saturday-you-are-guaranteed-to-get-shani-dosha/ ವೈಯಕ್ತಿಕ ವಿಚಾರಕ್ಕೆ ಕೊಲೆ ಮಾಡಿದ್ದಾನೆ. ಕೊಲೆ ಮಾಡುವ ಉದ್ದೇಶದಿಂದ ರೂಂಗೆ ಕರೆದುಕೊಂಡು ಹೋಗಿದ್ದಾನೆ. ಹಗ್ಗವನ್ನು ಮೊದಲೇ ಖರೀದಿ ಮಾಡಿದ್ದಾನೆ. ಜೆಪ್ಟೋದಲ್ಲಿ ನೈಲಾನ್, ಚಾಕು ತರಿಸಿಕೊಂಡಿದ್ದ. ಕೊಲೆಯಾದ ಮಹಿಳೆ ಹೆಚ್​ಎಸ್​ಆರ್​ ಲೇಔಟ್ ಕೌನ್ಸಲಿಂಗ್ ಸೆಂಟರ್​ನಲ್ಲಿ ಕೆಲಸ ಮಾಡುತ್ತಿದ್ದರು. ಬೊಂಬಲ್ ಅನ್ನೋ ಆ್ಯಪ್​ ಮೂಲಕ ಪರಿಚಯ ಆಗಿದ್ದಾರೆ. ಆರೋಪಿ ಇಲ್ಲಿಂದ ರೈಲ್ವೆ ಸ್ಟೇಷನ್ ಮೂಲಕ ಉತ್ತರ ಪ್ರದೇಶ, ವಾರಣಾಸಿ…

Read More

ಬೆಂಗಳೂರು: ಮುಸ್ಲಿಂ ಧರ್ಮೀಯರ ಮತದಾನದ ಹಕ್ಕಿನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಡಿ.2ರಂದು ಬೆಳಗ್ಗೆ 11ಕ್ಕೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನ ಉಪ್ಪಾರಪೇಟೆ ಠಾಣೆ ಪೊಲೀಸರಿಂದ ನೋಟಿಸ್ ಜಾರಿ ಮಾಡಲಾಗಿದೆ. ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಬಿಎನ್​​ಎಸ್ ಸೆಕ್ಷನ್ 299 ರ ಅಡಿಯಲ್ಲಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಚಂದ್ರಶೇಖರನಾಥ ಸ್ವಾಮೀಜಿ ವಿವಾದದ ಕಿಡಿ ಹೊತ್ತಿಸಿದ್ದಾರೆ. ವಕ್ಫ್ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ, ಮತದಾನದ ಹಕ್ಕಿಗೆ ಕೈ ಹಾಕಿದ್ದಾರೆ. ಮುಸ್ಲಿಮರಿಗೆ ಮತದಾನದ ಪವರ್ ಇಲ್ಲದಂತೆ ಮಾಡಿಬಿಡಬೇಕು ಅಂತಾ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. https://ainlivenews.com/if-you-do-these-things-on-saturday-you-are-guaranteed-to-get-shani-dosha/ ವಿವಾದ ದೊಡ್ಡದಾಗುತ್ತಿದ್ದಂತೆ ಚಂದ್ರಶೇಖರನಾಥ ಸ್ವಾಮೀಜಿ ಸ್ಪಷ್ಟನೆ ನೀಡಿದ್ದರು. ಅದು ಬಾಯಿ ತಪ್ಪಿ ಆಡಿದ ಮಾತು. ಹಾಗೆ ಹೇಳಬಾರದಾಗಿತ್ತು. ಮುಸ್ಲಿಮರು ಭಾರತೀಯರೇ ಹೊರತು ಬೇರೆ ಯಾರೂ ಅಲ್ಲ. ದಯವಿಟ್ಟು ಈ ವಿಚಾರವನ್ನು ಇಲ್ಲಿಗೇ ಬಿಟ್ಟುಬಿಡಿ ಎಂದು ಸ್ವಾಮೀಜಿ ಮನವಿ ಮಾಡಿದ್ದರು.

Read More

ಬೆಂಗಳೂರು: ಪುನಾರಚನೆಗೆ ಸದ್ಯಕ್ಕೆ ಕಾಲ ಕೂಡಿ ಬಂದಂತೆ ಕಾಣ್ತಿಲ್ಲ.ಈಗ ಆಗುತ್ತೆ ಆಗ ಆಗುತ್ತೆ ಅನ್ನೋ ಚರ್ಚೆಗಳಿಗೆ ಹೈಕಮಾಂಡ್ ಬ್ರೇಕ್ ಹಾಕಿದೆ.ಸರ್ಕಾರ ಎರಡು ವರ್ಷ ಪೂರ್ಣವಾಗಲಿ ತದನಂತ್ರ ಇದ್ರ ಬಗ್ಗೆ ಬೇಕಾದ್ರೆ ನೋಡೋಣ ಎಂಬ ನಿರ್ಧಾರಕ್ಕೆ ಬಂದಿದೆಯಂತೆ.ಇಂದು ಸಿಎಂ ಖರ್ಗೆ ಭೇಟಿ ಮಾಡಿದ ವೇಳೆ ಎಐಸಿಸಿ ಅಧ್ಯಕ್ಷರೇ ಇದನ್ನ ಸ್ಪಷ್ಟಪಡಿಸಿದ್ದಾರಂತೆ. ರಾಜ್ಯ ಸಚಿವ ಸಂಪುಟ ಪುನಾರಚನೆ ಚರ್ಚೆಗಳಿಗೆ ಕಾಂಗ್ರೆಸ್ ಹೈಕಮಾಂಡ್ ಮೊಳೆಹೊಡೆದಿದೆ.ಇನ್ನೇನು‌ ಶೀಘ್ರದಲ್ಲೆ ಸಿದ್ದರಾಮಯ್ಯ ಸಂಪುಟ ಪುನಾರಚನೆಯಾಗುತ್ತೆ,ಏಳೆಂಟು ಸಚಿವರನ್ನ ಕೈಬಿಟ್ಟು ಹೊಸಬರಿಗೆ ಅವಕಾಶ ಮಾಡಿಕೊಡಲಾಗುತ್ತೆ ಎಂಬ ಚರ್ಚೆಗಳು ನಡೆದಿದ್ವು.ದೆಹಲಿಗೆ ಭೇಟಿ ನೀಡಿರುವ ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿಕೆಶಿ ವರಿಷ್ಠರ ಜೊತೆ ಈ ಬಗ್ಗೆ ಚರ್ಚೆ ನಡೆಸಲಿದ್ದು,ಒಪ್ಪಿಗೆ ಪಡೆಯಲಿದ್ದಾರೆಂಬ ಮಾತುಗಳಿದ್ವು.ಸಿಎಂ ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ರಾಹುಲ್ ಗಾಂಧಿಯವರನ್ನ ಭೇಟಿ ಮಾಡಿದ್ರು. https://ainlivenews.com/never-eat-this-part-of-the-chicken-for-any-reason/ ಸಂಪುಟ ಪುನಾರಚನೆಯ ಬಗ್ಗೆ ಪ್ರಸ್ತಾಪವಿಟ್ಟಿದ್ದರು.ಆದ್ರೆ, ಹೈಕಮಾಂಡ್ ಪ್ರಸ್ತುತ ರಾಜ್ಯದ ಮೂರು ಚುನಾವಣೆಗಳಲ್ಲಿ ಗೆದ್ದಿದ್ದೇವೆ,ಪಕ್ಷ ಮತ್ತಷ್ಟು ಸದೃಡವಾಗಿದೆ.ಇಂತಹ ಸಂದರ್ಭದಲ್ಲಿ ಜೇನುಗೂಡಿಗೆ ಕೈಹಾಕೋದು ಬೇಡ.ಮೊದಲು ಸರ್ಕಾರಕ್ಕೆ ಎರಡು ವರ್ಷ ಪೂರ್ಣಗೊಳ್ಳಲಿ .ಆನಂತರದಲ್ಲಿ ಬೇಕಾದ್ರೆ ಅದ್ರ…

Read More

ಕಲಘಟಗಿ: ತಾಲ್ಲೂಕಿನ ಹಟಗಿನಾಳ ಗ್ರಾಮದ ಕಲಕುಂಡಿ ಅರಣ್ಯ ಪ್ರದೇಶದ ಭಾಗದಲ್ಲಿ ಕಾಣಿಸಿಕೊಂಡ ಮೊಸಳೆಯನ್ನು ಅಧಿಕಾರಿಗಳು ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. ಬುಧವಾರ ಬೆಳಿಗ್ಗೆ ಕಲಕುಂಡಿ ಅರಣ್ಯದ ಹದ್ದಿನಲ್ಲಿ ಮೊಸಳೆ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ತಿಳಿಸಿದಾಗ ಎರಡು ತಾಸು ಕಾರ್ಯಚರಣೆ ನಡೆಸಿ, ಮೊಸಳೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಯಿತು. https://ainlivenews.com/never-eat-this-part-of-the-chicken-for-any-reason/ ಎಂದು ವಲಯ ಅರಣ್ಯಧಿಕಾರಿ ಅರುಣ್ ಕುಮಾರ ಅಷ್ಟಗಿ ಮಾಹಿತಿ ನೀಡಿದರು. 20 ರಿಂದ 25 ವರ್ಷದ ವಯಸ್ಸಿನ ಮೊಸಳೆ ಇದಾಗಿದೆ. ಈ ಹಿಂದೆ ಹುಲಕೊಪ್ಪ ಗ್ರಾಮದಲ್ಲಿ ಮೊಸಳೆ ಕಾಣಿಸಿಕೊಂಡಾಗ ಸೆರೆ ಹಿಡಿಯಲಾಗಿತ್ತು ಎಂದರು. ರಾಮಗೊಂಡ, ಶಿವಾನಂದ ಡೈರ್ಫೋಸ್, ಮೌನೇಶ್, ಕೃಷ್ಣ, ಪ್ರವೀಣ್ ಹಾಗೂ ಗಸ್ತು ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

Read More

ಬೆಂಗಳೂರು: ನಾಳೆ ಇಂದ ನವೆಂಬರ್‌ ಮುಗಿದು ಡಿಸೆಂಬರ್‌ ತಿಂಗಳು ಆರಂಭವಾಗಲಿದೆ. ಪ್ರತಿ ತಿಂಗಳಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಿನ ತಿಂಗಳು ಬ್ಯಾಂಕ್ ರಜೆ ಘೋಷಿಸಿದೆ. ಡಿಸೆಂಬರ್‌ ನಲ್ಲಿ ಹೆಚ್ಚು ಬ್ಯಾಂಕ್ ರಜಾದಿನಗಳು ಬರಲಿವೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಗ್ರಾಹಕರು ಅಲರ್ಟ್ ಆಗಿರುವುದು ಉತ್ತಮ. ಬ್ಯಾಂಕಿನಲ್ಲಿ ಸಾಮಾನ್ಯವಾಗಿ ಯಾವಾಗಲೂ ಯಾವುದೋ ಒಂದು ಕೆಲಸ ಇರುತ್ತೆ. ಹಾಗಾಗಿ ರಜಾದಿನಗಳ ದಿನಾಂಕಗಳು ನಮಗೆ ತಿಳಿದಿಲ್ಲದಿದ್ದರೆ, ನಮ್ಮ ಕೆಲಸವು ವಿಳಂಬವಾಗಬಹುದು ಮತ್ತು ಸಮಯ ವ್ಯರ್ಥವಾಗಬಹುದು. ಬ್ಯಾಂಕ್ ಖಾತೆಗೆ ಸಂಬಂಧಿಸಿದ ಸಮಸ್ಯೆಗಳು, ಠೇವಣಿ, ಸಾಲ ಸೇರಿದಂತೆ ಯಾವುದೇ ಅಗತ್ಯವಿದ್ದರೂ ಬ್ಯಾಂಕ್‌ಗೆ ಹೋಗಲೇಬೇಕಾಗುತ್ತದೆ. ಮುಂದಿನ ತಿಂಗಳು, ಅಂದರೆ 2024ರ ಡಿಸೆಂಬರ್‌ ಡಿಸೆಂಬರ್​ನಲ್ಲಿ ಒಟ್ಟಾರೆ ರಜಾ ದಿನಗಳ ಸಂಖ್ಯೆ 17 ಆಗುತ್ತದೆ. ಕರ್ನಾಟಕ ಸೇರಿದಂತೆ ಹೆಚ್ಚಿನ ರಾಜ್ಯಗಳಲ್ಲಿ ಡಿಸೆಂಬರ್​ನಲ್ಲಿ 8 ರಜಾದಿನಗಳು ಮಾತ್ರವೇ ಇರುವುದು. 2024ರ ಡಿಸೆಂಬರ್​ನಲ್ಲಿ ಬ್ಯಾಂಕುಗಳ ರಜಾದಿನಗಳ ಪಟ್ಟಿ ಡಿಸೆಂಬರ್ 1: ಭಾನುವಾರದ ರಜೆ ಡಿಸೆಂಬರ್ 3, ಮಂಗಳವಾರ: ಸೇಂಟ್ ಫ್ರಾನ್ಸಿಸ್ ಜೇವಿಯರ್ ಔತಣ (ಗೋವಾದಲ್ಲಿ ರಜೆ) ಡಿಸೆಂಬರ್…

Read More

ದೇಹವನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಅತೀ ಅನಿವಾರ್ಯ ಹಾಗೂ ಅದು ಆರೋಗ್ಯದ ದೃಷ್ಟಿಯಿಂದಲೂ ಅತೀ ಅಗತ್ಯ. ಹೀಗಾಗಿ ನಾವು ಪ್ರತಿನಿತ್ಯ ಎದ್ದ ಬಳಿಕ ಹಲ್ಲುಜ್ಜಿ, ಸ್ನಾನ ಮಾಡಿಕೊಳ್ಳುತ್ತೇವೆ. ಇದರಿಂದ ದೇಹವನ್ನು ಶುಚಿಯಾಗಿ ಇಟ್ಟುಕೊಳ್ಳಬಹುದು. ಆದರೆ ಈಗ ಚಳಿಗಾಲ ಹೆಚ್ಚಿನವರಿಗೆ ತಣ್ಣೀರಿನ ಸ್ನಾನ ಎಂದರೆ ಆಗದು. ಅದರಲ್ಲೂ ಚಳಿಯಲ್ಲಿ ತಣ್ಣೀರು ಸ್ನಾನ ಮಾಡಿದರೆ ಆಗ ಶೀತ ಕಾಡಬಹುದು. ಹೀಗಾಗಿ ಬಿಸಿ ನೀರಿನ ಸ್ನಾನ ಮಾಡಿಕೊಳ್ಳುವುದು ಹೆಚ್ಚಿನವರ ಅಭ್ಯಾಸ. ಇನ್ನು ಕೆಲವರು ಅತಿಯಾದ ಚಳಿ ಇದ್ದರೆ ಆಗ ಎರಡು ದಿನಕ್ಕೊಮ್ಮೆ ಸ್ನಾನ ಮಾಡುವುದು ಇದೆ. ಜೀವಮಾನವಿಡಿ ಸ್ನಾನ ಮಾಡದೆ ಇರುವವರ ಬಗ್ಗೆಯೂ ನೀವೆಲ್ಲರೂ ಓದಿರಬಹುದು. ಆದರೆ ಚಳಿಗಾಲದಲ್ಲಿ ಬಿಸಿನೀರಿನ ಸ್ನಾನ ಮಾಡೋದ್ರಿಂದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತೆ ಅನ್ನುತ್ತೆ ಹೊಸತೊಂದು ಅಧ್ಯಯನ. ಬಿಸಿನೀರಿನಲ್ಲಿ ಸ್ನಾನ ಮಾಡೋದ್ರಿಂದ ವೀರ್ಯದ ಸಂಖ್ಯೆ ಇಳಿಕೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರ ಅಧ್ಯಯನದ ಪ್ರಕಾರ, ಪುರುಷರು ಹೆಚ್ಚು ಹೊತ್ತು ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಫಲವತ್ತತೆ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ. ವಾರದಲ್ಲಿ ಸುಮಾರು…

Read More

ಪಿಎಂ ಕುಸುಮ್ ಯೋಜನೆಯಡಿ ಜಾಲಮುಕ್ತ ಸೌರ ಚಾಲಿತ ಕೃಷಿ ಪಂಪ್‍ಸೆಟ್‍ಗಳಿಗಾಗಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ರೈತರು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಿದೆ. ಕೇಂದ್ರ ಸರ್ಕಾರದ ಪಿಎಂ ಕುಸುಮ್ ಯೋಜನೆಯಡಿ ಜಾಲಮುಕ್ತ ಸೌರ ಶಕ್ತಿ ಚಾಲಿತ ಪಂಪ್‍ಸೆಟ್‍ಗಳನ್ನು ಅಳವಡಿಸಿಕೊಳ್ಳಲು ರೈತರು ಅರ್ಜಿ ಹಾಕಬಹುದು. ಅರ್ಜಿಯನ್ನು ಕೆ. ಆರ್. ಇ. ಡಿ. ಎಲ್. ಅಧಿಕೃತ ಜಾಲತಾಣದ ಮೂಲಕ ಹಾಕಬಹುದು. 2023-24ನೇ ಸಾಲಿನ ನೂತನ ಯೋಜನೆಯಡಿ ಸೋಲಾರ್‌ ಪಂಪ್‌ಸೆಟ್‌ ಅಳವಡಿಕೆಗೆ ಹಾಗೂ ಯಂತ್ರೋಪಕರಣಗಳ ಖರೀದಿಗೆ ಉತ್ತಮ ಸಬ್ಸಿಡಿ ದೊರೆಯಲಿದೆ. ಯಂತ್ರೋಪಕರಣಗಳ ಖರೀದಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇಕಡಾ 50 ರಷ್ಟು ಸಹಾಯಧನ ದೊರೆಯಲಿದೆ. ಇತರೆ ವರ್ಗದವರಿಗೆ ಶೇಕಡಾ 40 ರಷ್ಟು ಸಬ್ಸಿಡಿ ದೊರೆಯಲಿದೆ. https://ainlivenews.com/are-these-old-coins-and-notes-yours-if-so-will-you-become-a-millionaire-overnight/ ಇನ್ನು ಸೋಲಾರ್‌ ಆಧರಿತ 3 ಹೆಚ್‌ಪಿ ಸೋಲಾರ್‌ ಪಂಪ್‌ಸೆಟ್‌ಗಳಿಗೆ 2 ಲಕ್ಷವಾದರೆ ಶೇಕಡಾ 50ರಂತೆ ಒಂದು ಲಕ್ಷ ರೂಪಾಯಿ ಸಹಾಯಧನ ಸಿಗಲಿದೆ. ನ್ನು 3 ಹೆಚ್‌ಪಿ ಸೋಲಾರ್‌ ಗಿಂತ ಮೇಲ್ಪಟ್ಟ ಸೋಲಾರ್‌ ಪಂಪ್‌ಸೆಟ್‌ಗಳಿಗೆ 3 ಲಕ್ಷ ಖರ್ಚಿಗೆ 1.5ಲಕ್ಷ ರೂಪಾಯಿ…

Read More

ಬೆಂಗಳೂರು: ಶನಿವಾರದ ದಿನವನ್ನು ಹಿಂದೂ ಧರ್ಮದ ದೇವರಾದ ಸೂರ್ಯನ ಮಗನಾದ ಶನಿ ದೇವರ ಆರಾಧನೆಯ ದಿನವೆಂದು ಪರಿಗಣಿಸಲಾಗಿದೆ. ಶನಿಯು ಯಾವುದೇ ವ್ಯಕ್ತಿಯನ್ನು ಆತನ ಕಾರ್ಯಗಳಿಂದ ರಾಜನನ್ನಾಗಿ ಅಥವಾ ಕಡು ಬಡವನನ್ನಾಗಿಯೂ ಮಾಡಬಹುದು. ಆದ್ದರಿಂದ, ನಿಮ್ಮ ಕಾರ್ಯಗಳನ್ನು ಉತ್ತಮವಾಗಿಡುವುದು ಬಹಳ ಮುಖ್ಯ. ​ಮಾಂಸ, ಮದ್ಯ ಮತ್ತು ತಾಮಸಿಕ ಆಹಾರವನ್ನು ಸೇವಿಸದಿರಿ​ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಶನಿವಾರ ರಾತ್ರಿ ತಾಮಸಿಕ ಆಹಾರವನ್ನು ಸೇವಿಸಬಾರದು. ಇದರೊಂದಿಗೆ, ಮಾಂಸ ಮತ್ತು ಮದ್ಯದಿಂದಲೂ ದೂರವಿರಬೇಕು. ವಾಸ್ತವವಾಗಿ, ತಾಮಸಿಕ ಆಹಾರವನ್ನು ಸೇವಿಸುವವರು ಶನಿಯ ಅಶುಭ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ವಿಶೇಷವಾಗಿ ಶನಿ ದೋಷ ನಡೆಯುತ್ತಿರುವವರು ಶನಿವಾರದಂದು ತಾಮಸಿಕ ಆಹಾರವನ್ನು ಸೇವಿಸಲೇಬಾರದು. ​ಈ ದಿನ ಜೂಜು ಮತ್ತು ಬೆಟ್ಟಿಂಗ್‌ನಿಂದ ಸಂಪೂರ್ಣ ಅಂತರವನ್ನು ಕಾಯ್ದುಕೊಳ್ಳಿ​ ಜೂಜು ಮತ್ತು ಬೆಟ್ಟಿಂಗ್ ಅಭ್ಯಾಸವನ್ನು ಹೊಂದಿರುವ ಜನರು ಶನಿದೇವನ ಅಶುಭ ಪರಿಣಾಮಗಳನ್ನು ಸಹ ಎದುರಿಸಬೇಕಾಗುತ್ತದೆ. ವಿಶೇಷವಾಗಿ ಶನಿವಾರದಂದು ನೀವು ಈ ರೀತಿಯ ಅಭ್ಯಾಸಗಳಿಂದ ದೂರವಿರಬೇಕು ಎಂಬುದನ್ನು ಮರೆಯದಿರಿ. ಶನಿವಾರ ಸಂಜೆ ಯಾರೊಂದಿಗೂ ಸಾಲದ ವ್ಯವಹಾರಗಳನ್ನು ಮಾಡಬೇಡಿ ನಂಬಿಕೆಗಳ ಪ್ರಕಾರ,…

Read More

ಬೆಂಗಳೂರು: ಟೆಲಿಕಾಂ, ಬ್ಯಾಂಕಿಂಗ್‌ ಸೇರಿದಂತೆ ಕೆಲವೊಂದು ಕ್ಷೇತ್ರಗಳಲ್ಲಿ ಡಿಸೆಂಬರ್ 1ರಿಂದ ನಿಯಮಗಳು  ಬದಲಾವಣೆ ಆಗಲಿದ್ದು, ಅವುಗಳ ಡಿಟೇಲ್ಸ್‌ ಇಲ್ಲಿ ನೀಡಲಾಗಿದೆ. OTP ಪಡೆಯುವಲ್ಲಿ ವಿಳಂಬ ಸಾಧ್ಯತೆ:  ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಇದಾಗಲೇ ಕೆಲವೊಂದು ನಕಲಿ ಓಟಿಪಿ ವಿರುದ್ಧ ಪರಿಶೀಲನೆ ಆರಂಭಿಸಿದ್ದು, ಈ ಪರಿಶೀಲನೆಯು ನವೆಂಬರ್‍‌ 30ರ ಒಳಗೆ ಮುಗಿಯದೇ ಹೋದಲ್ಲಿ ಗ್ರಾಹಕರು ಓಟಿಪಿ ಪಡೆಯುವಲ್ಲಿ ವಿಳಂಬ ಆಗುವ ಸಾಧ್ಯತೆ ಇದೆ. ಅದೇನೆಂದರೆ,   ಸ್ಕ್ಯಾಮರ್‌ಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಇದು  ದೊಡ್ಡ ಆರ್ಥಿಕ ನಷ್ಟವನ್ನು ಉಂಟುಮಾಡುತ್ತಿದೆ. ಇದೇ ಕಾರಣದಿಂದ ಸಂಶಯಾಸ್ಪದ OTP ಗಳನ್ನು ನಿಗ್ರಹಿಸುವ ಪ್ರಯತ್ನದಲ್ಲಿ, ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಸಂದೇಶ ಪತ್ತೆಹಚ್ಚುವಿಕೆಯನ್ನು ಒದಗಿಸುವಂತೆ ಟೆಲಿಕಾಂ ಕಂಪನಿಗಳಿಗೆ ಇದಾಗಲೇ ಸೂಚಿಸಿದೆ. ಈ ಮೊದಲು ಗಡುವನ್ನು ಅಕ್ಟೋಬರ್‍‌ 31 ಕ್ಕೆ ನೀಡಲಾಗಿತ್ತು.  ಆದರೆ ಸೇವಾ ನಿರ್ವಾಹಕರ ಬೇಡಿಕೆಗಳ ನಂತರ, TRAI ಅದನ್ನು ನವೆಂಬರ್ 30 ಕ್ಕೆ ವಿಸ್ತರಿಸಿದೆ. ಕಂಪನಿಗಳು ಇದನ್ನು ಅನುಸರಿಸಲು ವಿಫಲವಾದರೆ, ಬಳಕೆದಾರರು OTP ಗಳನ್ನು ಪಡೆಯುವು  ವಿಳಂಬವಾಗುವ ಸಾಧ್ಯತೆ…

Read More