ಬೆಂಗಳೂರು:- ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು, ಹೊಸ ಕಲೆ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.
ತಂದೆ-ತಾಯಿ ವಿರುದ್ಧವಾಗಿ ಮದುವೆಯಾದ್ರೆ ಪೊಲೀಸ್ ರಕ್ಷಣೆ ಇಲ್ಲ: ಹೈಕೋರ್ಟ್!
ಏರ್ಪೋರ್ಟ್ ನಲ್ಲಿ ಹೊಸ ಆರ್ಟ್ ಪಾರ್ಕ್ ನಿರ್ಮಾಣ ಆಗಿದ್ದು, ಆರ್ಟ್ ಪಾರ್ಕ್ ನಲ್ಲಿ ಆರ್ಟಿಸ್ಟ್ ಗಳಿಂದ ವಿವಿಧ ಕಲೆಗಳ ಪ್ರದರ್ಶನ ತೋರಲಾಗಿದೆ. ಸುಮಾರು, 67 ಆರ್ಟಿಸ್ಟ್ ಗಳು ಸಾಂಸ್ಕೃತಿಕ ಸ್ಥಳಗಳು, ಸೇರಿದಂತೆ ವಿವಿಧ ಚಿತ್ರ ಕಲೆ ಬಿಡಿಸಿದ್ದಾರೆ. ಏರ್ಪೋರ್ಟ್ ಗೆ ಆಗಮಿಸುವ ಹಾಗೂ ನಿರ್ಗಮಿಸುವ ಪ್ರಯಾಣಿಕರಿಗೆ ಪ್ರದರ್ಶನ ಆಗುತ್ತದೆ.
ಹೆಸರಾಂತ ಕಲಾವಿದ ಎಸ್ ಜಿ ವಾಸುದೇವ್ ರಿಂದ ಲೈವ್ ಪೇಂಟಿಂಗ್ ಹಾಗೂ ಚಿತ್ರ ಕಲೆ ಪ್ರದರ್ಶನ ಮಾಡಲಾಗಿದೆ. ಏರ್ಪೋರ್ಟ್ ನಲ್ಲಿ ಚಿತ್ರ ಕಲೆ ಬಿಡಿಸುವ ಕಾರ್ಯದಲ್ಲಿ ಸರ್ಕಾರಿ ಶಾಲಾ ಮಕ್ಕಳು ಬಾಗಿಯಾಗಿರುವುದು ವಿಶೇಷ.