ಗುಜರಾತ್ ಅಹ್ಮದಾಬಾದ್ನಲ್ಲಿ ನಿನ್ನೆ ನಡೆದ ವಿಮಾನ ದುರಂತಕ್ಕೆ ಇಡೀ ದೇಶ ಬಿಚ್ಚಿಬಿದ್ದಿದೆ. ಈ ವಿಮಾನ ಪಯಣ ಮಾಡುತ್ತಿದ್ದ 241 ಮಂದಿ ಪೈಕಿ ಓರ್ವ ಪವಾಡ ಸದೃಶ್ಯ ರೀತಿ ಬದುಕಿ ಬಂದಿದ್ದಾನೆ. ಸದ್ಯ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಆರೋಗ್ಯ ವಿಚಾರಿಸಿದ್ದಾರೆ. ಊ ಬೆಳವಣಿಗೆ ನಡುವೆ ಘಟನಾ ಸ್ಥಳದಲ್ಲಿ ಭಗವದ್ಗೀತೆ ಪುಸ್ತಕ ಸಿಕ್ಕಿದೆ. ಎಲ್ಲವೂ ಸುಟ್ಟುಕರಕಲಾದರೂ ಈ ಭಗವದ್ಗೀತೆಯ ಪುಸ್ತಕ ಮಾತ್ರ ಏನು ಆಗಯೇ ಎಲ್ಲರ ಅಚ್ಚರಿಕೆ ಕಾರಣವಾಗಿದೆ. ರಕ್ಷಣಾ ಕಾರ್ಯಾಚರಣೆಯ ವೇಳೆ ಅವಶೇಷಗಳ ಅಡಿಯಲ್ಲಿ ದೊರೆತ ಭಗವದ್ಗೀತೆ ಪುಸ್ತಕ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಮಾನ ದುರಂತ ಜಾಗದಲ್ಲಿ ಸಿಕ್ಕ ಭಗವದ್ಗೀತೆ..ಎಲ್ಲವೂ ಭಸ್ಮ..ಆದ್ರೆ ಭಗವದ್ಗೀತೆ! Video
By Author AIN