Close Menu
Ain Live News
    Facebook X (Twitter) Instagram YouTube
    Friday, June 6
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ನಿಟ್ಟುಸಿರು ಬಿಟ್ಟ ಕ್ಯಾನ್ಸರ್ ರೋಗಿಗಳು: ಮಹಾಮಾರಿಗೆ ಕೊನೆಗೂ ಬಂತು ವ್ಯಾಕ್ಸಿನ್

    By Author AINDecember 19, 2024
    Share
    Facebook Twitter LinkedIn Pinterest Email
    Demo

    ಜಗತ್ತನ್ನೇ ಕಾಡುತ್ತಿರುವ ಮಹಾಮಾರಿ ಕ್ಯಾನ್ಸರ್ ಗೆ ಕೊನೆಗೂ ಔಷಧಿ ಮತ್ತೆಯಾಗಿದೆ. ಕ್ಯಾನ್ಸರ್ ಗೆ ಹಲವಾರು ವರ್ಷಗಳಿಂದ ಸಂಶೋಧಕರು ಔಷಧಿ ಕಂಡು ಹಿಡಿಯುವಲ್ಲಿ ತೊಡಗಿಕೊಂಡಿದ್ದಾರೆ. ಕೊನೆಗೂ ಮಹಾಮಾರಿ ರೋಗಕ್ಕೆ ವ್ಯಾಕ್ಸಿನ್​ ಬಂದಿದ್ದು ಕ್ಯಾನ್ಸರ್​ ರೋಗಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಅಂದ ಹಾಗೆ ಈ ಲಸಿಕೆ ಕಂಡು ಹಿಡಿದಿದ್ದು ರಷ್ಯಾ ದೇಶ.

    ಇಷ್ಟು ವರ್ಷಗಳ ಕಾಲ ಇಡೀ ಜಗತ್ತೇ ಈ ಒಂದು ಮಹಾಮಾರಿಯಿಂದ ಕಾಪಾಡುವ ಔಷಧಿಗಾಗಿ ತೀವ್ರ ಸಂಶೋಧನೆ ನಡೆಸುತ್ತಿದೆ. ಈ ಮಹಾಮಾರಿಯಿಂದಾಗಿ ವರ್ಷಕ್ಕೆ ಲಕ್ಷಾಂತರ ಮಂದಿ ಸಾವನ್ನಪ್ಪುತ್ತಿದ್ದಾರೆ. ಇದೀಗ ಕೊನೆಗೂ ಈ ಕಾಯಿಲೆಗೆ ಔಷಧಿ ಪತ್ತೆಯಾಗಿದ್ದು ಜನ ನೆಮ್ಮದಿಯಾಗಿದ್ದಾರೆ.

    ಭಾರತದ ಸ್ನೇಹಿ ರಾಷ್ಟ್ರ  ರಷ್ಯಾ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದರಿಂದ ಭಾರತಕ್ಕೂ ಈ ವ್ಯಾಕ್ಸಿನ್ ಸುಲಭವಾಗಿ ದೊರೆಯಲಿದೆ. ಕಾರಣ ಕೋವಿಡ್ ಸಮಯದಲ್ಲಿ ರಷ್ಯಾ ಭಾರತಕ್ಕೆ ಸ್ಪುಟ್ನಿಕ್ ಲಸಿಕೆ ನೀಡುವ ಮೂಲಕ ಸಹಾಯ ನೀಡಿತ್ತು. ಇದೇ ಕಾರಣದಿಂದ ಈ ಒಂದು ಲಸಿಕೆ ಭಾರತಕ್ಕೆ ಅತಿಬೇಗ ಬಂದು ತಲುಪುವ ಸಾಧ್ಯತೆ ಇದೆ..

    ಕ್ಯಾನ್ಸರ್ ಗುಣಪಡಿಸುವ ಈ ವ್ಯಾಕ್ಸಿನ್​ನ್ನು 2025ರ ಪ್ರಾರಂಭದಲ್ಲಿ ಉಚಿತವಾಗಿ ಹಂಚುತ್ತೇವೆ ಎಂದು ರಷ್ಯಾ ಹೇಳಿದೆ. ಕ್ಯಾನ್ಸರ್ ಬರದಂತೆ ತಡೆಯಲು ಈ ಲಸಿಕೆ ನೀಡಲ್ಲ, ಬದಲಿಗೆ ಕ್ಯಾನ್ಸರ್​ನಿಂದ ಬಳಲುತ್ತಿರುವ ರೋಗಿಗಳಿಗೆ ಈ ವ್ಯಾಕ್ಸಿನ್ ನೀಡಲಾಗುತ್ತದೆ ಎಂದು ರಷ್ಯಾದ ಆರೋಗ್ಯ ಇಲಾಖೆ ರೇಡಿಯೋಲಾಜಿ ಮೆಡಿಕಲ್ ರಿಸರ್ಚ್​ನ ಜನರಲ್ ಡೈರೆಕ್ಟರ್ ಆ್ಯಂಡ್ರೆ ಕಪ್ರಿನ್ ಮಹತ್ವದ ಹೇಳಿಕೆ ನೀಡಿದ್ದಾರೆ.

    ರಷ್ಯಾದ ಗಾಮಾಲೇಯಾ ನ್ಯಾಷನಲ್ ರಿಸರ್ಚ್​ ಸೆಂಟರ್ ಡೈರಕ್ಟರ್ ಅಲೆಕ್ಸಾಂಡರ್ ಗಿಟ್ಸಬರ್ಗ್​ ಪ್ರಕಾರ ಕ್ಯಾನ್ಸರ್ ಗಡ್ಡೆಯನ್ನು ಈ ವ್ಯಾಕ್ಸಿನ್ ಸಂಪೂರ್ಣವಾಗಿ ನಾಶಗೊಳಿಸುತ್ತದೆಯಂತೆ. ಈ ಹಿಂದೆ ರಷ್ಯಾದ ವಿಜ್ಞಾನಿಗಳು ಕ್ಯಾನ್ಸರ್​ಗೆ ವ್ಯಾಕ್ಸಿನ್​ ಸಿದ್ಧಪಡಿಸುವ ಕೊನೆಯ ಹಂತದಲ್ಲಿದ್ದಾರೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಮಿರ್ ಪುಟಿನ್ ಹೇಳಿದ್ದರು.

     

    Demo
    Share. Facebook Twitter LinkedIn Email WhatsApp

    Related Posts

    ಟ್ರಂಪ್ ಜೊತೆ ಬಿರುಕು: ಟೆಸ್ಲಾ ಷೇರುಗಳು ಶೇ.14 ರಷ್ಟು ಕುಸಿತ – ಮಸ್ಕ್’ಗೆ 13 ಲಕ್ಷ ಕೋಟಿ ರೂ. ನಷ್ಟ

    June 6, 2025

    Gold Silver Price: ಯಾವುದೇ ಏರಿಕೆ ಇಲ್ಲ, ನಿನ್ನೆ ಇದ್ದಂತೆಯೇ ಇದೆ ಚಿನ್ನದ ದರ..! ಆದ್ರೆ ಹೊಸ ದಾಖಲೆ ಬರೆದ ಬೆಳ್ಳಿ

    June 6, 2025

    Tatkal Tickets: ತತ್ಕಾಲ್ ಟಿಕೆಟ್ ಬುಕ್ ಮಾಡಲು ಇ-ಆಧಾರ್ ಕಡ್ಡಾಯ: ರೈಲ್ವೆ ಸಚಿವ

    June 5, 2025

    Pakistan Earthquake: 48 ಗಂಟೆಗಳಲ್ಲಿ 21 ಬಾರಿ ಕಂಪಿಸಿದ ಭೂಮಿ..! ಜನರಲ್ಲಿ ಹೆಚ್ಚಿದ ಆತಂಕ

    June 5, 2025

    ಛೀ.. ಹಣಕ್ಕಾಗಿ ಹೆತ್ತವರನ್ನು ಕೊಂದು 4 ವರ್ಷಗಳ ಕಾಲ ಶವಗಳೊಂದಿಗೆ ಬದುಕಿದ ಮಗಳು!

    June 5, 2025

    Bengaluru Stampede: ನಮ್ಮ ಮೆಟ್ರೋದಲ್ಲಿ ದಾಖಲೆಯ ಪ್ರಯಾಣಿಕರ ಸಂಚಾರ: ನಿನ್ನೆ ಒಂದೇ ದಿನ 9.66 ಲಕ್ಷ ಜನ ಪ್ರಯಾಣ!

    June 5, 2025

    ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ಗಂಭೀರ ಆರೋಪ ಮಾಡಿದ ಮಸ್ಕ್..! ಕಾರಣವೇನು ಗೊತ್ತಾ..?

    June 4, 2025

    RCB ವಿಕ್ಟರಿ ಎಫೆಕ್ಟ್.. ರಾಜ್ಯದಲ್ಲಿ ಒಂದೇ ದಿನ ಎಷ್ಟು ಕೋಟಿ ಮದ್ಯ ಮಾರಾಟವಾಯ್ತು ಗೊತ್ತಾ..?

    June 4, 2025

    ಗೋಲ್ಡ್ ಬೆಲೆಯಲ್ಲಿ ಏರಿಕೆ! ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ನೋಡಿ

    June 4, 2025

    ಫೈನಲ್ ಫೈಟ್: RCBಗೆ ಶುಭ ಕೋರಿದ ಬ್ರಿಟನ್ ಮಾಜಿ ಪ್ರಧಾನಿ!

    June 3, 2025

    TikTok star: ಪಾಕಿಸ್ತಾನದ 17 ವರ್ಷದ ಟಿಕ್ ಟಾಕ್ ಸ್ಟಾರ್ ಮೇಲೆ ಗುಂಡಿಕ್ಕಿ ಹತ್ಯೆ..!

    June 3, 2025

    Gruha Lakshmi Scheme: ಗೃಹ ಲಕ್ಷ್ಮಿ ಹಣ ಬಿಡುಗಡೆ ಬಗ್ಗೆ ಬಿಗ್ ಅಪ್ ಡೇಟ್ ಕೊಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್..!

    June 3, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.