ಮಂಡ್ಯ :- ಕರ್ನಾಟಕ ರಾಜ್ಯದ ಗೃಹ ಇಲಾಖೆಯು 2024ರ ಸಾಲಿನ ಮುಖ್ಯಮಂತ್ರಿ ಪದಕ ಪಡೆಯುವವರ ಪಟ್ಟಿಯನ್ನು ತಯಾರಿಸಿದ್ದು, ಒಟ್ಟು 197 ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಈ ಗೌರವವನ್ನು ನೀಡಲು ಸಮ್ಮತಿ ದೊರೆತಿದೆ. ಈ ಪದಕವನ್ನು ಅವರ ಕರ್ತವ್ಯ ನಿಷ್ಠೆ ಮತ್ತು ಅಸಾಧಾರಣ ಸೇವೆಯನ್ನು ಗುರುತಿಸಿ ಪ್ರದಾನ ಮಾಡಲಾಗುತ್ತಿದೆ.
WhatsApp ಬಳಕೆದಾರರಿಗೆ ಈ ಎಂಟು ಫೀಚರ್ಸ್ ಬಗ್ಗೆ ಅರಿವೇ ಇಲ್ಲ? ನಿಮಗೂ ಗೊತ್ತಿಲ್ವಾ?
ಮಂಡ್ಯ ಜಿಲ್ಲೆಯ ಪೋಲೀಸ್ ಇಲಾಖೆಯ ನಾಲ್ವರು ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.
ಶಾಂತಮಲ್ಲಪ್ಪ, ( ಡಿವೈಎಸ್ಪಿ ಶ್ರೀರಂಗಪಟ್ಟಣ ). ಶ್ರೀಧರ್ ಬಿ ಎಸ್, ಸಿಪಿಐ ( ಹಲಗೂರು ವೃತ್ತ ). ಬಿ.ಸುಮಾರಾಣಿ ಪಿಐ ( ಕೆ.ಆರ್.ಪೇಟೆ ಟೌನ್ ) ರವಿಕುಮಾರ್.ಡಿ ಪಿಎಸ್ಐ ( ಕಿರುಗಾವಲು ಪೊಲೀಸ್ ಠಾಣೆ ) ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.
ವರದಿ : ಗಿರೀಶ್ ರಾಜ್ ಮಂಡ್ಯ*