ಚಿತ್ರದುರ್ಗ: ಚಿತ್ರದುರ್ಗ ನಗರದ ಡಿ ಆರ್ ಮೈದಾನದಲ್ಲಿ ಇಂದು ಪೊಲೀಸ್ ಧ್ವಜ ದಿನಾಚರಣೆಯನ್ನು ಅದ್ದೂರಿಯಾಗಿ ಸಂಭ್ರಮದಿಂದ ಆಚರಿಸಲಾಯಿತು.
ನಾಡಿನ ಹೆಲ್ಲಡೆ ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು ಅದರಂತೆಯೇ ಚಿತ್ರದುರ್ಗ ನಗರದ ಡಿಆರ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಇಡೀ ಸುಧಾಕರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಇನ್ನು ಪೋಲಿಸ್ ಪಥಸಂಚಲದಲ್ಲಿ ಪೊಲೀಸರು ವಿಶಿಷ್ಟ ವಸ್ತ್ರವನ್ನು ಧರಿಸಿ ಪಥಸಂಚಲ ನೋಡುಗರಿಗೆ ಸಂತೋಷವನ್ನುಂಟು ಮಾಡಿದೆ. ಸಿವಿಲ್ ಪೊಲೀಸ್, ಡಿಎಆರ್ ಪೊಲೀಸ್, ಗೃಹ ರಕ್ಷಕ ದಳ, ಅರಣ್ಯ ಇಲಾಖೆ ಅಧಿಕಾರಿಗಳು ವಿಶಿಷ್ಟವಾಗಿ ಪಥಸಂಚಲನವನ್ನು ನಡೆಸಿದ್ದಾರೆ.