Close Menu
Ain Live News
    Facebook X (Twitter) Instagram YouTube
    Monday, June 16
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಮರ ತೆರವು ವೇಳೆ ಎರಡು ಗುಂಪುಗಳ ನಡುವೆ ಗಲಾಟೆ: 5 ಜನರ ವಿರುದ್ದ FIR : Video

    By Author AINMay 29, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು( ಗ್ರಾಮಾಂತರ): ರೈತರ ಜಮೀನಿನಲ್ಲಿದ್ದ ಮರಗಳು ತೆರವು ಮಾಡಲು ಮರಗಳನ್ನ ಕಡಿಯುತ್ತಿದ್ದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಹೊಸಕೋಟೆ ತಾಲೂಕಿನ ಮಾರನಗೆರೆ ಗ್ರಾಮದಲ್ಲಿ nweಘಟನೆ.
    ವೆಂಕಟರತ್ನಮ್ಮ, ರುಕ್ಮಿಣಿ ಮತ್ತು ಸುರೇಶ್ ಎಂಬುವವರ ಮೇಲೆ ಗುಂಪು ಕಟ್ಟಿಕೊಂಡು ಬಂದ ಅದೇ ಗ್ರಾಮದ ಶ್ರೀನಿವಾಸ್, ಸುರೇಶ್, ವೆಂಕಟೇಶ್, ಬಾಬು ಮತ್ತು ಸರಸ್ವತಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

    Video Player
    https://ainkannada.com/wp-content/uploads/2025/05/WhatsApp-Video-2025-05-29-at-5.02.34-PM.mp4

    Media error: Format(s) not supported or source(s) not found

    Download File: https://ainkannada.com/wp-content/uploads/2025/05/WhatsApp-Video-2025-05-29-at-5.02.34-PM.mp4?_=1
    00:00
    00:00
    00:00
    Use Up/Down Arrow keys to increase or decrease volume.

    ಮಾರಣಾಂತಿಕವಾಗಿ ಹಲ್ಲೆಗೊಳಗಾದ ಗಾಯಾಳುಗಳಿಗೆ ಹೊಸಕೋಟೆ ಸರ್ಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
    ಪದೇ ಪದೇ ಜಮೀನು ವಿಚಾರಕ್ಕೆ ಗುಂಪು ಕಟ್ಟಿಕೊಂಡು ಬಂದು‌ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಯತ್ನದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಹಲ್ಲೆಗೆ ಸಂಬಂಧಿಸಿದಂತೆ 5 ಜನರ ವಿರುದ್ದ ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ fir ದಾಖಲಾಗಿದೆ.

    ಹುಟ್ಟಿನಿಂದಲೇ ಮೊಣಕಾಲು ಚಲನೆಗೆ ತೊಂದರೆ: 9 ವರ್ಷದ ಬಾಲಕಿಗೆ ಹೊಸ ಜೀವನೋತ್ಸಾಹ ನೀಡಿದ ಮೆಡಿಕವರ್ ಆಸ್ಪತ್ರೆ

    Demo
    Share. Facebook Twitter LinkedIn Email WhatsApp

    Related Posts

    ನೀಟ್–ಯುಜಿ 2025: ಧಾರವಾಡ ದೈವಿಕ್ ಅಂಬಾಟಿ AIR 513, ಹುಬ್ಬಳ್ಳಿಯ ದಕ್ಷ್ SR AIR 318 ರ್ಯಾಂಕ್ ಗಳಿಸಿ ಸಾಧನೆ

    June 16, 2025

    ಧಾರಾಕಾರ ಮಳೆಗೆ ಧರೆಗುರುಳಿದ ಮರ: ಮುಳ್ಳಯ್ಯನಗಿರಿ-ದತ್ತಪೀಠ ಮಾರ್ಗದ ರಸ್ತೆ ಸಂಪೂರ್ಣ ಬಂದ್!

    June 16, 2025

    ಚಿತ್ರದುರ್ಗದಲ್ಲಿ ಚಡ್ಡಿಗ್ಯಾಂಗ್ ಆಕ್ಟೀವ್: ಮಧ್ಯರಾತ್ರಿ ಮಾರಕಾಸ್ತ್ರ ಹಿಡಿದು ದರೋಡೆಗೆ ಇಳಿದ ಗ್ಯಾಂಗ್!

    June 16, 2025

    ಪೋಷಕರೇ ಎಚ್ಚರ: ನಕಲಿ ವೈದ್ಯನ ಚಿಕಿತ್ಸೆಯಿಂದ 6 ತಿಂಗಳ ಮಗು ಸಾವು!

    June 16, 2025

    ಮುಂಗಾರು ಅಬ್ಬರ: ಕರ್ನಾಟಕದಲ್ಲಿ ಇಂದಿನಿಂದ ಜೂ.19ರವರೆಗೆ ಭಾರಿ ಮಳೆ!

    June 16, 2025

    ಮೋದಿ ನೇತೃತ್ವದ ಕೇಂದ್ರಕ್ಕೆ 11 ವರ್ಷ: ಮಡಿಕೇರಿಯಲ್ಲಿ ಗಿಡ ನೆಡುವ ಕಾರ್ಯಕ್ರಮ!

    June 16, 2025

    ಚಾಮರಾಜನಗರ| ಆಹಾರ ಹರಸಿ ಬಂದ ಜಿಂಕೆ ಕೊಂದು ತಿಂದ ಹುಲಿ!

    June 16, 2025

    ಧಾರಕಾರ ಮಳೆ: ಇಂದು ಕೊಡಗಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ!

    June 16, 2025

    ಗುಂಡಿಯಲ್ಲಿ ಮೊಸಳೆ ಪತ್ತೆ: ಜನರಲ್ಲಿ ಹೆಚ್ಚಿದ ಆತಂಕ!

    June 16, 2025

    ಕಾಂತಾರ ಶೂಟಿಂಗ್ ಸೆಟ್ ನಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ: ಸ್ಪಷ್ಟನೆ ಕೊಟ್ಟ ಹೊಂಬಾಳೆ ಫಿಲ್ಮ್ಸ್‌ !

    June 15, 2025

    ಚಾಕ್ಲೇಟ್ ಪ್ರಿಯರೇ ಎಚ್ಚರ: ಬಾಯಿ ಚಪ್ಪರಿಸಿಕೊಂಡು ತಿನ್ನೋ ಮೊದಲು ಈ ಸ್ಟೋರಿ ನೋಡಿ!

    June 15, 2025

    ಪೋಷಕರ ನಿರ್ಲಕ್ಷ್ಯ: ಕಾಲುವೆಗೆ ಬಿದ್ದು 2 ವರ್ಷದ ಮಗು ಸಾವು!

    June 15, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.