Close Menu
Ain Live News
    Facebook X (Twitter) Instagram YouTube
    Wednesday, June 25
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಬೆಳಗಾವಿಯ ಟಿಳಕವಾಡಿಯಲ್ಲಿ ಕಲಾಮಂದಿರ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

    By AIN AuthorApril 20, 2025
    Share
    Facebook Twitter LinkedIn Pinterest Email
    Demo

    ಬೆಳಗಾವಿ: ಬೆಳಗಾವಿಯ ಟಿಳಕವಾಡಿಯಲ್ಲಿ ನಿರ್ಮಾಣವಾಗಿರುವ ಕಲಾಮಂದಿರವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದರು.  ಕಲಾಮಂದಿರ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಕಲಾಮಂದಿರ ಮತ್ತು ಮಳಿಗೆ ಇರುವ ಹೊಸ ಕಟ್ಟಡ ಉದ್ಘಾಟನೆ ಮಾಡಿದ್ದೇವೆ. ಈ ಕಟ್ಟಡವನ್ನ ಅತ್ಯಂತ ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. ಇದು ಬಹು ಉಪಯುಕ್ತವಾದಂತ ಕಟ್ಟಡವಾಗಿದೆ. ಇದರ ಆದಾಯ ಕೂಡ ಬೆಳಗಾವಿಗೆ ಬರುತ್ತದೆ. ಸ್ಮಾರ್ಟ್ ಸಿಟಿ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡು ಸೇರಿ ಮಾಡುವ ಕಾರ್ಯಕ್ರಮ ಎಂದರು.

     

    ಸ್ಮಾರ್ಟ್ ಸಿಟಿ ಇಡೀ ದೇಶದಲ್ಲಿ ಪ್ರಾರಂಭವಾಗಿದೆ. ಎರಡು ಸರ್ಕಾರಗಳು ಐವತ್ತು ಪರ್ಸೆಂಟ್ ಹಾಕಿ ಕಟ್ಟಿರುವುದು. ಯಾವುದೋ ಒಂದು ಸರ್ಕಾರ ಮಾಡಿದ ಕಾರ್ಯಕ್ರಮ ಅಲ್ಲಾ‌. ಕೇಂದ್ರ ಸರ್ಕಾರ ಒಂದೇ ಮಾಡಿದ್ದು ಅಲ್ಲಾ ರಾಜ್ಯ ಸರ್ಕಾರ ಕೂಡ ಒಂದೇ ಮಾಡಿದ ಕಾರ್ಯಕ್ರಮ ಅಲ್ಲಾ. ಮಳಿಗೆಗಳನ್ನ ಹರಾಜು ಮಾಡಿ ನೀಡುವಂತೆ ಹೇಳಿದ್ದೇನೆ. ಇದರಿಂದ ಬಂದ ಹಣವನ್ನು ಬೆಳಗಾವಿ ನಗರ ಅಭಿವೃದ್ಧಿಗೆ ಖರ್ಚು ಮಾಡಬೇಕು ಎಂದರು. ಜಾಗೃತಿಯಿಂದ ಹರಾಜು ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.

    ಆರ್.ಅಶೋಕ್ ಯಾವತ್ತು ಸತ್ಯ ಹೇಳಲ್ಲ ; ಸಾಮ್ರಾಟ್ ವಿರುದ್ಧ ಸಿಎಂ ಸಿದ್ದು ಗರಂ

    ಗುತ್ತಿಗೆ ಆಧಾರದ ಮೇಲೆ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದರೂ, ಆದರೆ ಅವರನ್ನು ಖಾಯಂಗೊಳಿಸಿ ಹದಿನೇಳು ಸಾವಿರ ಸಂಬಳ ಕೊಟ್ಟಿದ್ದು ನಮ್ಮ ಸರ್ಕಾರ. ರಾಜ್ಯದ ಎಲ್ಲಾ ಪೌರ ಕಾರ್ಮಿಕರನ್ನು ನಮ್ಮ ಸರ್ಕಾರ ಖಾಯಂಗೊಳಿಸುತ್ತೇವೆ. ಲಾರಿ ಡ್ರೈವರ್ ಗಳನ್ನ ಕೂಡ ಖಾಯಂಗೊಳಿಸುತ್ತೇವೆ‌. ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಎಸ್‌ಟಿಪಿ ಪ್ಲಾಂಟ್ ಗೆ ಜಮೀನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಸರ್ಕಾರ ಕೋರ್ಟ್ ನಲ್ಲಿ ಹಣವನ್ನ ಡೆಪಾಸಿಟ್ ಮಾಡಿದೆ ಎಂದರು.  ಹೆಚ್ಚು ಪರಿಹಾರ ನೀಡಿ ಅಂತಾ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಸಿಎಂ ಅವರು ಹೆಬ್ಬಾಳ್ಕರ್ ಹೆಸರು ಹೇಳುತ್ತಿದ್ದಂತೆ ಎದ್ದು ನಿಂತು ಪರಿಹಾರ ಕುರಿತು ಮಾತನಾಡಲು ಮುಂದಾಗಿದ್ದು,  ಈ ವೇಳೆ ನಾನು ಮಾತಾಡ್ತೇನಿ ನೀನು ಕುಳಿತುಕೊಳಮ್ಮಾ ಎಂದರು.

    Demo
    Share. Facebook Twitter LinkedIn Email WhatsApp

    Related Posts

    ಆಘಾತಕಾರಿ ಘಟನೆ: ಹೃದಯಾಘಾತಕ್ಕೆ 15 ವರ್ಷದ ಬಾಲಕಿ ಸಾವು!

    June 24, 2025

    ತಮ್ಮ ಅಧಿಕಾರ ಇದ್ದಾಗ ಕುಮಾರಸ್ವಾಮಿ ಏನ್ ಮಾಡ್ತಿದ್ರು!? ಮಾತಿನಲ್ಲೇ ಚಾಟಿ ಬೀಸಿದ HK ಪಾಟೀಲ್!

    June 24, 2025

    ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ!

    June 24, 2025

    ಕರ್ನಾಟಕವನ್ನು ಡಿಕೆಶಿ ಕೈಗೆ ಕೊಟ್ರೆ ಮಾರಿಕೊಂಡು ಹೋಗ್ತಾರೆ – ಯತ್ನಾಳ್!

    June 24, 2025

    ಕೆಐಎಡಿಬಿ ಭೂಸ್ವಾಧೀನಕ್ಕೆ ವಿರೋಧ: 495 ಎಕರೆ ಕೈ ಬಿಡಲು ಸರ್ಕಾರ ನಿರ್ಧಾರ.. ಪ್ರತಿಭಟನೆ ಕೈಬಿಡಲು ಒಪ್ಪದ ರೈತರು!

    June 24, 2025

    ಪುರಸಭೆ ಕಛೇರಿಯ ಹಂಚು ಕುಸಿತ: ಪ್ರಾಣಾಪಾಯದಿಂದ ಪಾರಾದ ನೌಕರರು

    June 24, 2025

    ಕೋಲಾರ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಅರೆಸ್ಟ್.!

    June 24, 2025

    ನೀವು ಸಿಎಂ ಇದ್ದಾಗ ಗಣಿ ಅಕ್ರಮದ ವರದಿ ನಿಮ್ಮ ಕೈಯಲ್ಲಿ ಇದ್ದವು, ಆಗ ಅಭಿಷೇಕ ಮಾಡುತ್ತಾ ಕುಳಿತ್ತಿದ್ರಾ..?: HDK ವಿರುದ್ಧ ಎಚ್ ಕೆ ಪಾಟೀಲ್ ಕಿಡಿ

    June 24, 2025

    ಅಭಿವೃದ್ಧಿಗೆ ನಮ್ಮತ್ರ ದುಡ್ಡಿಲ್ಲ, ಸಿದ್ದರಾಮಯ್ಯ ಹತ್ರನೂ ಇಲ್ಲ: ಸಚಿವ ಡಾ. ಜಿ ಪರಮೇಶ್ವರ್

    June 24, 2025

    ಜೂನ್ 27 ಬಳ್ಳಾರಿಯಲ್ಲಿ ಐಸಿಎಐ ಎಂಎಸ್ಎಂಇ ಮಹೋತ್ಸವ ಆಯೋಜನೆ!

    June 24, 2025

    ಬೈಕ್-ಕಾರು ನಡುವೆ ಅಪಘಾತ: ಪಲ್ಟಿ ಹೊಡೆದು ರಸ್ತೆ ಪಕ್ಕಕ್ಕೆ ಉರುಳಿದ ಕಾರು..!

    June 24, 2025

    ಲೋಕಾ ದಾಳಿ: ಬೆಳಗಾವಿ ಇಂಜಿನಿಯರ್ ಮನೆಯಲ್ಲಿ ಲಕ್ಷಾಂತರ ಮೌಲ್ಯದ ವಜ್ರ-ಚಿನ್ನಾಭರಣ-ನಗದು ಪತ್ತೆ

    June 24, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.