ಬಾಗಲಕೋಟ :- ಜಿಲ್ಲೆಯ ಹುನಗುಂದ ತಾಲೂಕಿನ ಅಮರಾವತಿಯಿಂದ ಬಿಂಜವಾಡಗಿ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕ ಬಿದ್ದಿರುವ ದೊಡ್ಡ ಗುಂಡಿಯಲ್ಲಿ ಮೊಸಳೆಯೊಂದು ವಾಸವಾಗಿದ್ದು ಅದು ಈಗಾಗಲೇ ಎರಡು ಕುರಿಗಳನ್ನು ಬಲಿ ತೆಗೆದು ಕೊಂಡಿದೆ ಎಂದು ಹೇಳಲಾಗುತ್ತಿದೆ.
ಈ ರಾಶಿಯವರ ವ್ಯಾಪಾರದಲ್ಲಿ ಭಾರಿ ನಷ್ಟ: ಸೋಮವಾರದ ರಾಶಿ ಭವಿಷ್ಯ 16 ಜೂನ್ 2025!
ಈ ಅಪಾಯಕಾರಿ ಬೃಹತ್ ಮೊಸಳೆಯಿಂದ ಇನ್ನೂ ಹೆಚ್ಚಿನ ಅನಾಹುತ ಆಗುವ ಮೊದಲು ಅದನ್ನು ಸಂಬಂಧಪಟ್ಟ ಇಲಾಖೆಯವರು ಹಿಡಿದುಕೊಂಡು ಹೋಗುವಂತೆ ಜನರು ಆಗ್ರಹಿಸಿದ್ದಾರೆ.