Close Menu
Ain Live News
    Facebook X (Twitter) Instagram YouTube
    Monday, June 16
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ನಿಮಗಿದು ಗೊತ್ತಾ!? ಮನೆ ಮುಂದೆ ಈ ಹೂವಿನ ಗಿಡ ಬೆಳೆಸಿದರೆ ಆರ್ಥಿಕ ಸಮಸ್ಯೆ ಶಾಶ್ವತ ದೂರವಾಗುತ್ತಂತೆ!

    By AIN AuthorJune 16, 2025
    Share
    Facebook Twitter LinkedIn Pinterest Email
    Demo

    ಬಹಳಷ್ಟು ಜನ ಮನೆ ಕಟ್ಟುವಾಗ ವಾಸ್ತು ತಜ್ಞರ ಸಲಹೆ ಪಡೆಯುತ್ತಾರೆ. ಯಾವ ಮೂಲೆ ಎಲ್ಲಿರಬೇಕು. ಯಾವ ದಿಕ್ಕಿನಲ್ಲಿ ಏನು ಬರಬೇಕು ಎಂದು ಕೇಳಿ ತಿಳಿಯುತ್ತಾರೆ. ಆದರೆ ಮನೆ ಕಟ್ಟಿದ ಮೇಲೆ ಕೆಲವು ವಾಸ್ತು ದೋಷಗಳು ಇದ್ದೇ ಇರುತ್ತದೆ. ಇದಕ್ಕೆ ಪರಿಹಾರ ಎನ್ನುವಂತೆ ಮನೆಯಲ್ಲಿ ಕೆಲವು ಸಸಿಗಳನ್ನು ಬೆಳೆಸಿದರೆ ವಾಸ್ತು ದೋಷವು ಪರಿಹಾರವಾಗುತ್ತದೆ. ಜೊತೆಗೆ ಧನಾತ್ಮಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಜನರು ತೋಟದಲ್ಲಿ ಸಮಯ ಕಳೆಯುವುದರಿಂದ ಆಯಾಸ ಕಳೆಯುತ್ತದೆ ಜೊತೆಗೆ ಮನಶಾಂತಿಯೂ ಸಿಗುತ್ತದೆ. ಒತ್ತಡ ಕಡಿಮೆ ಮಾಡಲು ಜನರು ಕೃಷಿ ಮೊರೆ ಹೋಗುವುದನ್ನು ನೋಡಿದ್ದೀರಿ. ಅದೇ ಕೃಷಿಯು ವಾಸ್ತುವನ್ನೂ ಸರಿಪಡಿಸುತ್ತದೆ

    Chicken Benefits: ಚಿಕನ್‌ ತಿನ್ನೋದ್ರಿಂದ ಎಷ್ಟೆಲ್ಲಾ ಆರೋಗ್ಯ ಬೆನಿಫಿಟ್ ಗಳಿದೆ ಗೊತ್ತಾ?

    ಕೆಲವು ಹೂವುಗಳು ಕೆಲವು ದೇವರುಗಳಿಗೆ ಸೂಕ್ತವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಆ ರೀತಿಯಲ್ಲಿ, ದಾಸವಾಳದ ಹೂವುಗಳು ನೈಸರ್ಗಿಕವಾಗಿ ಸುಂದರವಾಗಿರುತ್ತದೆ. ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ಅಷ್ಟೇ ಅಲ್ಲ, ಮನೆಯ ಮುಂದೆ ಈ ಗಿಡವನ್ನು ಬೆಳೆಸುವುದಿಂದ ಅನೇಕ ಆಧ್ಯಾತ್ಮಿಕ ಪ್ರಯೋಜನಗಳು ದೊರೆಯುತ್ತವೆ ಎಂದು ಹೇಳಲಾಗುತ್ತದೆ.

    ಲಕ್ಷ್ಮಿ ದೇವಿಯ ಆಶೀರ್ವಾದ : ಮನೆಯಲ್ಲಿ ದಾಸವಾಳ ಗಿಡ ಬೆಳೆಸುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಬಹುದು ಎಂದು ನಂಬಲಾಗಿದೆ. ಆದರೆ ಈ ಗಿಡ ಒಣಗದಂತೆ ನೋಡಿಕೊಳ್ಳಬೇಕು. ಎಚ್ಚರಿಕೆಯಿಂದ ಬೆಳೆಸಬೇಕು. ಸಂಪತ್ತಿನ ದೇವತೆ ಲಕ್ಷ್ಮಿ ದೇವಿಗೆ ಪ್ರಿಯವಾದ ದಾಸವಾಳವು ವಾಸ್ತು ಶಾಸ್ತ್ರದಲ್ಲಿ ಭಾರಿ ಆರ್ಥಿಕ ಕೊಡುಗೆಯನ್ನು ನೀಡುತ್ತದೆ ಎಂದು ನಂಬಲಾಗಿದೆ..

    ದಾಸವಾಳ ಗಿಡಗಳನ್ನು ಬೆಳೆಸುವುದರ ಪ್ರಯೋಜನಗಳು : ಈ ದಾಸವಾಳ ಗಿಡವನ್ನು ಮನೆಯಲ್ಲಿ ಬೆಳೆಸಿದರೆ, ಆರ್ಥಿಕ ಸಂಕಷ್ಟದಲ್ಲಿರುವವರು ಮತ್ತು ಸಾಲದಲ್ಲಿರುವವರ ಸಮಸ್ಯೆಗಳು ಬಹಳ ಕಡಿಮೆಯಾಗುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಮನೆಯಲ್ಲಿ ಹಣವನ್ನು ಇಡುವ ಸ್ಥಳದಲ್ಲಿ, ವಿಶೇಷವಾಗಿ ಶುಕ್ರವಾರದಂದು ದಾಸವಾಳದ ಹೂವುಗಳನ್ನು ಇರಿಸಿ, ಗಣೇಶ ಮತ್ತು ದುರ್ಗೆಯನ್ನು ಪೂಜಿಸಿದರೆ, ಹೆಚ್ಚಿನ ಲಾಭವಾಗುತ್ತದೆ ಎಂದು ನಂಬಲಾಗಿದೆ.

    ಕುಟುಂಬ ಸಂಬಂಧಗಳಲ್ಲಿ ಘರ್ಷಣೆ, ಜಗಳ, ವಾಸ್ತು ಸಮಸ್ಯೆಗೆ ನೀವು ಮಲಗುವಾಗ ನಿಮ್ಮ ದಿಂಬಿನ ಕೆಳಗೆ ದಾಸವಾಳದ ಹೂವನ್ನು ಇಟ್ಟುಕೊಳ್ಳಬೇಕು. ಇದು ಮನಸ್ಸನ್ನು ಶಾಂತಗೊಳಿಸುತ್ತದೆ, ನಿಮ್ಮಲ್ಲಿ ಸಕಾರಾತ್ಮಕ ಭಾವನೆಗಳನ್ನು ಸೃಷ್ಟಿಸುತ್ತದೆ. ಸಂಬಂಧಿಕರ ನಡುವೆ ಪ್ರೀತಿಯನ್ನು ಸುಧಾರಿಸುತ್ತದೆ ಎಂದು ನಂಬಲಾಗಿದೆ.

    ಅಷ್ಟೇ ಅಲ್ಲ, ಮನೆಯಲ್ಲಿ ದಾಸವಾಳ ಸಸ್ಯ ಬೆಳೆಸಿದರೆ, ಮನೆ ಸೌಂದರ್ಯ ಮತ್ತು ವಾತಾವರಣ ಉತ್ತಮವಾಗಿರುತ್ತೆ.

    Demo
    Share. Facebook Twitter LinkedIn Email WhatsApp

    Related Posts

    Chicken Benefits: ಚಿಕನ್‌ ತಿನ್ನೋದ್ರಿಂದ ಎಷ್ಟೆಲ್ಲಾ ಆರೋಗ್ಯ ಬೆನಿಫಿಟ್ ಗಳಿದೆ ಗೊತ್ತಾ?

    June 16, 2025

    ಪುರುಷರೇ ಎಚ್ಚರ: ಗಂಡಸರಲ್ಲಿ ವೇಗವಾಗಿ ಹರಡುತ್ತಿದೆ ಇದೊಂದು ಕ್ಯಾನ್ಸರ್.. ಈ ಲಕ್ಷಣ ಕಂಡ್ರೆ ಕೂಡಲೇ ಡಾಕ್ಟರ್ ಭೇಟಿ ಮಾಡಿ!

    June 16, 2025

    ತೆಳ್ಳಗಾಗಬೇಕು ಅಂತ ಬಿಸಿ ನೀರಿಗೆ ಜೇನುತುಪ್ಪ ಬೆರೆಸಿ ಕುಡಿತೀರಾ? ಈ ವಿಚಾರ ತಿಳ್ಕೊಳ್ಳಿ, ಇಲ್ಲದಿದ್ರೆ ಅಪಾಯ ಫಿಕ್ಸ್!

    June 16, 2025

    ಈ ರಾಶಿಯವರ ವ್ಯಾಪಾರದಲ್ಲಿ ಭಾರಿ ನಷ್ಟ: ಸೋಮವಾರದ ರಾಶಿ ಭವಿಷ್ಯ 16 ಜೂನ್ 2025! 

    June 16, 2025

    ನೀವು ಕೂಡ ಜಾಸ್ತಿ ಉಪ್ಪಿನಕಾಯಿ ತಿಂತೀರಾ!? ಹಾಗಿದ್ರೆ ಈ ಸಮಸ್ಯೆಗಳು ಗ್ಯಾರಂಟಿ!

    June 15, 2025

    ನಿತ್ಯ ಒಂದು ಸೇಬು ತಿಂದ್ರೆ ಹಾರ್ಟ್‌ಗೆ ಒಳ್ಳೆಯದಂತೆ: ಇದು ಸುಳ್ಳಲ್ಲ ಮರ್ರೆ!

    June 15, 2025

    ಈ ರಾಶಿಯವರ ಮದುವೆ ಏಕೆ ಬೇಗ ಆಗುತ್ತಿಲ್ಲ? ಭಾನುವಾರದ ರಾಶಿ ಭವಿಷ್ಯ 15 ಜೂನ್ 2025! 

    June 15, 2025

    ನೀವು ಊಟ ಮಾಡ್ಬೇಕಾದ್ರೆ ಸೀನು ಬರುತ್ತಾ!? ಹಾಗಿದ್ರೆ ಈ ರೀತಿ ಮಾಡಿ ಎನ್ನುತ್ತೆ ಶಕುನ ಶಾಸ್ತ್ರ..!

    June 14, 2025

    ಈ ಹಣ್ಣಿನ ಬೆನಿಫಿಟ್ ಎಷ್ಟಿದೆ ಗೊತ್ತಾ!? ಕೊಲೆಸ್ಟ್ರಾಲ್ ನಿಂದ ಕ್ಯಾನ್ಸರ್‌ ಗುಣಪಡಿಸೋ ಶಕ್ತಿ ಇದೆ!

    June 14, 2025

    ಪರಂಗಿ ಹಣ್ಣನ್ನು ಅಪ್ಪಿತಪ್ಪಿಯೂ ಈ ನಾಲ್ಕು ಸಂದರ್ಭಗಳಲ್ಲಿ ಸೇವಿಸಬಾರದು!

    June 14, 2025

    ಹೃದಯಕ್ಕೆ ಬಹಳ ಅಪಾಯಕಾರಿ: ಎಷ್ಟೇ ಇಷ್ಟವಾಗಿದ್ದರೂ ಈ ಆಹಾರಗಳನ್ನು ತ್ಯಜಿಸಿಬಿಡಿ!

    June 14, 2025

    ಮೀನು ತಿನ್ನೋದ್ರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?

    June 14, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.