Close Menu
Ain Live News
    Facebook X (Twitter) Instagram YouTube
    Tuesday, June 3
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಮುಂಬೈ ವಿರುದ್ಧ ಗೆಲ್ಲುತ್ತಿದ್ದಂತೆ RCB ಬಗ್ಗೆ ಪಂಜಾಬ್ ಕ್ಯಾಪ್ಟನ್ ಶ್ರೇಯಸ್ ಏನ್ ಹೇಳಿದ್ರೂ ಗೊತ್ತಾ!?

    By AIN AuthorJune 2, 2025
    Share
    Facebook Twitter LinkedIn Pinterest Email
    Demo

    2025ರ ಕ್ವಾಲಿಫೈಯರ್ 2 IPL ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಮಣಿಸಿ ಪಂಜಾಬ್ ಕಿಂಗ್ಸ್ ಫೈನಲ್ ಗೇರಿದೆ.

    IPL 2025: ಮುಂಬೈ ವಿರುದ್ಧ ಅಮೋಘ ಗೆಲುವು: ನಾಳೆ ಆರ್ ಸಿಬಿ-ಪಂಜಾಬ್ ಫೈನಲ್ ಫೈಟ್!

    ಗೆದ್ದ ಬಳಿಕ ಮಾತನಾಡಿದ ಶ್ರೇಯಸ್, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಹೇಗೆ ಇಷ್ಟೊಂದು ಶಾಂತವಾಗಿರುತ್ತೇನೆಂದು ನನಗೆ ತಿಳಿದಿಲ್ಲ. ಆದರೆ ನಾನು ಯಾವಾಗಲೂ ಹೇಳುವುದೇನೆಂದರೆ, ಸಂದರ್ಭ ದೊಡ್ಡದಾದಷ್ಟೂ ನೀವು ಹೆಚ್ಚು ಶಾಂತವಾಗಿರಬೇಕು. ಆಗ ಮಾತ್ರ ನಮಗೆ ನಿಜವಾದ ಫಲಿತಾಂಶಗಳು ಸಿಗುತ್ತವೆ. ಇಂದು ನಾನು ನನ್ನ ಉಸಿರಾಟದ ಮೇಲೆ ಗಮನಹರಿಸಿದೆ, ಬೆವರುವುದಕ್ಕಿಂತ ಮಾನಸಿಕ ಸ್ಥಿರತೆಗೆ ಹೆಚ್ಚು ಗಮನ ನೀಡಿದೆ’ ಎಂದು ಹೇಳಿದ್ದಾರೆ.

    ಆರ್‌ಸಿಬಿ ಪಂದ್ಯದ ಬಗ್ಗೆ ಮಾತನಾಡಿದ ಶ್ರೇಯಸ್ ಅಯ್ಯರ್, ಆ ಸೋಲಿನ ಬಗ್ಗೆ ತಂಡ ಹೆಚ್ಚು ಯೋಚಿಸಲಿಲ್ಲ ಎಂದು ಹೇಳಿದ್ದಾರೆ. ಬೆಂಗಳೂರು ವಿರುದ್ಧದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಕೇವಲ 101 ರನ್‌ಗಳಿಗೆ ಆಲೌಟ್ ಆಗಿತ್ತು. ಆ ಸೋಲಿನ ಬಗ್ಗೆ ತಂಡ ಹೆಚ್ಚು ಯೋಚಿಸಲಿಲ್ಲ ಎಂದು ಶ್ರೇಯಸ್ ಅಯ್ಯರ್ ಹೇಳಿದರು. ನಾವು ಋತುವಿನ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದೇವೆ. ಒಂದು ಪಂದ್ಯದಿಂದ ನಮ್ಮ ತಂಡವನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ನಾವು ಅದರ ಬಗ್ಗೆ ಹೆಚ್ಚು ಯೋಚಿಸಲಿಲ್ಲ. ನಾವು ಆರಂಭದಿಂದಲೂ ಸಕಾರಾತ್ಮಕ ಮತ್ತು ಆಕ್ರಮಣಕಾರಿ ಕ್ರಿಕೆಟ್ ಆಡುತ್ತಿದ್ದೇವೆ. ಮಾಡಿದ ತಪ್ಪುಗಳನ್ನು ಮರೆತು ಮುಂದುವರಿಯುವುದು ಮುಖ್ಯ ಎಂಬುದು ಅಯ್ಯರ್ ಮಾತುಗಳಾಗಿದೆ.

    Demo
    Share. Facebook Twitter LinkedIn Email WhatsApp

    Related Posts

    RCB vs PBKS: ಫೈನಲ್’ಗೂ ಮುನ್ನ RCBಗೆ ಬಿಗ್ ಶಾಕಿಂಗ್ ನ್ಯೂಸ್: ಗಾಯದಿಂದ ಹೊರಬಿದ್ದ ಡೇಂಜರಸ್ ಪ್ಲೇಯರ್

    June 3, 2025

    RCB vs PBKS: ಆರ್ ​ಸಿಬಿ ಗೆಲ್ಲುತ್ತೆ ಎಂದು ಈಗಲೇ ಹೇಳಬೇಡಿ ಎಂದು ಅನಿಲ್ ಕುಂಬ್ಳೆ ಹೇಳಿದ್ಯಾಕೆ..?

    June 3, 2025

    IPL ಫೈನಲ್ ಕದನ: RCB ಫ್ಯಾನ್ಸ್’ಗೆ ಬಿಗ್ ಶಾಕ್ – ಸ್ಫೋಟಕ ಓಪನರ್ ಫಿಲ್ ಸಾಲ್ಟ್ ಆಡುವುದು ಡೌಟ್..!

    June 3, 2025

    IPL Final: ವಿಮಾನ ಹಾರಾಟ ವಿಳಂಬ: ಸ್ಪೈಸ್ ಜೆಟ್ ವಿರುದ್ದ RCB ಅಭಿಮಾನಿಗಳ ಆಕ್ರೋಶ!

    June 3, 2025

    RCB ಜೆರ್ಸಿ ಧರಿಸಿ ಈ ಸಲ ಕಪ್ ನಮ್ದೆ ಎಂದ ಡಿಸಿಎಂ ಡಿಕೆಶಿ!

    June 3, 2025

    RCB ಜೆರ್ಸಿ ತೊಟ್ಟು ಈ ಸಲಾ ಕಪ್‌ ನಮ್ದೇ ಎಂದ ರಮೇಶ್ ಅರವಿಂದ್!

    June 3, 2025

    IPL Final: RCB ಟೀಮ್’ಗೆ ಸಪೋರ್ಟ್ ಮಾಡುವಂತೆ ಡಂಗೂರ ಸಾರಿದ ಗ್ರಾಮಸ್ಥರು

    June 3, 2025

    RCB vs PBKS: ಇಂದು ಫೈನಲ್ ಪಂದ್ಯ ರದ್ದಾದ್ರೆ ಯಾರಾಗ್ತಾರೆ ಚಾಂಪಿಯನ್? IPL ನಿಯಮಗಳೇನು..?

    June 3, 2025

    ಕೊಹ್ಲಿಗಾಗಿ ಕಪ್ ಗೆಲ್ಲಲು ಪ್ರಯತ್ನಿಸುತ್ತೇವೆ: ಕ್ಯಾಪ್ಟನ್ ರಜತ್ ಪಾಟಿದಾರ್!

    June 3, 2025

    ಐಪಿಎಲ್ ಫೈನಲ್ ಫೈಟ್: ಅವಧಿಗೂ ಮೀರಿ ಬೆಂಗಳೂರಲ್ಲಿ ಪಬ್ ಓಪನ್ ಆದ್ರೆ ದಾಖಲಾಗತ್ತೆ FIR!

    June 3, 2025

    IPL 2025: ಇಂದು ಫೈನಲ್ ನಲ್ಲಿ RCB ಗೆದ್ದರೆ ಸಿಗುವ ಹಣವೆಷ್ಟು ಗೊತ್ತಾ!?

    June 3, 2025

    IPL 2025: ಇಂದು IPL ಫೈನಲ್ ಫೈಟ್: RCBಯ 18 ವರ್ಷಗಳ ಕಾಯುವಿಕೆಗೆ ಇಂದು ಸಿಗುತ್ತಾ ಮುಕ್ತಿ!?

    June 3, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.