Close Menu
Ain Live News
    Facebook X (Twitter) Instagram YouTube
    Wednesday, June 25
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಕನಕಪುರ, ನೆಲಮಂಗಲದಲ್ಲೂ ಬೇಡ, ಶಿರಾ ಬಳಿ ಏರ್ಪೋಟ್‌ ಮಾಡಿ: ಸಿಎಂಗೆ ಕೈ ಶಾಸಕರ ಪತ್ರ

    By Author AINApril 9, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು: ಉದ್ದೇಶಿತ ಬೆಂಗಳೂರಿನ ೨ನೇ ಏರ್‌ ಪೋರ್ಟನ್ನು ಕನಕಪುರದಲ್ಲೇ  ಆರಂಭಿಸಿ ಕ್ರೆಡಿಟ್‌ ತೆಗೆದುಕೊಳ್ಳಲು ಮುಂದಾಗಿರುವ ಡಿಸಿಎಂ ಡಿಕೆ ಶಿವಕುಮಾರ್‌ ನಡೆಗೆ ಕಾಂಗ್ರೆಸ್‌ ನಲ್ಲೇ ಅಪಸ್ವರ ತೀವ್ರಗೊಂಡಿದೆ.

    ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧಿಕಾರಿಗಳ ತಂಡ ಈಗಾಗಲೇ ಕನಕಪುರ ಹಾಗೂ ನೆಲಮಂಗಲ-ಕುಣಿಗಲ್‌ ಬಳಿ ಉದ್ದೇಶಿತ ಏರ್ಪೋರ್ಟ್‌ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿದೆ. ಪ್ರಾಧಿಕಾರದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿರುವಾಗಲೇ ಕಾಂಗ್ರೆಸ್‌ ನ ಮತ್ತೊಂದು ಬಣ ಡಿ.ಕೆ ಶಿವಕುಮಾರ್‌ ಗೆ ಟಕ್ಕರ್‌ ಕೊಡಲು ಮುಂದಾಗಿದೆ.

    ತುಮಕೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್‌ ಶಾಸಕರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಕನಪುರದಲ್ಲಿ ಹೊಸ ಏರ್‌ ಪೋರ್ಟ್‌ ಮಾಡೋದು ಬೇಡ. ನೆಲಮಂಗಲ ಅಥವಾ ಶಿರಾದಲ್ಲಿ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.

    ಈಗ ನೆಲಮಂಗಲ  ಹೊಸ ಎರ್‌ ಪೋರ್ಟ್‌ ಮಾಡಿದರೆ ಮತ್ತಷ್ಟು ಟ್ರಾಫಿಕ್ ಹೆಚ್ಚಾಗುತ್ತದೆ. ಹೀಗಾಗ ಶಿರಾ ಸೂಕ್ತ ಸ್ಥಳ ಎಂದು ದೆಹಲಿ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ ಹೇಳಿದ್ದಾರೆ.

    ದೇವನಹಳ್ಳಿ ಏರ್‌ ಪೋರ್ಟ್‌ ಗೆ ನಾಲ್ಕು ಸಾವಿರ ಎಕರೆ ಇದೆ. ಈಗಾಗಲೇ ಇದು ನಂಬರ್ ಒನ್ ಏರ್ಪೋರ್ಟ್ ಅಂತ ಹೆಸರು ಪಡೆದಿದೆ. ದೆಹಲಿ ಬಾಂಬೆಯನ್ನ ದೇವನಹಳ್ಳಿ ಏರ್ ಪೋರ್ಟ್ ಮೀರಿಸಿದೆ. ಎರಡನೇ ಏರ್ಪೋರ್ಟ್ ಮಾಡಲು ೧೫೦ ಕಿಮೀ ಅಂತರದಲ್ಲಿ ಎರಡನೇ ಏರ್ ಪೋರ್ಟ್ ಅಗಬೇಕು. ಶಿರಾದಲ್ಲಿ ಏರ್ ಪೋರ್ಟ್ ಯಾಕೆ ಆಗಬೇಕು ಅಂದರೆ ಈ ರಸ್ತೆಗೆ ನಾಲ್ಕು ಹೆದ್ದಾರಿ ಸಿಗುತ್ತದೆ.  ಶಿರಸ ಹೈವೇನಿಂದ ಅನೇಕ ರಸ್ತೆಗಳು ಬೇರೆ ಬೇರೆ ಕಡೆ ಹೋಗುತ್ತವೆ. ಹೀಗಾಗಿ

    ಶಿರಾದಲ್ಲಿ ಏರ್ಪೋರ್ಟ್ ಆಗಬೇಕು ಅಂತ ಮನವಿ ಸಲ್ಲಿಸಿದ್ದೇವೆ ಎಂದು ಟಿ.ಬಿ ಜಯಚಂದ್ರ ತಿಳಿಸಿದರು.

    ಮುಂಬರುವ ವರ್ಷಗಳಲ್ಲಿ ಬೆಂಗಳೂರಲ್ಲಿ ಜನಸಂಖ್ಯೆ ಹೆಚ್ಚಾಗಲಿದೆ. ಹೀಗಾಗಿ ನೆಲಮಂಗಲ-ಕನಕಪುರದಲ್ಲೂ ಟ್ರಾಫಿಕ್‌ ಹೆಚ್ಚಾಗಲಿದೆ.  ಏರ್ ಪೋರ್ಟ್ ನ ಒಂದಿಷ್ಟು ಕಂಡೀಷನ್ ಫುಲ್ ಫಿಲ್ ಆಗೋದು ಶಿರಾದಲ್ಲಿ ಮಾತ್ರ. ಇದರಿಂದ ಕೃಷಿ ಎಕ್ಸಪೋರ್ಟ್ ಗೆ ಅನುಕೂಲ ಆಗಲಿದೆ.

    ಹಾಗಾಗಿ ಶಿರಾದಲ್ಲಿ ಆಗಲಿ ಅನ್ನೋದು ಅನೇಕ ಶಾಸಕರ ಮನವಿಯಾಗಲಿದೆ. ಶಿರಾದಲ್ಲಿ ಮಾಡಿದರೆ ಬೇರೆ ಬೇರೆ ಜಿಲ್ಲೆಯ ಫ್ಲೈಟ್ ಗಳು ಕನೆಕ್ಟ್ ಆಗುತ್ತವೆ. ಹಿಂದೆ ಬಿಡದಿ ಬಳಿ ಜಾಗ ನೋಡಿದ್ದರು ಆದರೆ ಅದು ಬೇಡ ಅಂದ್ರು. ಈಗ ನೆಲಮಂಗಲ ಮಾಡಿದರೆ ಮತ್ತಷ್ಟು ಟ್ರಾಫಿಕ್ ಹೆಚ್ಚಾಗುತ್ತದೆ ಎಂದು ಟಿ.ಬಿ ಜಯಚಂದ್ರ ಸಮರ್ಥನೆ ಮಾಡಿಕೊಂಡಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ರಾಜ್ಯದ ಜನರಿಗೆ ಪ್ಲ್ಯಾನ್ ಅನುಮತಿ ಇಲ್ಲದೆ ಮನೆ ಕಟ್ಟಲು ಹೋಗಬಾರದು: ಡಿಸಿಎಂ ಡಿಕೆ ಶಿವಕುಮಾರ್

    June 25, 2025

    ಶಿವಮೂರ್ತಿ ಮಹಾಸ್ವಾಮಿಗಳ ಐವತ್ತು ಮೂರನೇ ಪುಣ್ಯ ಸ್ಮರಣೆ ಕಾರ್ಯಕ್ರಮ

    June 25, 2025

    ರಾಜ್ಯವೇ ತಲೆ ತಗ್ಗಿಸುವ ಘಟನೆ.. ಬಿಸಿಯೂಟ ಅಡುಗೆಗೆ ದಲಿತ ಮಹಿಳೆ ನೇಮಕ..! ಶಾಲೆ ಬಿಟ್ಟ ಮಕ್ಕಳು- ಉಳಿದಿದ್ದು ಓರ್ವ ವಿದ್ಯಾರ್ಥಿ!

    June 25, 2025

    ಬಡವರಿಂದ ಹಣ ಪಡೆಯುವ ದರಿದ್ರ ಜಮೀರ್’ಗಿಲ್ಲ: ಸಚಿವರ ಪರ ಶಾಸಕ ರವಿ ಗಣಿಗ ಬ್ಯಾಟಿಂಗ್

    June 25, 2025

    ಅಂತಾರಾಷ್ಟ್ರೀಯ ಯೋಗ ದಿನ: “ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ” ವಿಶ್ವವಿದ್ಯಾಲಯದಿಂದ ಯೋಗಾಭ್ಯಾಸ

    June 25, 2025

    ವೀರಶೈವ ಮಹಾಸಭಾ ವಾಣಿಜ್ಯ, ಕೈಗಾರಿಕಾ ವಿಭಾಗದ ಅಧ್ಯಕ್ಷರಾಗಿ ಉಮೇಶ್ ಪಾಟೀಲ್ ನೇಮಕ

    June 25, 2025

    ಭ್ರಷ್ಟಾಚಾರದಿಂದ ರಾಜ್ಯ ಸರ್ಕಾರ ದಿಕ್ಕು ದೆಸೆ ಇಲ್ಲದೆ ನಡೆದಿದೆ: ಬಸವರಾಜ ಬೊಮ್ಮಾಯಿ

    June 25, 2025

    ಶಿಗ್ಗಾವಿಯಲ್ಲಿ ಹಾಡಹಗಲೇ ಗುತ್ತಿಗೆದಾರನ ಭೀಕರ ಹತ್ಯೆ: ಕೊಚ್ಚಿ ಕೊಂದವನ ಮನೆಗೆ ಬೆಂಕಿ ಇಟ್ಟರು..!

    June 25, 2025

    ಯುನೈಟೆಡ್ ಎಲಿಸಿಯಂ ಅಪಾರ್ಟ್ಮೆಂಟ್’ನಲ್ಲಿ ಯಶಸ್ವಿಯಾಗಿ ನಡೆದ ಬೃಹತ್ “ಉಚಿತ ಆರೋಗ್ಯ ಶಿಬಿರ”

    June 25, 2025

    ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ..!

    June 25, 2025

    ಯಂಗ್ ಜೈಂಟ್ಸ್ ಆಫ್ ಹುಬ್ಬಳ್ಳಿ ಹೇಳ್ಪಿಂಗ್ ಹಾಂಡ್ಸ್ ವಿಭಾಗಕ್ಕೆ ದಾನಿಶ್ ಖಾಝಿ ಅಧ್ಯಕ್ಷ

    June 25, 2025

    ಜೂನ್ 27ರಿಂದ 29ರವರೆಗೆ ಫೋಟೋ ಟುಡೇ ವಸ್ತು ಪ್ರದರ್ಶನ

    June 25, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.