ಕಲಘಟಗಿ: ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ತಾಲೂಕಿನ ಶಿಗಿಗಟ್ಟಿ ತಾಂಡಾದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ʼಪರಿʼಯೇ ಮಿಲನಾ-ಕೃಷ್ಣಗೆ ʼಡಾರ್ಲಿಂಗ್ʼ..ಶ್ರೀಲಂಕಾ ಡೈರಿ ಫೋಟೋ ಹಂಚಿಕೊಂಡ ಲವ್ ಮಾಕ್ಟೇಲ್ ನಟಿ!
ಶಾಲಾ ಕಾಲೇಜಿಗಳು ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಡಾ|ಅಂಬೇಡ್ಕರ್ ಅವರನ್ನು ಸ್ಮರಸಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.
ದಲಿತ ಸಂಘದ ಮುಖಂಡ ಮಾರುತಿ ಲಮಾಣಿ, ಶಿವಾಜಿ ಲಮಾಣಿ ಯುವ ಮುಖಂಡರು ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು
ಶ್ರೀ ಸೇವಾಲಾಲ್ ದೆವಸ್ಥಾನದಿಂದ ಟ್ರ್ಯಾಕ್ಟರ್ ಮೂಲಕ ಅಂಬೇಡ್ಕರ್ ಭಾವ ಚಿತ್ರವಿಟ್ಟು ಪ್ರಮುಖ ಊಣಿಗಳ್ಳಳಿ ಮೆರವಣಿಗೆ ನಡೆಯಿತು
ಶ್ರೀ ಸೇವಾಲಾಲ್ ಮರಿಯಮ್ಮ ಕಲಾಭವನದಲ್ಲಿ ಡಾ| ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿದ್ದರು ಡಿಜೆಗೆ ಯುವಕರು ಕುಣಿದರು.
ಪತ್ರಕರ್ತರು ಮಾರುತಿ ಲಮಾಣಿ , ಶಿವಾಜಿ ಲಮಾಣಿ, ವಿಠಲ ಲಮಾಣಿ, ಗ್ರಾಪಂ ಸದಸ್ಯರಾದ ರವಿ ಲಮಾಣಿ, ಬಂಜಾರ ಸಂಘದ ಅಧ್ಯಕ್ಷ ವಾಸು ಲಮಾಣಿ, ಪ್ರಕಾಶ್ ಲಮಾಣಿ, ಗ್ರಾಮದ ಹಿರಿಯರು ತಾಯಂದಿರು ಇದ್ದರು.
ವರದಿ, ಮಾರುತಿ ಲಮಾಣಿ