ಕಲಬುರಗಿ:- ಅಗ್ನಿ ಅವಘಡ ನಾಲ್ಕು ಅಂಗಡಿಗಳು ಸುಟ್ಟು ಕರಕಲಾಗಿರುವ ಘಟನೆ ಕಲಬುರಗಿಯ ರಾಮ ಮಂದಿರ ಸರ್ಕಲ್ ಬಳಿ ಜರುಗಿದೆ. ಟೀ ಪಾಯಿಂಟ್ ದಲ್ಲಿದ್ದ ಸಿಲಿಂಡರ್ ಗ್ಯಾಸ್ ಸೋರಿಕೆ ಶಂಕೆ ವ್ಯಕ್ತವಾಗಿದೆ.
ಪಂಜಾಬ್ ಕಿಂಗ್ಸ್ ವಿರುದ್ಧ ರನ್ಗಳ ‘ಅಭಿಷೇಕ’: IPL ಇತಿಹಾಸದ 2ನೇ ಅತ್ಯಧಿಕ ಚೇಸಿಂಗ್ ಮಾಡಿ ಗೆದ್ದ ಹೈದರಾಬಾದ್!
ಎಲೆಕ್ಟ್ರಿಕಲ್ ಶಾಪ್ ಗಾಣದ ಎಣ್ಣೆ ಘಟಕ, ಹಾರ್ಡವೇರ್ ಶಾಪ್& ಟೀ ಸ್ಟಾಲ್ ಗೆ ಬೆಂಕಿಗಾಹುತಿಯಾಗಿದೆ. ಒಂದೆಡೆ ಶುರುವಾದ ಬೆಂಕಿ ಪಕ್ಕದ ಅಂಗಡಿಗಳಿಗೂ ವ್ಯಾಪಿಸಿ ಅನಾಹುತ ಸಂಭವಿಸಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿ ಆಗಿದೆ.
ಅಗ್ನಿ ಶಾಮಕದಳದ ಕಾರ್ಯಾಚರಣೆ ತಹಬದಿಗೆ ಬೆಂಕಿ ಬಂದಿದ್ದು, ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿ ಆಗಿದೆ.