ಕೋಲಾರ: ಬೆಲೆ ಇಲ್ಲದೆ ತೊಟಗಳಲ್ಲೇ ಕೊಳೆಯುತ್ತಿರುವ ಮಾವಿನ ತೋಟಗಳ ವೀಕ್ಷಣೆಗೆ ಮಾಜಿ ಸಿಎಂ ಸದಾನಂದ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡು ಮೂರು ದಿನದಲ್ಲಿ ತೋತಾಪುರಿ ಮಾವು ಸಂಪುರ್ಣ ನಾಶ ವಾಗುವ ಬೀತಿಯಲ್ಲಿ ರೈತರು ಇದ್ದಾರೆ.
ಹಳೆಯ ಬಟ್ಟೆ ಎಸೆಯೋದು ಅಥವಾ ದಾನ ಮಾಡೋದು.. ಇದರಲ್ಲಿ ಯಾವುದು ಒಳ್ಳೆಯದು?
ಕಳೆದ ಹದಿನೈದು ದಿನದಿಂದ ಬೆಂಬಲ ಬೆಲೆಗೆ ಆಗ್ರಹಿಸಿ ರೈತರ ಹೋರಾಟ ನಡೆಸಿದ್ದು, ಮಾವಿನ ಕಣಜ ಶ್ರೀನಿವಾಸಪುರದ ರೈತರ ಜೊತೆ ಮಾಜಿ ಸಿಎಂ ಸದಾನಂದ ಗೌಡ ಮಾತನಾಡಿದ್ದು, ಶ್ರೀನಿವಾಸಪುರದ ನೀಲಟೂರು, ರೋಣೂರು ಮಾವಿನ ತೋಟಗಳ ವೀಕ್ಷಣೆ ಮಾಡಿದ್ದಾರೆ.