ಹುಬ್ಬಳ್ಳಿ:- ಶಾಸಕ ಮಹೇಶ್ ಟೆಂಗಿನಕಾಯಿ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಸಭೆ ನಡೆದಿದ್ದು, ಈ ವೇಳೆ ಇಲ್ಲಿ ನೆನೆಗುದಿಗೆ ಬಿದ್ದ ಪ್ಲೈಓವರ್ ಕಾಮಗಾರಿ ಆರಂಭಕ್ಕೆ ತಾಕೀತು ಮಾಡಲಾಗಿದೆ.
ಇಂದು ಬಿಬಿಎಂಪಿ ಬೃಹತ್ ಬಜೆಟ್ ಮಂಡನೆ: ರಾಜ್ಯ ಸರ್ಕಾರದಿಂದ ಅನುದಾನ ನಿರೀಕ್ಷೆ!
ಬಹಳ ದಿನಗಳಿಂದ ಈ ಕಾಮಗಾರಿ ಆರಂಭವಾಗಿಲ್ಲ. ಕಾಮಗಾರಿ ವೇಳೆ ರಾಡ್ ಬಿದ್ದು ಎಸಿಐ ಒಬ್ಬರು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು. ನಂತರ ಕಾಮಗಾರಿ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಸುಮಾರು ಮೂರು ತಿಂಗಳ ಆದರು ಕಾಮಗಾರಿ ಆರಂಭ ಆಗಿಲ್ಲ. ಇದರಿಂದ ಹುಬ್ಬಳ್ಳಿ ಜನತೆಗೆ ಸಾಕಷ್ಟು ತೊಂದರೆಗೆ ಉಂಟಾಗುತ್ತಿದೆ ಎಂದು ಸಭೆಯಲ್ಲಿ ಗಮನಕ್ಕೆ ತರಲಾಯಿತು.
ಈ ಸಂದರ್ಭದಲ್ಲಿ ಡಿಸಿ ದಿವ್ಯಪ್ರಭು, ಇಲಾಖಾವಾರು ಅಧಿಕಾರಿಗಳು ಉಪಸ್ಥಿತರಿದ್ದರು.