Close Menu
Ain Live News
    Facebook X (Twitter) Instagram YouTube
    Friday, June 6
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಪರಿಸರ ವಿರುದ್ದವಾದುದನ್ನು ಮಾನವರಾದರು ಮಾಡಬೇಡಿ: ಡಾ. ರವಿ ಜಮಖಂಡಿ

    By Author AINJune 5, 2025
    Share
    Facebook Twitter LinkedIn Pinterest Email
    Demo

    ಪ್ಲಾಸ್ಟಿಕ್ ಬಳಕೆಯಂತಹ ನಮ್ಮ ದೈನಂದಿನ ಚಟುವಟಿಕೆಗಳು ವಿವಿಧ ರೀತಿಯ ಮಾಲಿನ್ಯ, ಶೋಷಣೆ ಮತ್ತು ಗ್ರಹದ ವಿನಾಶಕ್ಕೆ ಕಾರಣವಾಗುವುದನ್ನು ನಿಲ್ಲಿಸಬೇಕು. ಹೀಗಾಗಿ ಪರಿಸರ ವಿರುದ್ದವಾದುದನ್ನು ಮಾನವರಾದ ನಾವುಗಳು ಮಾಡಬಾರದು, ವಿಶ್ವ ಪರಿಸರ ದಿನದ ಗಮನವು ನಮ್ಮ ಪರಿಸರ ವ್ಯವಸ್ಥೆಯನ್ನು ಪುನಃಸ್ಥಾಪಿಸುವುದಾಗಿದೆ ಎಂದು ರಬಕವಿ ಅರವಳಿಕೆ ತಜ್ಞ ಡಾ. ರವಿ ಜಮಖಂಡಿ ಹೇಳಿದರು.

    ಕಾಲ್ತುಳಿತದಲ್ಲಿ ಆರ್ ಸಿಬಿ ಅಭಿಮಾನಿಗಳು ಸಾವು: ಉದ್ಯಮಿ ವಿಜಯ್ ಮಲ್ಯ ಹೇಳಿದ್ದೇನು?

    ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಡಾ.ರವಿ ಜಮಖಂಡಿ ಹಾಗೂ ಗೆಳೆಯರ ಬಳಗ ಮತ್ತು ಭಾರತ್ ಗ್ಯಾಸ್ ಸಹಯೋದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಉತ್ತಮ ಗುಣಮಟ್ಟದ ರೂ.೪೦ಸಾವಿರ ವೆಚ್ಚದ ಅಧೀಕ ಬೆಲೆಯ ಗಿಡಗಳನ್ನು ಖರೀದಿಸಿ ವಿಶ್ವ ಪರಿಸರ ದಿನದ ಅಂಗವಾಗಿ ಗಿಡನೆಟ್ಟು ಅವರು ಮಾತನಾಡಿದರು.

     

    ಈ ಶಾಲೆಯಲ್ಲಿ ಕಲಿತ ಎಲ್ಲ ಹಳೆವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ತಮ್ಮದೇ ತಮ್ಮಕೈಲಾದ ಸಹಾಯ ಹಸ್ತನೀಡಿ ಶಾಲೆಗಳ ಉಳುವಿಗಾಗಿ ಸೇವೆ ಮಾಡಿರಿ ಎಂದರು. ಶಾಲೆಯ ಮುಖ್ಯ ಗುರು ವಿಜಯಕುಮಾರ ಹಲಹುರ್ಕಿ ಮಾತನಾಡಿ ಶಾಲೆಯ ಹಳೆವಿದ್ಯಾರ್ಥಿಗಳಾದ ಡಾ. ರವಿ ಜಮಖಂಡಿ ಹಾಗೂ ವಿನೋದ ಮಾಳಗಿಯವರು ನಮ್ಮ ಶಾಲೆಗೆ ೪.೫ ಲಕ್ಷ ವೆಚ್ಚದಲ್ಲಿ ೮ ಕೊಠಡಿಗಳಿಗೆ ಮೇಲ್ಚಾವಣಿ ಹಾಗೂ ಬಣ್ಣ ಸುಣ್ಣ  ಕೊಟ್ಟಿದ್ದು ಸಂತಸ ತಂದಿದೆ ಎಂದರು.

     

    ನಗರದ ಹಿರಿಯರಾ ಶಿವಾನಂದ ಬಾಗಲಕೋಟಮಠ ಮಾತನಾಡಿ ಪರಿಸರ ಕಾಳಜಿಹೊಂದಿದ ಡಾ. ರವಿ ಜಮಖಂಡಿಯರು ನಗರದ ಹೊರವಲಯದಲ್ಲಿ ಅನೇಕ ಗಿಡಗಳನ್ನು ಹಚ್ಚಿ ಅವುಗಳನ್ನು ಇಂದಿಗೂ ಪಾಲನೆ ಪೊಷಣೆ ಮಾಡುತ್ತಿರುವ ಅವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದರು.

     

    ಬಕವಿ ನಗರದ ಅನೇಕ ಹಿರಿಯರು ಆಗಮಿಸಿ ಶಾಲಾ ಆವರಣದಲ್ಲಿ ೪೦ಕ್ಕೂ ಅಧೀಕ ಮರಗಳನ್ನು ನೆಟ್ಟರು.

    ಇದೇ ಸಂದರ್ಭದಲ್ಲಿ   ಪ್ರವೀಣ ಹಜಾರೆ, ವಿಜಯ ನಾಶಿ, ಸಂಜು ತೇಲಿ, ಆನಂದ ಜುಗಳಿ, ರಾಮಣ್ಣ ಹುಲಕುಂದ, ವಿಜಯ ದೇಸಾಯಿ, ಪ್ರಶಾಂತ ಪಾಲಬಾಂವಿ, ಡಾ. ಜಿ. ಎಚ್. ಚಿತ್ತರಗಿ, ಶೇಖರ ಕೊಟ್ರಶೆಟ್ಟಿ, ಇಂದ್ರಪ್ಪ ಲಾಳಕೆ. ಅಶೋಕ ಕೋತಿನ, ಕೀರಣ ರಜಪುತ, ಗಜಾನನ ತೆಗ್ಗಿ, ಈರಣ್ಣ ಗುಣಕಿ, ಶಿವಾನಂದ ಮೂಲಿಮನಿ ಮತ್ತು ಶಾಲೆಯ ಎಲ್ಲ ಶಿಕ್ಷಕರು, ಹಿರಿಯರು ವಿದ್ಯಾರ್ಥಿಗಳು  ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

     

     ಪ್ರಕಾಶ ಕುಂಬಾರ 

    ಬಾಗಲಕೋಟೆ

    Demo
    Share. Facebook Twitter LinkedIn Email WhatsApp

    Related Posts

    ಅಪ್ರಾಪ್ತೆಗೆ ಅಶ್ಲೀಲ ಮೆಸೇಜ್ ಕಳಿಸಿರುವ ಆರೋಪ: ಮೂವರು ದಲಿತ ಯುವಕರ ಮೇಲೆ ಹಲ್ಲೆ!

    June 6, 2025

    ನಡುರಸ್ತೆಯಲ್ಲೇ ವ್ಯಕ್ತಿಯ ಭೀಕರ ಕೊಲೆ! ಹಳೆ ದ್ವೇಷಕ್ಕೆ ನಡೀತಾ ಮರ್ಡರ್!?

    June 6, 2025

    ಭೀಕರ ಅಪಘಾತ: ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಹೋಗುತ್ತಿದ್ದ ಮೂವರು ಸಾವು!

    June 6, 2025

    ಟಿಪ್ಪರ್ ಗೆ ತಗುಲಿದ ಕರೆಂಟ್ ವೈಯರ್.. ದಿಢೀರ್ ಹೊತ್ತಿಕೊಂಡ ಬೆಂಕಿ: ಚಾಲಕ ಸಾವು!

    June 5, 2025

    ಹುಬ್ಬಳ್ಳಿ: ಅಮೀನಗಡ “ವಿಜಯಾ ಕರದಂಟು” ಮತ್ತು ಸ್ವೀಟ್ ಮಾರ್ಟ್ ಉದ್ಘಾಟನೆ!

    June 5, 2025

    ಪೊಲೀಸ್ ಇಲಾಖೆಗೆ ಕಳಂಕ ತರುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ: ಪ್ರತಾಪ್ ಸಿಂಹ

    June 5, 2025

    RCB Victory Parade Stampede: ಸಿಎಂ, ಡಿಸಿಎಂ ಘಟನೆಯಿಂದ ಬೇಜಾರಾಗಿದ್ದಾರೆ – ಶಾಸಕ ಪ್ರದೀಪ್ ಈಶ್ವರ್

    June 5, 2025

    ಹುಬ್ಬಳ್ಳಿ: ಐಪಿಓಗೆ ಅರ್ಜಿ ಸಲ್ಲಿಸಿದ ಏಕಸ್!

    June 5, 2025

    ಕಲಘಟಗಿ: ಅನಧಿಕೃತವಾಗಿ ವಾಸಿಸುತ್ತಿದ್ದವರಿಗೆ ‘ಪಟ್ಟಾ’ ವಿತರಣೆ’

    June 5, 2025

    ಭೀಕರ ಅಪಘಾತ ಬಾಲಕ ಸೇರಿದಂತೆ ಇಬ್ಬರ ಸಾವು : ಹಲವರ ಸ್ಥಿತಿ ಗಂಭೀರ!

    June 5, 2025

    ಕೋಲಾರ: ಮುಳಬಾಗಿಲು ಪಟ್ಟಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ..!

    June 4, 2025

    ಬಾಲಾಜಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ನ್ಯೂರೋ ನೇವಿಗೇಶನ್ ಸಿಸ್ಟಂ ಅಳವಡಿಕೆ

    June 4, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.