Close Menu
Ain Live News
    Facebook X (Twitter) Instagram YouTube
    Monday, May 12
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    Anushka Sharma: ಟೆಸ್ಟ್ ಕ್ರಿಕೆಟ್ʼಗೆ ಕೊಹ್ಲಿ ವಿದಾಯ: ಭಾವನಾತ್ಮಕ ಪತ್ರ ಬರೆದ ಅನುಷ್ಕಾ ಶರ್ಮಾ

    By Author AINMay 12, 2025
    Share
    Facebook Twitter LinkedIn Pinterest Email
    Demo

    ಭಾರತೀಯ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇಂಗ್ಲೆಂಡ್ ಟೆಸ್ಟ್ ಸರಣಿಗೂ ಮುನ್ನ ರೋಹಿತ್ ಶರ್ಮಾ ನಿವೃತ್ತಿ ಹೇಳಿದ ನಂತರ, ವಿರಾಟ್ ನಿವೃತ್ತಿ ತಮ್ಮ ನಿರ್ಧಾರವನ್ನು ಅನೌನ್ಸ್​​ ಮಾಡಿದ್ದು, ಅಭಿಮಾನಿಗಳ ಜೊತೆಗೆ ಸೆಲೆಬ್ರಿಟಿಗಳೂ ಭಾವುಕರಾಗಿದ್ದಾರೆ. ಇನ್ನೂ ಇದಕ್ಕೆ ಸಂಬಂಧ ಪಟ್ಟಂತೆ  ಪತ್ನಿ ಅನುಷ್ಕಾ ಶರ್ಮಾ ಪ್ರತಿಕ್ರಿಯೇ ನೀಡಿದ್ದಾರೆ.

    ಸೋಶೀಯಲ್‌ ಮಿಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಯಾವುದೇ ಕ್ರಿಕೆಟಿಗ ನಿಮ್ಮಂತೆ ಒಂದು ಮಾದರಿಯ ಕ್ರೀಡೆಯಿಂದ ನಿವೃತ್ತಿಯಾದ ಕೂಡಲೇ, ಜನರು ಆ ಸಂದರ್ಭದಲ್ಲಿ ಆತನ ಸಾಧನೆಗಳನ್ನು ಜ್ಞಾಪಿಸಿಕೊಳ್ಳುತ್ತಾರೆ. ಆತ ನಿರ್ಮಿಸಿದ ದಾಖಲೆಗಳು, ಆತನ ವೃತ್ತಿಜೀವನದ ಮೈಲಿಗಲ್ಲುಗಳನ್ನು ನೆನಪಿಸಿಕೊಳ್ಳುತ್ತಾರೆ.

     

    View this post on Instagram

     

    A post shared by AnushkaSharma1588 (@anushkasharma)

    ಆದರೆ, ನೀವು (ಕೊಹ್ಲಿ) ಅಂಥ ಸಾಧನೆಗಳನ್ನು ಮಾಡುವುದರ ಹಿಂದೆ ಎಷ್ಟು ಪರಿಶ್ರಮ ಪಟ್ಟಿದ್ದೀರಿ ಎಂಬುದು ನನಗೆ ಮಾತ್ರ ಗೊತ್ತು. ನೀವು ಯಾರಿಗೂ ಕಾಣಿಸದಂತೆ ಅತ್ತ ಕಣ್ಣೀರನ್ನು ನಾನು ನೋಡಿದ್ದೇನೆ. ಯಾರಿಗೂ ಕಾಣದ ಒಂದು ಅಂತರ್ಯುದ್ಧವನ್ನು ನೀವು ಮಾಡಿದ್ದೀರಿ. ಅದನ್ನು ನಾನು ಗಮನಿಸಿದ್ದೇನೆ. ನನಗೆ ಗೊತ್ತು…. ಈ ಕ್ರೀಡೆಗಾಗಿ ನೀವೆಷ್ಟು ಸಮರ್ಪಿಸಿಕೊಂಡಿದ್ದಿರಿ ಅಂತ, ನಿಮ್ಮಲ್ಲಿನ ಸಮರ್ಪಣಾಭಾವದಿಂದ ನೀವೆಷ್ಟು ತ್ಯಾಗಗಳನ್ನು ಮಾಡಿದ್ದೀರಿ ಅಂತ” ಎಂದು ಅನುಷ್ಕಾ ಮೆಲುಕು ಹಾಕಿದ್ದಾರೆ.

    ಪ್ರತಿಯೊಂದು ಟೆಸ್ಟ್ ಸರಣಿ ಮುಗಿಸಿ ಬಂದ ಮೇಲೂ ನೀವು ಮತ್ತಷ್ಟು ಪ್ರಬುದ್ಧರಾಗಿರುತ್ತಿದ್ದಿರಿ, ಮತ್ತಷ್ಟು ಕ್ರಿಕೆಟ್ ಹಸಿವಿಗೆ ಒಳಗಾಗಿರುತ್ತಿದ್ದಿರಿ. ಇಂಥ ಒಬ್ಬ ಸಾಧಕನ ಜೊತೆಗೆ ನಾನು ನನ್ನ ಜೀವನ ಕಳೆಯಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಜೀವನದಲ್ಲಿ ನಾನು ಗಳಿಸಿದ ಅತಿ ದೊಡ್ಡ ಸವಲತ್ತು ಎಂದೇ ಭಾವಿಸುತ್ತೇನೆ’’ ಎಂದು ಅವರು ಹೇಳಿದ್ದಾರೆ.

    “ನಾನು, ಈ ಹಿಂದೆ, ನೀವು (ಕೊಹ್ಲಿ) ಹಲವಾರು ಬಾರಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳುತ್ತೀರಿ ಎಂದು ಅಂದುಕೊಂಡಿದ್ದೆ. ಆದರೆ, ನೀವು ನಿಮ್ಮ ಹೃದಯದ ಮಾತನ್ನು ಆಲಿಸಿದಿರಿ. ಹಾಗಾಗಿ, ನಾನು ಈ ಸಂದರ್ಭದಲ್ಲಿ ಹೇಳುವುದಿಷ್ಟೇ. ನಿಮ್ಮೀ ವಿದಾಯದ ಪ್ರತಿ ಹಿರಿಮೆ ಅಕ್ಷರಶಃ ನಿಮಗೇ ಸಲ್ಲಬೇಕು’’ ಎಂದು ಹೇಳಿದ್ದಾರೆ.

    Post Views: 4

    Demo
    Share. Facebook Twitter LinkedIn Email WhatsApp

    Related Posts

    ‘ಪೀಟರ್’ಗಾಗಿ ಬಂದ ಬಾಲಿವುಡ್ ಗಾಯಕ ಅಜಯ್ ಗೋಗವಾಲೆ

    May 12, 2025

    ತೆಲುಗಿನ ಮಹೇಶ್‌ ಬಾಬು ನಿರ್ದೇಶನದಲ್ಲಿ ಉಪೇಂದ್ರ.. ಖಳನಾಯಕನಾಗಿ ರಿಯಲ್‌ ಸ್ಟಾರ್‌ ಅಬ್ಬರ?

    May 12, 2025

    Virat Kohli Retirement: ಕೊಹ್ಲಿ ನಿವೃತ್ತಿ ಬಗ್ಗೆ ಗೌತಮ್ ಗಂಭೀರ್ ಪ್ರತಿಕ್ರಿಯೆ..! ನಿಮ್ಮ ಮಾತಿನ ಅರ್ಥವೇನು..?

    May 12, 2025

    ಯೋಧರಿಂದ ʼಕುಲದಲ್ಲಿ ಕೀಳ್ಯಾವುದೋʼ ಟ್ರೇಲರ್ ಲಾಂಚ್..ಲಾಭದ 30ರಷ್ಟು ಭಾಗ ಸೈನಿಕರಿಗೆ ಅರ್ಪಣೆ..

    May 12, 2025

    ಬಣ್ಣ ಹಚ್ಚಲು ರೆಡಿನಾ ಉಪೇಂದ್ರ ಪುತ್ರ..ಆಯುಷ್‌ ಉಪೇಂದ್ರಗೆ ಆಕ್ಷನ್‌ ಕಟ್‌ ಹೇಳ್ತಿರೋದು ಯಾರು?

    May 12, 2025

    ಅಂಕಿತಾ ಅಮರ್‌ಗೆ ಸಿಕ್ತು ಬೊಂಬಾಟ್‌ ಚಾನ್ಸ್..ರಿಯಲ್‌ ಸ್ಟಾರ್‌ ಉಪೇಂದ್ರಗೆ ನಮ್ಮನೆ ಯುವರಾಣಿ ನಾಯಕಿ!

    May 12, 2025

    ರಜನಿಕಾಂತ್‌-ಕಮಲ್‌ ಹಾಸನ್‌ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ನಿಂತಿದ್ದೇಕೆ? ಕಾರಣ ಬಿಚ್ಚಿಟ್ಟ ಸ್ಟಾರ್‌ ಡೈರೆಕ್ಟರ್!

    May 12, 2025

    ಅಪ್ಪನ ನಿಧನದ ಬಳಿಕ ಕುಟುಂಬದ ಜವಾಬ್ದಾರಿ ಹೊತ್ತಿದ್ದ ರಾಕೇಶ್..ಈಡೇರಲಿಲ್ಲ ರಾಕೇಶ್‌ ಪೂಜಾರಿ ಅದೊಂದು ಕನಸು!

    May 12, 2025

    ಡ್ಯಾನ್ಸ್ ಮಾಡುವಾಗಲೇ ಕಾಣಿಸಿಕೊಂಡಿತ್ತು ಎದೆ ನೋವು: ರಾಕೇಶ್ ಪೂಜಾರಿ ಕೊನೆ ಕ್ಷಣದ ವಿಡಿಯೋ ವೈರಲ್‌

    May 12, 2025

    Viral Kohli: ರೋಹಿತ್ ಹಾದಿಯಲ್ಲಿ ವಿರಾಟ್: ಟೆಸ್ಟ್ ಗೆ ವಿದಾಯ ಘೋಷಿಸಿದ ಕೊಹ್ಲಿ!

    May 12, 2025

    ರಾಕೇಶ್‌ಗೆ ದಚ್ಚು ಅಂದ್ರೆ ಅಚ್ಚುಮೆಚ್ಚು..ದಾಸನ ಭೇಟಿಯಾಗಿ ಪುಳಕಗೊಂಡಿದ್ದ ನಟ!

    May 12, 2025

    BCCI: ಟೆಸ್ಟ್ ತಂಡದ ನೂತನ ನಾಯಕನ ಘೋಷಣೆಗೆ ದಿನಾಂಕ ಫಿಕ್ಸ್:‌ ಕೊಹ್ಲಿ ಜೊತೆ ವಿಶೇಷ ಸಭೆ

    May 12, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.