Close Menu
Ain Live News
    Facebook X (Twitter) Instagram YouTube
    Monday, June 16
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಕೋಲಾರ: ನೀರೆಂದು ಭಾವಿಸಿ ಕೀಟನಾಶಕ ಕುಡಿದು ಇಬ್ಬರು ಕಾರ್ಮಿಕರು ಸಾವು!

    By Author AINJune 16, 2025
    Share
    Facebook Twitter LinkedIn Pinterest Email
    Demo

    ಶ್ರೀನಿವಾಸಪುರ – ನೀರೆಂದು ಭಾವಿಸಿ ಕೀಟನಾಶಕ ಕುಡಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಗುಂಡಪ್ಪಲಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ದೇವಪ್ಪ (60) ದಾಸಪ್ಪ(62) ಎಂದು ಗುರುತಿಸಲಾಗಿದೆ.

    ನೀವು ಕೂಡ ಜಾಸ್ತಿ ಉಪ್ಪಿನಕಾಯಿ ತಿಂತೀರಾ!? ಹಾಗಿದ್ರೆ ಈ ಸಮಸ್ಯೆಗಳು ಗ್ಯಾರಂಟಿ!

    ಕೋಳಿಫಾರಂಗೆ ಗೊಬ್ಬರ ತುಂಬಲು ಹೋಗಿದ್ದ ಇಬ್ಬರು ಕಾರ್ಮಿಕರು ನೀರೆಂದು ಭಾವಿಸಿ ಕೀಟನಾಶಕ ಸೇವಿಸಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರೂ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ

    Demo
    Share. Facebook Twitter LinkedIn Email WhatsApp

    Related Posts

    ಕೋಲಾರ: SBI ಎಟಿಎಂನಲ್ಲಿದ್ದ 27 ಲಕ್ಷ ರೂಪಾಯಿ ದೋಚಿದ ಕಳ್ಳರು!

    June 16, 2025

    ಸಶಕ್ತ ಭಾರತ ಹಾಗೂ ಹಿಂದೂಗಳ ರಕ್ಷಣೆಗಾಗಿ ಮೂರನೇ ಯೋಜನೆ: ಪ್ರವೀಣ್ ಭಾಯಿ ತೊಗಡಿಯಾ

    June 16, 2025

    ಘೋರ ದುರಂತ.. ಹೃದಯಾಘಾತದಿಂದ ಹಿರಿಯ ನ್ಯಾಯಾಧೀಶ ಸಾವು..!

    June 16, 2025

    ಪ್ರಕೃತಿ ನಟ್ಟ ನಡುವೆ ಪುಟ್ಟ ಪುಟ್ಟ ಮನೆಗಳು.. ದಶಕಗಳೇ ಕಳೆದ್ರು ಕೂಡ ಈ ಗ್ರಾಮಕ್ಕಿಲ್ಲ ಸರಿಯಾದ ರಸ್ತೆ, ವಿದ್ಯುತ್ ಸಂಪರ್ಕ

    June 16, 2025

    ‘ಪೋಲಿ‘ಸಪ್ಪನ ಹನಿ ಕಹಾನಿ! Honeytrapಗೆ ಸ್ಕೆಚ್ ಹಾಕಿದ್ದ ಪೊಲೀಸ್ ಸಿಬ್ಬಂದಿ ಅರೆಸ್ಟ್..!

    June 16, 2025

    Doddaballapur Crime: ಸ್ನೇಹಿತರ ನಡುವೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ..!

    June 16, 2025

    ಕರಾವಳಿ ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟ: ಮರ ಬಿದ್ದು ಬೈಕ್ ಸವಾರ ಸಾವು..!

    June 16, 2025

    ಕುರ್ಚಿ ಉಳಿಸಿಕೊಳ್ಳುವುದಕ್ಕೋಸ್ಕರ ಸಿದ್ದರಾಮಯ್ಯ ಜನರ ಗಮನ ಡೈವರ್ಟ್ ಮಾಡುತ್ತಿದ್ದಾರೆ ಅಷ್ಟೆ : ಪ್ರತಾಪ್ ಸಿಂಹ ಕಿಡಿ

    June 16, 2025

    ʼಎಕ್ಕʼ ಸವಾರಿಯಲ್ಲಿ ಎಡವಟ್ಟು…ಸಿದ್ದಗಂಗಾ ಮಠದಲ್ಲಿ ಆಗಿದ್ದೇನು? ʼಆʼ ಮಹಿಳೆ ಹೇಳಿದ್ದೇನು?

    June 16, 2025

    ಪ್ರತಿಭಾವಂತರಿಗೆ ಬೋಸ್ಟನ್‌ಇನ್ನಿ ಟ್ಯೂಟ್ ಆಫ್ ಅನಾಲಿಟಿಕ್ಸ್ ಕ್ಯಾಂಪಸ್ ಸಹಕಾರಿ: ಶಾಸಕ ಮಹೇಶ ಟೆಂಗಿನಕಾಯಿ

    June 16, 2025

    ಆಪರೇಷನ್ ಸಿಂಧೂರ ಇನ್ನಷ್ಟು ದಿನ ನಡೆಯಬೇಕಿತ್ತು: ಡಾ. ಪ್ರವೀಣಭಾಯಿ ತೊಗಾಡಿಯಾ

    June 16, 2025

    ಟ್ರ್ಯಾಕ್ಟರ್ ಪಲ್ಟಿಯಾಗಿ ವ್ಯಕ್ತಿ ಸಾವು: ನಿವಾಸಕ್ಕೆ ಸಲೀಂ ಅಹ್ಮದ್ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ!

    June 16, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.