ಕುಂದಗೋಳ:- ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಅಯೋಗಿಸಿದ ಭಗವಾನ್ ಮಹಾವೀರ ಜಯಂತಿಯ ನಿಮಿತ್ಯವಾಗಿ ತಾಲೂಕಿನಲ್ಲಿ ಸಮಾಜ ಸೇವೆ ಮಾಡಿದವರಿಗೆ ತಹಶೀಲ್ದಾರ್ ಕಚೇರಿಯ ಸಭಾಭವನದಲ್ಲಿ ತಾಲೂಕಿನ ಗುಡೇನಕಟ್ಟಿ ಗ್ರಾಮದ ಶ್ರೀ ಬಸವರಾಜ ಯೋಗಪ್ಪನವರ ಹಾಗೂ ಎಲ್ಲಪ್ಪ ಹೊಸೂರ ರೋಹನ್ ಪಾಟೀಲ್ ಅವರಿಗೆ ಶಾಲಾ ಹೊಂದಿಸಿ ಸನ್ಮಾನಿಸಿದ್ದರು.
ಫಲಿಸದ ಚಿಕಿತ್ಸೆ: ಕೀಟನಾಶಕ ಮಾತ್ರೆ ನುಂಗಿ ಆಸ್ಪತ್ರೆಗೆ ದಾಖಲಾಗಿದ್ದ ನವವಿವಾಹಿತೆ ಸಾವು!
ತಹಸಿಲ್ದಾರ್ ಪರವಾಗಿ ತಾಲೂಕ ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿ ಜಗದೀಶ ಕಮ್ಮಾರ್ ಸನ್ಮಾನಿಸಿದರು ಈ ಸಂದರ್ಭದಲ್ಲಿ ಎಸ್ ಕೆ ಸೌದಾಗಾರ್ ಹನುಮಂತಗೌಡ ಪಾಟೀಲ್ ಮಂಜುನಾಥ ಕರೋಶಿ ರಾಜು ಕುಶಿರಿ ವಿಶಿ ತೋಟ ದ ಜಗದೀಶ್ ಆವಾರಿ ಚೆನ್ನಪ್ಪ ಗೌಡ ಪಾಟೀಲ್ ಕಾರ್ತಿಕ್ ಯೋಗಪ್ಪನವರ ಮನೋಜ್ ಕುಮಾರ ಮಲ್ಲೇಗವಾಡ ಮಂಜುನಾಥ ಹಿರೇಮಠ ವಿಷಿ ಕುಲಕರ್ಣಿ ಯೋಗಪ್ಪ ಯೋಗಪ್ಪನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.