Close Menu
Ain Live News
    Facebook X (Twitter) Instagram YouTube
    Sunday, July 6
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಮುಸ್ಲಿಮರೇ ಇಲ್ಲದ ಊರಲ್ಲಿ ಮೊಹರಂ ಆಚರಣೆ: ಇದರ ಪ್ರಮುಖ ಕಾರಣ ನೀವು ತಿಳಿಯಲೇಬೇಕು!

    By AIN AuthorJuly 6, 2025
    Share
    Facebook Twitter LinkedIn Pinterest Email
    Demo

    ಯಾದಗಿರಿ :-ದೇಶದ ಹಲವೆಡೆ ಧರ್ಮದ ವಿಚಾರಕ್ಕೆ, ನಂಬಿಕೆಗಳ ವಿಚಾರಕ್ಕೆ ಜಗಳ, ಕಿತ್ತಾಟ, ಗಲಭೆಗಳು ನಡೆಯುತ್ತಿರುವ ಹೊತ್ತಲ್ಲಿ, ಕರ್ನಾಟಕ ರಾಜ್ಯದ ಹಲವೆಡೆ ಗ್ರಾಮಗಳ ಜನರು ಧಾರ್ಮಿಕ ಭಾವ್ಯಕ್ಯತೆ ಮೆರೆದು ಇಡೀ ದೇಶಕ್ಕೆ ಕೋಮು ಸೌಹಾರ್ದತೆಯ ಸಂದೇಶ ರವಾನಿಸಿದ್ದಾರೆ. ಮುಸ್ಲಿಮರೇ ಇಲ್ಲದ ಊರಲ್ಲೂ ಮೊಹರಂ ಹಬ್ಬ ಆಚರಣೆ ಮಾಡಿ ಧಾರ್ಮಿಕ ಭಾವೈಕ್ಯತೆಯ ಹಾಗೂ ಸಹೋದರತ್ವದ ಸಂದೇಶ ಸಾರಿದ್ದಾರೆ.

    ಒಬಿಸಿ ಸಲಹಾ ಮಂಡಳಿಯ ಅಧ್ಯಕ್ಷರಾಗಿ ಸಿದ್ದರಾಮಯ್ಯ ನೇಮಕ ವಿಚಾರ: ವದಂತಿಗೆ ತೆರೆ ಎಳೆದ CM ಕಚೇರಿ!

    ಮುಸ್ಲಿಮರೇ ಇಲ್ಲದ ಊರಲ್ಲಿ ಮೊಹರಂ ಆಚರಣೆ ಮಾಡಿದ್ದು, ಇದು ಎಲ್ಲರ ಗಮನ ಸೆಳೆದಿದೆ. ಜಿಲ್ಲೆಯ ಸುರಪುರ ತಾಲೂಕಿನ ತಳವಾರಗೇರಿ ಗ್ರಾಮದಲ್ಲಿ ಅಲೈ ಕುಣಿತದಿಂದ ಹಿಡಿದು ಅಲೈ ದೇವರು ಹಿಡಿಯುವ ಕೆಲಸವನ್ನ ಹಿಂದೂಗಳೇ ಮಾಡುತ್ತಾ ಬಂದಿದ್ದಾರೆ. ದಶಮಾನಗಳಿಂದ ಹಿಂದೂಗಳೇ ಮೊಹರಂ ಆಚರಣೆ ಮಾಡಿಕೊಂಡು ಬಂದಿದ್ದು. ಮುಸ್ಲಿಮರೇ ಇಲ್ಲದ ಈ ಊರಲ್ಲಿ ಹಿಂದೂಗಳು ಮೊಹರಂ ಹಬ್ಬ ಆಚರಣೆಗೆ ಪ್ರಮುಖ ಕಾರಣವೂ ಸಹ ಇದೆ.

    ಶತಮಾನಗಳಿಂದ ಮೊಹರಂ ಹಬ್ಬವನ್ನ ನಾಡಿನಾದ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಆದ್ರೆ ಮುಸ್ಲಿಂ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಈ ಮೊಹರಂ ಹಬ್ಬ ಕೂಡ ಒಂದಾಗಿದೆ. ಹಸೇನ ಹುಸೇನರ ಕರ್ಬಾಲಕ್ಕೆ ಹೋಗಿದ್ದು ಅದೆ ದಿನ ಕೊನೆಯಾಗಿದ್ದಕ್ಕೆ ಶೋಕದಿಂದ ಮುಸ್ಲಿಮರು ಮೊಹರಂ ಹಬ್ಬವನ್ನ ಆಚರಿಸುತ್ತಾರೆ. ಆದ್ರೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಳವಾರಗೇರಿ ಗ್ರಾಮದಲ್ಲಿ ಮುಸ್ಲಿಮರ ಒಂದೆ ಒಂದು ಮನೆ ಇಲ್ಲದೆ ಇದ್ದರೂ ಹಿಂದೂಗಳು ಮೊಹರಂ ಆಚರಣೆ ಮಾಡ್ತಾಯಿದ್ದಾರೆ.

    ಕಳೆದ ಹಲವು ದಶಕಗಳಿಂದ ಹಿಂದೂಗಳು ಮುಸ್ಲಿಮರಂತೆ ಮೊಹರಂ ಹಬ್ಬವನ್ನ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಮೊಹರಂ ಹಬ್ಬ ಒಂದು‌ ತಿಂಗಳು ಇರುವ ಮೊದಲೇ ಗ್ರಾಮದ ಎಲ್ಲಾ ಹಿಂದೂಗಳ ತಮಗಾದಷ್ಟು ದೇಣಿಗೆಯನ್ನ ಹಾಕಿ ಮೊಹರಂ ಹಬ್ಬಕ್ಕೆ ತಯಾರಿ ಮಾಡಿಕೊಳ್ಳುತ್ತಾರೆ. ಅಲೈ ದೇವರು ಪ್ರತಿಷ್ಠಾಪನೆ ಮಾಡುವ ಆಶುರಖಾನವನ್ನ ಸ್ವಚ್ಚಗೊಳಿಸಿ ಸುಣ್ಣ ಬಣ್ಣವನ್ನ ಬಳಿದು ಸಿದ್ದ ಪಡಿಸಿಕೊಳ್ಳುತ್ತಾರೆ.. ಆರು ದಿನಗಳ ಕಾಲ ನಡೆಯುವ ಮೊಹರಂ ಹಬ್ಬದಲ್ಲಿ ಹಸೇನ್, ಹುಸೇನ್, ಲಾಲಬಾಸ್, ಕಾಸಿಂಸಾಬ್,ಹಾಗೂ ಮೌಲಾಲಿ ದೇವರ ಪಂಚೆಗಳನ್ನ ಪ್ರತಿಷ್ಠಾಪನೆ ಮಾಡುತ್ತಾರೆ.

    ಗ್ರಾಮದಲ್ಲಿ ಆರು‌ ದಿನಗಳ ಕಾಲ ನಡೆಯುವ ಮೊಹರಂ‌ ಇವತ್ತು ಕೊನೆ ದಿನವಾಗಿದೆ. ಅಂದ್ರೆ ದೇವರ ಪಂಚೆಗಳನ್ನ ದಪನ್ ಮಾಡಲಾಗುತ್ತೆ. ಹೀಗಾಗಿ ದಪನ್ ಅಂತ‌ ಕರೆಯಲಾಗುತ್ತೆ. ಇನ್ನು ಇವತ್ತಿನ ಎಲ್ಲಾ ಅಲೈ ದೇವರ ಪಂಚೆಗಳನ್ನ ಹಿಡಿದು ಹಿಂದೂಗಳು ಸವಾರಿ ಮಾಡ್ತಾರೆ. ರಮೇಶ್,ಶಾಂತಪ್ಪ,ಸಣ್ಣದೇವಪ್ಪ ಹಾಗೂ ಶಶಿಕುಮಾರಸ್ವಾಮಿ ದೇವರ ಪಂಜೆಗಳನ್ನ ಹಿಡಿದು ಸವಾರಿ ಮಾಡುತ್ತಾರೆ. ಇವತ್ತು ಕೊನೆ ದಿನವಾಗಿದ್ದರಿಂದ ಎಲ್ಲಾ ದೇವರುಗಳನ್ನ ಹಿಡಿದು ಸವಾರಿ ಮಾಡಲಾಗಿದೆ. ನೂರಾರು ಯುವಕರು ತಮಟೆ ಸದ್ದಿಗೆ ಮೊಹರಂ ಹೆಜ್ಜೆಗಳನ್ನ ಹಾಕುತ್ತಾರೆ.ಬಹಳಷ್ಟು ಜನ ಸಂಭ್ರಮದಿಂದ ಒಂದೆ ಬಣ್ಣ ಬಟ್ಟೆಗಳನ್ನ ಧರಿಸಿಕೊಂಡು ಅಲೈ ಕುಣಿಯುತ್ತಾರೆ.

    Demo
    Share. Facebook Twitter LinkedIn Email WhatsApp

    Related Posts

    ಒಬಿಸಿ ಸಲಹಾ ಮಂಡಳಿಯ ಅಧ್ಯಕ್ಷರಾಗಿ ಸಿದ್ದರಾಮಯ್ಯ ನೇಮಕ ವಿಚಾರ: ವದಂತಿಗೆ ತೆರೆ ಎಳೆದ CM ಕಚೇರಿ!

    July 6, 2025

    ಪತ್ನಿಗೆ ಚಾಕುವಿನಿಂದ ಇರಿದು ಬರ್ಬರ ಕೊಲೆ..! ಗಂಡ ಎಸ್ಕೇಪ್ – ಅನಾಥವಾಯ್ತು ಮಗು

    July 6, 2025

    ಗೋದಾಮಿನಲ್ಲಿ ಅಗ್ನಿ ಅವಘಡ: ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿದ ಬಟ್ಟೆಗಳು!

    July 6, 2025

    ಮತ್ತೊಂದು ಚೀಟಿ ಪಂಗನಾಮ: 600ಕ್ಕೂ ಹೆಚ್ಚು ಜನರನ್ನು ನಂಬಿಸಿ ರಾತ್ರೋರಾತ್ರಿ ಎಸ್ಕೇಪ್!

    July 6, 2025

    KSRTC ಬಸ್ ಮತ್ತು ಕಾರು ನಡುವೆ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು..!

    July 6, 2025

    ಮಕ್ಕಳ ಹೃದಯದ ಗೆಲುವಿಗಾಗಿ ಸರ್ಕಾರದ ಹೋರಾಟ: ಹಾಸನದಿಂದ ನವ ಚಿಂತನೆ!

    July 6, 2025

    ಪಿಎಂ ವಿಶ್ವಕರ್ಮ ಯೋಜನೆ ಪ್ರಗತಿ ಪರಿಶೀಲನಾ ಸಭೆ

    July 6, 2025

    ಸಿದ್ದರಾಮಯ್ಯ ದೆಹಲಿಗೆ? ನಾಯಕತ್ವ ಬದಲಾವಣೆಗೆ ವೇದಿಕೆ ಸಿದ್ಧ: ವಿಜಯೇಂದ್ರ ಭವಿಷ್ಯ

    July 6, 2025

    Siddaramaiah: ಒಬಿಸಿ ಸಲಹಾ ಮಂಡಳಿಗೆ “CM” ನೇಮಕ: ರಾಜ್ಯದಿಂದ ದೇಶದತ್ತ ಸಿದ್ದರಾಮಯ್ಯ ಪಯಣ?

    July 6, 2025

    ಶಿವಮೊಗ್ಗದಲ್ಲಿ ದೇವರಿಗೆ ಅಪಮಾನ: ಇಬ್ಬರು ಕಿಡಿಗೇಡಿಗಳು ಅರೆಸ್ಟ್..!

    July 6, 2025

    ಚಿಕ್ಕಮಗಳೂರಿನಲ್ಲಿ ಮತ್ತೊಂದು ಹೃದಯಾಘಾತ ದುರಂತ: ಕುಸಿದು ಬಿದ್ದ ವೃದ್ಧ ಸಾವು..!

    July 6, 2025

    ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಅಪಘಾತ: ಡಿಕ್ಕಿಯ ರಭಸಕ್ಕೆ ಎರಡು ಪೀಸ್ ಆದ ಟೆಂಪೋ!

    July 6, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.