Close Menu
Ain Live News
    Facebook X (Twitter) Instagram YouTube
    Saturday, May 24
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ʼಮೈಸೂರು ಪಾಕ್‌ʼ ಅಲ್ಲ ʼಮೈಸೂರು ಶ್ರೀʼ…ಈ ಸಿಹಿತಿಂಡಿ ಹೆಸರು ಬದಲಾವಣೆಗೆ ಕಾರಣವೇನು?

    By Author AINMay 24, 2025
    Share
    Facebook Twitter LinkedIn Pinterest Email
    Demo

    ಜಮ್ಮುಕಾಶ್ಮೀರದ ಪಹಲ್ಗಾಮ್‌ ದಾಳಿಗೆ ಭಾರತ ಸೇಡು ತೀರಿಸಿಕೊಂಡಿದೆ. ಪಾಪಿಸ್ತಾನಕ್ಕೆ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಮೂಲಕ ತಕ್ಕ ಉತ್ತರ ಕೊಟ್ಟಿದೆ. ಪಾಕ್‌ ನೆಲೆಗಳನ್ನು ಧ್ವಂಸಗೊಳಿಸಿರುವ ಭಾರತ ಈಗ ಸಿಹಿ ಯುದ್ಧ ಆರಂಭಿಸಿದೆ. ಭಾರತದ ಅತಿಜನಪ್ರಿಯ ಸಿಹಿತಿಂಡಿ ಮೈಸೂರು ಪಾಕ್‌ ಈಗ ಮೈಸೂರು ಶ್ರೀ ಆಗಿ ಬದಲಾಗಿದೆ.

    ಮೈಸೂರು ಶ್ರೀ ಆಗಿ ಬದಲಾಗಲು ಕಾರಣವೇನು?
    ಮೈಸೂರು ಪಾಕ್‌ ಹೆಸರಿನಲ್ಲಿ ಪಾಕ್‌ ಎಂಬ ಹೆಸರು ಇದು. ಹೀಗಾಗಿ ರಾಜಸ್ಥಾನದ ರಾಜಧಾನಿ ಜೈಪುರ ನಗರದ ಸ್ವೀಟ್ಸ್​ ಆಂಗಡಿಯ ಮಾಲೀಕರೊಬ್ಬರು ಪಾಕ್ ಎನ್ನುವ ಹೆಸರನ್ನು ಬದಲಿಸಿ ಆಪರೇಷನ್ ಸಿಂಧೂರ್​ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬರೀ ಮೈಸೂರು ಪಾಕ್‌ ಗೆ ಮೈಸೂರು ಶ್ರೀ, ಆಮ್‌ ಪಾಕ್‌ ಗೆ ಆಮ್‌ ಶ್ರೀ, ಗೊಂದ್‌ ಪಾಕ್‌ ಗೆ ಗೊಂದ್‌ ಶ್ರೀ ಎಂದು ಹೆಸರನ್ನು ಬದಲಾವಣೆ ಮಾಡಲಾಗಿದೆ. ಭಾರತದ ಕೆಲವು ಪ್ರಸಿದ್ಧ ಸಿಹಿತಿಂಡಿಗಳ ಮೇಲೆ ಪಾಕ್​ ಎನ್ನುವ ಪದ ಸಾಮಾನ್ಯವಾಗಿ ಬರುತ್ತದೆ. ಇದೇ ಹೆಸರನ್ನು ಬದಲಾವಣೆ ಮಾಡಿದ್ದಾರೆ ಅಂಗಡಿ ಮಾಲೀಕ.

    ಪಾಕಮ್‌ ಇದ್ದಿದ್ದು ಪಾಕ್‌ ಆಗಿದ್ದೇಗೆ?
    ಮೈಸೂರು ಪಾಕ್ ಮತ್ತು ದಕ್ಷಿಣ ಭಾರತದ ಹೆಚ್ಚಿನ ಸಿಹಿತಿಂಡಿಗಳ ಮೂಲ ಹೆಸರು ಪಾಕ್ ಅಲ್ಲ. ಪಾಕಮ್ ನಿಂದ ಕೊನೆಗೊಳ್ಳುತ್ತದೆ. ನಿಧಾನವಾಗಿ ಜನರು ಅದನ್ನು ಕತ್ತರಿಸಿ #ಮೈಸೂರುಪಾಕ್ ಎಂದು ಕರೆಯಲು ಆರಂಭಿಸಿದರು. ಪಾಕಮ್ ಎಂಬುದು ಸಂಸ್ಕೃತ ಪದ. ಈಗಲೂ ಆಂಧ್ರ ಮತ್ತು ತಮಿಳುನಾಡಿನಲ್ಲಿ ಇದನ್ನು ಮೈಸೂರು ಪಾಕಮ್, ಬೆಲ್ಲಂ ಪಾಕಮ್ ಎಂದು ಕರೆಯುತ್ತೇವೆ. ಇದಕ್ಕೆ ಪಾಕ್‌ಗೂ ಯಾವುದೇ ಸಂಬಂಧವಿಲ್ಲ ಎಂಬ ಚರ್ಚೆ ಸೋಷಿಯಲ್‌ ಮೀಡಿಯಾದಲ್ಲಿ ಶುರುವಾಗಿದೆ.

    Demo
    Share. Facebook Twitter LinkedIn Email WhatsApp

    Related Posts

    dddd

    May 24, 2025

    ಅಯ್ಯೋ ವಿಧಿಯೇ.. ಡಾನ್ಸ್ ಮಾಡುವಾಗಲೇ ಹಾರಿ ಹೋಯ್ತು ಪ್ರಾಣ ಪಕ್ಷಿ..!

    May 24, 2025

    ಕೊಡಗಿನಲ್ಲಿ ಭಾರೀ ಮಳೆ: ಇಂದು ಮತ್ತು ನಾಳೆ ರೆಡ್ ಅಲರ್ಟ್

    May 24, 2025

    ರಾಜ್ಯದಲ್ಲಿ ಕೊರೊನಾ ರೀ ಎಂಟ್ರಿ: ಮತ್ತೆ ಕೋವಿಡ್ ಟೆಸ್ಟ್ ಶುರುವಾಗುತ್ತಾ.? ದಿನೇಶ್ ಗುಂಡೂರಾವ್ ಹೇಳಿದ್ದೇನು?

    May 24, 2025

    ಹುಟ್ಟುಹಬ್ಬ ದಿನವೇ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ಯಲ್ಲಿ ದಿನಸಿ ವಿತರಿಸಿದ ರಾಗಿಣಿ! Video ವೈರಲ್!

    May 24, 2025

    ಮಳೆಹಾನಿ ಸಭೆಗೆ ಕರೆಯದೇ ನಿರ್ಲಕ್ಷ್ಯ: ಡಿಸಿಎಂ ಡಿಕೆಶಿಗೆ ಟಿ.ಎ ಶರವಣ ಶಿಷ್ಟಾಚಾರ ಪಾಠ

    May 24, 2025

    ಸಿ.ಟಿ ರವಿ ಕೋಟೆಗೆ ಲಕ್ಷ್ಮಿ ಹೆಬ್ಬಾಳಕರ್‌ ಲಗ್ಗೆ: ಭರ್ಜರಿ ರೋಡ್‌ ಶೋ..ಬಿಜೆಪಿ ಮಹಿಳಾ ಕಾರ್ಯಕರ್ತೆಯರ ಪ್ಲಾನ್‌ ಠುಸ್‌

    May 24, 2025

    KCET Result 2025: ಸಿಇಟಿ ಫಲಿತಾಂಶ ಪ್ರಕಟ: ಮೊದಲ Rank ಪಡೆದವರ ಪಟ್ಟಿ ಇಲ್ಲಿದೆ ನೋಡಿ

    May 24, 2025

    Kodi Shri New Prediction: ಘೋರ ರೂಪದಲ್ಲಿ ಕೊರೋನಾ ಹೆಮ್ಮಾರಿ ಕಾಟ: ಸ್ಫೋಟಕ ಭವಿಷ್ಯ ನುಡಿದ ಕೋಡಿ ಶ್ರೀ

    May 24, 2025

    ಮೈಸೂರು ಸ್ಯಾಂಡಲ್‌ ಸೋಪ್‌ ವಿವಾದದಲ್ಲಿ ಡವ್‌ ಸೋಪು ಎಳೆದು ತಂದ ಮೋಹಕ ತಾರೆ ರಮ್ಯಾ

    May 24, 2025

    ಹಿನಕಲ್ ಗ್ರಾಮ ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟ ಗ್ರಾಮ: ಸಿದ್ದರಾಮಯ್ಯ

    May 24, 2025

    15 ವರ್ಷದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ!

    May 24, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.