Close Menu
Ain Live News
    Facebook X (Twitter) Instagram YouTube
    Thursday, May 15
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ನೇಹಾ ಹತ್ಯೆ ಮಾಡಿದ ಕ್ರೂರಿಗೆ ತಕ್ಕ ಶಿಕ್ಷೆಯಾಗಬೇಕು: ನಟ ಧ್ರುವ ಸರ್ಜಾ ಆಕ್ರೋಶ

    By Author AINApril 20, 2024
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ ಕಾಲೇಜೀನಲ್ಲಿ ನಡೆದ ಕಾರ್ಪೊರೇಟರ್ ಮಗಳ ಬರ್ಬರ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದೀಗ ಹತ್ಯೆಯ ಕುರಿತು ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ನೇಹಾ ಸಾವಿನ ಬಗ್ಗೆ ಧ್ರುವ ಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ. ಸಹೋದರಿ ನೇಹಾ ಹಿರೇಮಠ್ ಹತ್ಯೆ ಅತ್ಯಂತ ಹೀನ ಕೃತ್ಯ. ಕ್ಯಾಂಪಸ್‌ನಲ್ಲಿ ಹತ್ಯೆ ನಿಜಕ್ಕೂ ಆತಂಕ ಮೂಡಿಸುತ್ತದೆ. ಸರ್ಕಾರ ಶೀಘ್ರದಲ್ಲೇ ತ್ವರಿತಗತಿ ನ್ಯಾಯಾಲಯದಲ್ಲಿ ಈ ಕೇಸ್ ತೀರ್ಪು ಬರಲು ವರ್ಗಾಯಿಸಬೇಕು. ಹಾಗೂ ಇದನ್ನ ಎಲ್ಲಾ ಆಯಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡುವಂತಾಗಬೇಕು ಎಂದು ನಟ ಧ್ರುವ ಸರ್ಜಾ ಹೇಳಿದ್ದಾರೆ.

    ಏ.18ರಂದು ಹುಬ್ಬಳ್ಳಿ- ಧಾರಾವಾಡ ಮಹಾನಗರ ಪಾಲಿಕೆ ಕಾರ್ಪೊರೇಟರ್ ಅವರ ಪುತ್ರಿ ಹತ್ಯೆ ನಡೆದಿತ್ತು. ನೇಹಾ ಹತ್ಯೆಗೈದ ಆರೋಪಿ ಫಯಾಜ್ ಬಂಧನವಾಗಿದ್ದು ಆರೋಪಿಗೆ ಉಗ್ರ ಶಿಕ್ಷೆ ನೀಡುವಂತೆ ಒತ್ತಾಯ ಕೇಳಿ ಬಂದಿದೆ.

    Post Views: 1

    Demo
    Share. Facebook Twitter LinkedIn Email WhatsApp

    Related Posts

    ರಾಕೇಶ್‌ ಪೂಜಾರಿ ಅಂತಿಮ ದರ್ಶನ ಪಡೆಯದ ರಿಷಬ್‌ ಶೆಟ್ಟಿ..ಹತ್ತಿರ ಇದ್ರೂ ಸಹಕಲಾವಿದ ಮಾಡಿಲ್ಲವೇಕೆ ಕಾಂತಾರ ಸ್ಟಾರ್!?

    May 14, 2025

    ಮೆಟ್ ಗಾಲಾದಲ್ಲಿ ಶಿವಣ್ಣ-ಕಿಚ್ಚ-ದಚ್ಚು ಲುಕ್‌ ಹೀಗೆ ಇರುತ್ತಾ..ನೀವು ನೋಡ್ಲೇಬೇಕಾದ ಕ್ಯೂಟೆಸ್ಟ್‌ video

    May 14, 2025

    ಬಿಗ್‌ ಬಾಸ್‌ ಖ್ಯಾತಿಯ ನಮ್ರತಾ ಗೌಡ ರಾಜಕಾರಣಿಗಳ ಜೊತೆ ಡೇಟಿಂಗ್‌ ಆಫರ್‌ ಕೊಟ್ಟಿದ್ಯಾರು? ನಟಿ ರಿಯಾಕ್ಷನ್‌ ಏನು?

    May 14, 2025

    ಸ್ಟೈಲೀಶ್‌ ಆಗಿ ಫೋಟೋಗೆ ದರ್ಶನ್‌ ಪತ್ನಿ ಪೋಸ್..ನಮ್‌ ಅತ್ತಿಗೆ ಯಾವ್‌ ಹೀರೋಯಿನ್‌ಗೂ ಕಡಿಮೆ ಇಲ್ಲ ಎಂದ ಫ್ಯಾನ್ಸ್!‌‌

    May 14, 2025

    ರೂಮರ್ಸ್‌ ಬಾಯ್‌ಫ್ರೆಂಡ್‌ ತೋಳಲ್ಲಿ ಬಂಧಿಯಾದ ಸಮಂತಾ..ರಾಜ್-ಸ್ಯಾಮ್‌ ಕ್ಯೂಟ್‌ ಫೋಟೋ ವೈರಲ್!‌

    May 14, 2025

    ಕೆಜಿಎಫ್‌ ನೋಡಿದ್ದೀರಾ ಎಂದ ನಿಖಿಲ್‌ ಕಾಮತ್‌..ಸೆನ್ಸೇಷನ್‌ ಕಮೆಂಟ್‌ ಮಾಡಿದ ಟ್ರಾಫಿಕ್ ಜಾಯಿಂಟ್ ಕಮಿಷನರ್ ಅನುಚೇತ್!

    May 14, 2025

    ರಚಿತಾ ರಾಮ್ ಬಣ್ಣ ಹಚ್ಚಿ 12 ವರ್ಷ…ದರ್ಶನ್‌ ಕಡೆಯಿಂದ ಸಿಕ್ತು ಸರ್‌ಪ್ರೈಸ್ ಗಿಫ್ಟ್!‌

    May 14, 2025

    ʼಕಮ್ಮಂಗಿ ನನ್ ಮಗನೇʼ ಎಂದು ಹಾಡಿದ ಸ್ಯಾಂಡಲ್‌ವುಡ್ ಅಧ್ಯಕ್ಷ ಶರಣ್

    May 13, 2025

    ಲಂಡನ್ ಬೀದಿಯಲ್ಲಿ ರಾಮ್ ಚರಣ್‌ ಹಾಗೂ ರೈಮ್ ರಾಯಲ್ ನಡಿಗೆ!

    May 13, 2025

    ಆ ಸೂಪರ್ ಸ್ಟಾರ್ ಪತ್ನಿಯನ್ನು ಹುಚ್ಚನಂತೆ ಇಷ್ಟಪಟ್ಟಿದ್ದರಾ ರಜನಿಕಾಂತ್..ಪತ್ನಿಗೆ ಡಿವೋರ್ಸ್ ಕೊಡಲು ಮುಂದಾಗಿದ್ದು ನಿಜವಾ?

    May 13, 2025

    ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಸೋನು ನಿಗಮ್ ಅರ್ಜಿ ವಿಚಾರಣೆ ಮುಂದೂಡಿಕೆ!

    May 13, 2025

    ಚೋಟುದ್ದ ಬಟ್ಟೆ ಹಾಕಿ ಬೀದಿಳಿದ ನಟಿ..Viral ವಿಡಿಯೋ ನೋಡಿ ಜನ ಕಣ್ಮುಚ್ಚಿಕೊಳ್ಳಬೇಕಷ್ಟೇ!

    May 13, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.