Close Menu
Ain Live News
    Facebook X (Twitter) Instagram YouTube
    Wednesday, May 21
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    Madhu Bangarappa: ನೆಹರೂ ಇಚ್ಚಾಶಕ್ತಿಯಿಂದಾಗಿ ಜಾರಿಗೆ ಬಂದ ಸಹಕಾರಿ ಯೋಜನೆ ನಿರಂತರವಾಗಿ ಇರುತ್ತದೆ: ಮಧು ಬಂಗಾರಪ್ಪ

    By AIN AuthorNovember 15, 2023
    Share
    Facebook Twitter LinkedIn Pinterest Email
    Demo

    ಶಿವಮೊಗ್ಗ: ಸಹಕಾರಿಗಳು ಇರದಿದ್ದರೇ ರೈತರಿಗೆ ಬಡವರಿಗೆ ಸಹಕಾರವೇ ಸಿಗುತ್ತಿರಲಿಲ್ಲ. ಸರ್ಕಾರದ ಪರವಾಗಿ ಯಾರಾದ್ರೂ ಸಹಕಾರ ಮಾಡ್ತಾರೆ ಅಂದ್ರೆ ಅದು ಸಹಕಾರಿ ಕ್ಷೇತ್ರದಿಂದಲೇ .ಜವಹಾರ ನೆಹರು ಇಚ್ಚಾಶಕ್ತಿಯಿಂದಾಗಿ ಜಾರಿಗೆ ಬಂದ ಯೋಜನೆ ನಿರಂತರವಾಗಿ ಇರುತ್ತದೆ. ಸರ್ಕಾರ ಇರುವವರೆಗೂ ಸಹಕಾರಿ ಕ್ಷೇತ್ರ ಇರುತ್ತದೆ. ಅದು ಇರಬೇಕು ಕೂಡ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ. ಲಕ್ಷೀಶ್ವರದಲ್ಲಿ ಶೂ ಬದಲು ಚಪ್ಪಲಿ ನೀಡಿದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರೀಯಿಸಿ ಮಾತನಾಡಿದ ಮಧು ಬಂಗಾರಪ್ಪ,

     ಹಂಗೇನಾದರೂ ಘಟನ ನಡೆದಿದ್ದರೆ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಶೂ ಅಂದ್ರೆ ಶೂ ಮೊಟ್ಟೆ ಅದ್ರೆ ಮೊಟ್ಟೆ ಕೊಡಲೇ ಬೇಕು. ರಾಜ್ಯದಲ್ಲಿ 60 ಸಾವಿರ ಶಾಲೆಗಳಿವೆ, ಅದರಲ್ಲಿ ಒಂದು ಶಾಲೆಯಲ್ಲಿ ಚಪ್ಪಲಿ ಕೊಚ್ಚಿದ್ದ ಮಾತ್ರಕ್ಕೆ ನೀವು ಅದನ್ನು ತೋರಿಸಲು ಹೋಗಬೇಡಿ ಎಂದು ಮಾದ್ಯಮದವರಿಗೆ ಮಧು ಬಂಗಾರಪ್ಪ ಕುಟುಕಿದ್ದಾರೆ. ಯಾರು ಚಪ್ಪಲಿ ನೀಡಿದ್ದಾರೋ ಅವರ ವಿರುದ್ಧ ಇಲಾಖೆಯಿಂದ ನೂರಕ್ಕೆ ನೂರರಷ್ಟು ಕ್ರಮ ಕೈಗೊಳ್ಳುತ್ತೇನೆ. ಬೇರೆ ಕಡೆಗಳಲ್ಲಿ ಒಳ್ಳೆ ಒಳ್ಳೆ ಶೂಗಳನ್ನು ಕೊಟ್ಟಿದ್ದಾರೆ ಅದನ್ನು ತೋರಿಸಿ ಎಂದು ಮಧು ಬಂಗಾರಪ್ಪ ಪತ್ರಕರ್ತರಿಗೆ ಸಲಹೇ ನೀಡಿದ್ದಾರೆ.

    ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ.. ಇಲ್ಲಿದೆ ಉಚಿತ ಸಲಹೆ ಸರಳ ಚಿಕಿತ್ಸೆ- ಪರಿಹಾರ

    ರಾಜ್ಯದಲ್ಲಿ ಬರಗಾಲ ಬಂದಂತ ಸಂದರ್ಭದಲ್ಲಿ ರೈತರಿಗೆ ಸಹಕಾರಿ ಕ್ಷೇತ್ರದಿಂದ ಬಹಳಷ್ಟು ಸಹಕಾರಿಯಾಗಿದೆ. ಸಣ್ಣ ಸಣ್ಣ ಸೊಸೈಟಿಗಳಿಂದ ರೈತರಿಗೆ ನೆರವು ಸಿಕ್ಕಿದೆ. ಬ್ಲಡ್ ಬ್ಯಾಂಕ್ ಹೇಗೋ ಹಾಗೆ ರೈತರಿಗೆ ಸೊಸೈಟಿ ದುಡ್ಡಿನ ಬ್ಯಾಂಕ್. ಅದರ ಮೂಲಕವೇ ಅವರು ಸುಧಾರಣೆ ಕಂಡಿದ್ದಾರೆ. ಸಹಕಾರಿ ಕ್ಷೇತ್ರ ಸರ್ಕಾರಕ್ಕೆ ಪರ್ಯಾಯವಾಗಿ ಯಾವಾಗರು ಇರಬೇಕು. ಅದರಿಂದ ಜನರಿಗೆ ಅನುಕೂಲವಾಗಬೇಕು. ಇದು ಒಳ್ಳೆಯ ವ್ಯವಸ್ಥೆ.ಸರ್ಕಾರ ಕೂಡ ಸಹಕಾರಿ ಕ್ಷೇತ್ರಕ್ಕೆ ಸಹಕಾರ ನೀಡುತ್ತದೆ.ಕಾಡಾನೆ ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರೀಯಿಸಿ ಮಾತನಾಡಿದ ಮದು ಬಂಗಾರಪ್ಪ, ಈ ಕುರಿತಂತೆ ಅರಣ್ಯಾಧಿಕಾರಿಗಳೊಂದಿಗೆ ಮಾತನಾಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.

    Post Views: 2

    Demo
    Share. Facebook Twitter LinkedIn Email WhatsApp

    Related Posts

    ಭಾರೀ ಮಳೆ: ಉತ್ತರ ಕನ್ನಡಕ್ಕೆ ರೆಡ್​ ಅಲರ್ಟ್ ಘೋಷಣೆ, ಮೀನುಗಾರಿಕೆ, ಟ್ರೆಕ್ಕಿಂಗ್ ನಿಷೇಧ!

    May 20, 2025

    ವಿಜಯಪುರ: ಸಿಡಿಲು ಬಡಿದು ವೃದ್ದ ಸಾವು!

    May 20, 2025

    ನಮ್ಮ ಸಶಸ್ತ್ರ ಪಡೆಗಳ ಧೈರ್ಯಕ್ಕೆ ಖರ್ಗೆ ಅವಮಾನ ಮಾಡಿದ್ದಾರೆ: ವಿಜಯೇಂದ್ರ ವಾಗ್ದಾಳಿ!

    May 20, 2025

    ಮದ್ದೂರು ತಾಲೂಕು ಕಚೇರಿ ಭ್ರಷ್ಟಾಚಾರದ ತವರೂರು – ರೈತ ಮುಖಂಡರ ಗಂಭೀರ ಆರೋಪ

    May 20, 2025

    ಬೆಳಗಾವಿ: ಪ್ರಮುಖ ಮಾರುಕಟ್ಟೆಯಲ್ಲಿ ಅತಿಕ್ರಮಣ ತೆರವು!

    May 20, 2025

    ಏನು ಸಾಧನೆ ಮಾಡಿದ್ದಿರೆಂದು ಸಾಧನೆ ಸಮಾವೇಶ ಮಾಡ್ತಿದ್ದಿರಿ? : ಕಾಂಗ್ರೆಸ್‌ ಗೆ ಬಿಜೆಪಿ ಎಸ್ ವಿ ಸಂಕನೂರ ಪ್ರಶ್ನೆಗಳ ಸುರಿಮಳೆ

    May 20, 2025

    ನಡು ರಸ್ತೆಯಲ್ಲೇ ಧಗಧಗ ಎಂದು ಹೊತ್ತಿ ಉರಿದ ಕಾರು: ಪ್ರಾಣಾಪಾಯದಿಂದ ಪಾರಾದ ಕುಟುಂಬ! Video

    May 20, 2025

    ಜನರ ಋಣ ತೀರಿಸಲು 6ನೇ ಭೂಗ್ಯಾರಂಟಿ ಯೋಜನೆ: ಡಿಸಿಎಂ ಡಿ.ಕೆ. ಶಿವಕುಮಾರ್

    May 20, 2025

    ಹಕ್ಕು ಪತ್ರ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ಜಾರಿ ಮಾಡಿದ್ದೇವೆ: ರಾಹುಲ್ ಗಾಂಧಿ

    May 20, 2025

    ಜನರ ಮುಂದೆ ಇಟ್ಟಿದ್ದ 145 ಭರವಸೆ ಈಡೇರಿಸಿ ನುಡಿದಂತೆ ನಡೆದಿದ್ದೇವೆ: ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಟಕ್ಕರ್

    May 20, 2025

    ರೀಲ್ಸ್‌ಗಾಗಿ ವಂದೇ ಭಾರತ್ ರೈಲಿನಲ್ಲೇ ಕುಣಿದು ಕುಪ್ಪಳಿಸಿದ ರೇಲ್ವೆ ಇಲಾಖೆ ಅಧಿಕಾರಿಗಳು: video viral

    May 20, 2025

    ಮಲೆಮಹದೇಶ್ವರಬೆಟ್ಟ ತಪ್ದಲಿನ ಸಾಲೂರು ಮಠದ ಹಿರಿಯಶ್ರೀ ಲಿಂಗೈಕ್ಯ

    May 20, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.