Close Menu
Ain Live News
    Facebook X (Twitter) Instagram YouTube
    Wednesday, June 11
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಹೊಸ ಪಕ್ಷ ಕಟ್ಟೇನು, ಆದ್ರೆ ನನ್ನ ಹೆಣ ಕೂಡ ಕಾಂಗ್ರೆಸ್ʼಗೆ ಹೋಗಲ್ಲ: ಶಾಸಕ ಯತ್ನಾಳ್

    By Author AINMay 17, 2025
    Share
    Facebook Twitter LinkedIn Pinterest Email
    Demo

    ದಾವಣಗೆರೆ: ಹೊಸ ಪಕ್ಷ ಕಟ್ಟೇನು, ಆದ್ರೆ ನನ್ನ ಹೆಣ ಕೂಡ ಕಾಂಗ್ರೆಸ್​ಗೆ ಹೋಗಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ದಾವಣಗೆರೆಯಲಿ ಮಾತನಾಡಿದ ಅವರು, ನಾನು ಹೈಕಮಾಂಡ್​ಗೆ ಕ್ಷಮೆ ಕೇಳಿಲ್ಲ. ಯಾವುದೂ ಪತ್ರ ಕೂಡ ಬರೆದಿಲ್ಲ, ಕೈಮುಗಿದಿಲ್ಲ.

    ಗರ್ಭಿಣಿಯರು ಪಾನೀಪುರಿ ತಿನ್ನುವುದು ಒಳ್ಳೆಯದೋ, ಕೆಟ್ಟದ್ದೋ..? ಇಲ್ಲಿದೆ ಮಾಹಿತಿ

    ನನಗೆ ಅದರ ಅವಶ್ಯಕತೆ ಇಲ್ಲ. ಇನ್ನು ಡಿಕೆಶಿ ಸಿಎಂ, ವಿಜಯೇಂದ್ರ ಉಪಮುಖ್ಯ ಮಂತ್ರಿ ಅಂತ ದೆಹಲಿಯಲ್ಲಿ ಒಪ್ಪಂದ ಆಗಿತ್ತು. ನನಗೆ ಗೊತ್ತಿಲ್ವಾ ಅದು? ಕಾಂಗ್ರೆಸ್​ ಸೇರುತ್ತಾರೆಂದು ಹೇಳುತ್ತಿದ್ದಾರೆ. ಅದು ಸುಳ್ಳು. ನಾನು ಸತ್ತರೂ, ನನ್ನ ಹೆಣ ಕೂಡ ಕಾಂಗ್ರೆಸ್​ಗೆ ಹೋಗಲ್ಲ ಎಂದರು. ‌

    ಏನಾದರೂ ಮಾಡಿ ಶಕ್ತಿ ತೋರಿಸುವೆ. ಸಮಯ ಬಂದಾಗ ಹೊಸ ಪಕ್ಷ ಕಟ್ಟಲು ನಾಂದಿ ಹಾಡುವೆ. ಹೊಸ ಪಕ್ಷ ಕಟ್ಟಲು ಹೋಗಿ ಕೆಲ ನಾಯಕರು ವಿಫಲರಾದರೆಂದು ಹೇಳುತ್ತಿದ್ದಾರೆ. ಆದರೆ, ದೇವೇಗೌಡರು, ಕುಮಾರಸ್ವಾಮಿ ರೀತಿ ಸಕ್ಸಸ್ ಆಗಿ 50 – 60 ಸೀಟ್ ಗೆದ್ದರೆ ನಾನೇ ಸಿಎಂ ಆಗಬಹುದು.

    ಆಗ ಹೈಕಮಾಂಡ್ ನನ್ನ ಮನೆಗೆ ಬಂದು ನೀವೇ ಸಿಎಂ ಆಗಿ ಅಂತ ಹೇಳಬಹುದು. ರಾಜ್ಯ ಬಿಜೆಪಿಗೆ ನಾನು ಅಪರೇಷನ್ ಮಾಡಲ್ಲ. ಅದಕ್ಕೆ ಅದುವೇ ಡೆಲಿವರಿ ಆಗಲಿದೆ, ಹೊಸ ಕೂಸು ಹುಟ್ಟಲಿದೆ ಎಂದು ವ್ಯಂಗ್ಯ ವಾಡಿದರು.

    Demo
    Share. Facebook Twitter LinkedIn Email WhatsApp

    Related Posts

    ಮೋದಿ ಬರೋದಕ್ಕೂ ಮೊದಲು ಭಾರತವನ್ನು ಭಿಕ್ಷುಕರ ದೇಶ, ಹಾವಾಡಿಗರ ದೇಶ ಎಂದು ಕರೆಯುತ್ತಿದ್ದರು: ಶ್ರೀರಾಮುಲು

    June 11, 2025

    ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು 5 ವರ್ಷದ ಮಗು ಸಾವು..!

    June 11, 2025

    ವಾಲ್ಮೀಕಿ ಹಗರಣ: ಬಳ್ಳಾರಿ ಸಂಸದ ಇ. ತುಕಾರಾಂ ED ವಶಕ್ಕೆ!

    June 11, 2025

    ಸ್ನಾನಕ್ಕೆಂದು ನದಿಗೆ ಇಳಿದ ಬಾಲಕನ ಮೇಲೆ ಏಕಾಏಕಿ ಮೊಸಳೆ ದಾಳಿ..! ಜಸ್ಟ್ ಮಿಸ್

    June 11, 2025

    ವಾಲ್ಮೀಕಿ ನಿಗಮ ಹಗರಣ: ಬಳ್ಳಾರಿ ‘ಕೈ’ ನಾಯಕರಿಗೆ ಇಡಿ ಶಾಕ್- ಸಂಸದ, ಶಾಸಕರ ಮೇಲೆ ದಿಢೀರ್ ದಾಳಿ!

    June 11, 2025

    ಈ 5 ದಿನಗಳು ನಂದಿಬೆಟ್ಟದ ಪ್ರವೇಶ ನಿಷೇಧ.. ಪ್ರವಾಸಿಗಳು ನೋಡಲೇಬೇಕಾದ ಸುದ್ದಿ!

    June 11, 2025

    ಕಾಲ್ತುಳಿತ ದುರಂತ : ಪೊಲೀಸ್ ಅಧಿಕಾರಿಗಳ ಅಮಾನತು ಆದೇಶ ರದ್ದತಿಗೆ ಒತ್ತಾಯಿಸಿ ಪ್ರತಿಭಟನೆ!

    June 10, 2025

    ಚಾಮರಾಜನಗರದಲ್ಲಿ ಭಾರೀ ಮಳೆ: ರಸ್ತೆಗಳಲ್ಲಿಯೇ ನಿಂತ ನೀರು.. ಗ್ರಾಮಸ್ಥರ ಹಿಡಿಶಾಪ!

    June 10, 2025

    ಭೀಕರ ಅಪಘಾತ: ಸೀಟ್ ಬೆಲ್ಟ್ ಧರಿಸಿದ್ದಕ್ಕೆ ತಪ್ಪಿದ ದುರಂತ.. ಇಬ್ಬರು ಗಂಭೀರ!

    June 10, 2025

    ಹುಲಿ ದಾಳಿ: ಮಹಿಳೆ ಸಾವು.. ಸಂತಾಪ ಸೂಚಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ!

    June 10, 2025

    ಅನುದಾನ ವಿಚಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಿಲ್ಲ: ವಿಶ್ವೇಶ್ವರ ಹೆಗಡೆ!

    June 10, 2025

    ಜನರಿಗೆ ನಾಯಿ‌ ಮಾಂಸ ತಿನ್ನಿಸುತ್ತಿದ್ದ ಅನ್ಯಕೋಮಿನ ವ್ಯಕ್ತಿ ಅರೆಸ್ಟ್!

    June 10, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.