Close Menu
Ain Live News
    Facebook X (Twitter) Instagram YouTube
    Saturday, May 17
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ನಮ್ಮ ಯೋಧರು ಕೊಟ್ಟ ಏಟಿಗೆ ಪಾಕಿಸ್ತಾನ ಪತರುಗುಟ್ಟಿ ಹೋಗಿದೆ: ಶಾಸಕ ಸಿದ್ದು ಸವದಿ

    By Author AINMay 17, 2025
    Share
    Facebook Twitter LinkedIn Pinterest Email
    Demo

    ಭಾರತ ಹಾಗೂ ಪಾಕಿಸ್ತಾನ ನಡೆದ ಕಾರ್ಮೋಡ ಯುದ್ಧದಲ್ಲಿ ನಮ್ಮ ಯೋಧರ ಕೊಟ್ಟ ಏಟಿಗೆ ಪಾಕಿಸ್ತಾನ ಪತರುಗುಟ್ಟಿ ಹೋಗಿದೆ. ಆಪರೇಷನ್ ಸಿಂಧೂರ ಇನ್ನು ಮುಗಿದಿಲ್ಲ ಇದು ಜಸ್ಟ್ ಟೈಲರ್ ಪೀಚರ್ ಅಭಿ ಬಾಕಿ ಹೈ ಭಾರತದ ತಂಟೆಗೆ ಬಂದರೆ ಭೂಪಟದಲ್ಲಿ ಪಾಕಿಸ್ತಾನ ನೋಡಲು ಸಿಗುವುದಿಲ್ಲ ಅಷ್ಟೊಂದು ಬಲ್ಯಾಡ ವನ್ನು ಹೊಂದಿದ ನಮ್ಮ ಭಾರತ ಸೈನ್ಯ ಎಂದು ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು,

    ಗರ್ಭಿಣಿಯರು ಪಾನೀಪುರಿ ತಿನ್ನುವುದು ಒಳ್ಳೆಯದೋ, ಕೆಟ್ಟದ್ದೋ..? ಇಲ್ಲಿದೆ ಮಾಹಿತಿ

    ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಯಲ್ಲಿ ಸಮಸ್ತ ನಾಗರಿಕರಿಂದ ದೇಶದ ರಕ್ಷಣೆಗಾಗಿ ಆಪರೇಷನ್ ಸಿಂಧೂರ ತಿರಂಗಾ ಯಾತ್ರೆ ಕಾರ್ಯಕ್ರಮ ನಡೆಯಿತು. ನರೇಂದ್ರ ಮೋದಿಯವರ ಆಪರೇಷನ್ ಸಿಂಧೂರ ಮೊದಲ ಹಂತದಲ್ಲಿ ಯಶಸ್ವಿ ಕಂಡಂತೆ ಇದೀಗ ಎರಡನೇಯ ಹಂತದಲ್ಲಿಯೂ ಸಂಪೂರ್ಣ ಯಶಸ್ಸು ಕಂಡಿದೆ ಭಾರತ ಸೈನಿಕರಿಗೆ ಕೋಟಿ ಕೋಟಿ ನಮನಗಳು.

    ಧರ್ಮ ಕೇಳಿ ಪ್ರವಾಸಿಗರನ್ನು ಉಗ್ರರು ಹತ್ಯಗೈದಿದ್ದರು,ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ,ಪಾಕಿಸ್ತಾನದ ಹುಟ್ಟಡಗಿಸುವ ಕಾರ್ಯ ಮಾಡಿದೆ, ನಮ್ಮ ಭಾರತೀಯ ಸೇನೆಗೆ ಜಯವಾಗಲಿ,ನಮ್ಮ ದೇಶದ ಸೈನಿಕರ ತಾಕತ್ತು ಪಾಪಿ ಪಾಕಿಸ್ತಾನಕ್ಕೆ ತಿಳಿಸಿಕೊಟ್ಟಿದೆ ಎಂದು ಹೇಳಿದರು,

    ಇದೇ ಸಂದರ್ಭದಲ್ಲಿ ಮ.ನಿ.ಪ್ರ ಶರಣಬಸವ ಶಿವಾಚಾರ್ಯ ಮಹಾ ಸ್ವಾಮಿಗಳು ಹಿರಿಮಠ ಬನಹಟ್ಟಿ. ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಬ್ರಹ್ಮಾನಂದ ಮಠ ರಬಕವಿ. ಶ್ರೀ ಚಕ್ರವರ್ತಿ ನೀಲ ಮಾಣಿಕ್ಯ ಮಠ ಬಸವಗೋಪಾಲ ಸ್ವಾಮಿಗಳು ಬಂಡಿಗಣಿ. ಶ್ರೀ ಗುರುಪ್ರಸಾದ ಮಹಾಸ್ವಾಮಿಗಳು ಮೈಗುರ.ದರೇಪ್ಪ ಉಳ್ಳಾಗಡ್ಡಿ. ಮಾರುತಿ ನಾಯಕ. ಶ್ರೀಶೈಲ್ ಬೀಳಗಿ. ಸಂಜಯ ತೆಗ್ಗಿ. ಮಾಂತೇಶ್ ಹಿಟ್ಟಿನ ಮಠ.

    ನಂದು ಗಾಯಕ್ವಾಡ. ಹಸನ್ ಕೋತ್ವಾಲ. ಯಲ್ಲಪ್ಪ ಕಟ್ಟಿಗಿ. ಶ್ರೀಶೈಲ ಆಲಗೂರ. ಶ್ರೀಶೈಲ್ ಯಾದವಾಡ. ಬಸವರಾಜ್ ಗುಡೋಡಗಿ. ಪ್ರಭು ಪೂಜಾರಿ.ಶಿವು ಅಂಗಡಿ.ಸಿದ್ದಣಗೌಡ ಪಾಟೀಲ.
    ಎಂ ಆರ್ ವಾಲಿ,ಆನಂದ ಕಂಪು,ಹಣಮಂತ ಸವದಿ, ಸದಾಶಿವ ಸವದಿ,ದಾನಪ್ಪ ಆಸಂಗಿ,ವಿಠ್ಠಲ ಜನವಾಡ, ಗಂಗಪ್ಪ ಅಮ್ಮಲಜೇರಿ, ಈರಪ್ಪ ಕಡಕಬಾವಿ,ಸಿದ್ದು ಕಂಚು,ರಾಜು ಕದಂ,ಬಸವರಾಜ ಯಾದವಾಡ,ಬಸಪ್ಪ ಕಂಚು,ಅಶೋಕ ಆಸಂಗಿ,ಸದಾಶಿವ ಬೆಳಗಲಿ.ಮಹಾನಿಂಗ ಸನದಿ‌. ಬಸಣ್ಣಾ ಪಾಟೀಲ. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

    ಪ್ರಕಾಶ ಕುಂಬಾರ 
    ಬಾಗಲಕೋಟೆ

    Post Views: 5

    Demo
    Share. Facebook Twitter LinkedIn Email WhatsApp

    Related Posts

    ಭಾರತೀಯ ಸೇನೆಗೆ ಗೌರವ ಸಲ್ಲಿಸಲು ಕೋಲಾರದಲ್ಲಿ ತಿರಂಗಾ ಯಾತ್ರೆ

    May 17, 2025

    ಅಂತಾಪುರ ಗ್ರಾಮದಲ್ಲಿCEPMIZ ಯೋಜನೆ ಅಡಿಯಲ್ಲಿ ಸಮುದಾಯ ಸಹಭಾಗಿತ್ವ ಕಾರ್ಯಕ್ರಮ

    May 17, 2025

    ₹29 ಕೋಟಿ ರೂ ವೆಚ್ಚದಲ್ಲಿ ನೂತನ ನ್ಯಾಯಾಲಯ ಸಂಕೀರ್ಣ: ಶಾಸಕ ಕೆ.ಎಂ.ಉದಯ್

    May 17, 2025

    ಹೃದಯ ವಿದ್ರಾವಕ ಘಟನೆ: ತಾಳಿ ಕಟ್ಟಿದ ಕೆಲವೇ ನಿಮಿಷಗಳಲ್ಲಿ ವರನಿಗೆ ಹೃದಯಾಘಾತ!

    May 17, 2025

    ಕೊತ್ತೂರು ಮಂಜುನಾಥ್‌ʼಗೆ ಸಿಂಧೂರಕ್ಕೂ ಸಿಂಧೂರಿಗೂ ವ್ಯತ್ಯಾಸವೇ ಗೊತ್ತಿಲ್ಲ: ಪ್ರತಾಪ್ ಸಿಂಹ

    May 17, 2025

    BJP Tiranga Yatra: ಬಿಜೆಪಿ ನಾಯಕರಿಂದ ತಿರಂಗಾ ಯಾತ್ರೆ..!

    May 17, 2025

    Heavy Rain: ರಾಜ್ಯದ ಜನರನ್ನೂ ಇನ್ನೂ 3 ದಿನ ಕಾಡಲಿದೆ ಮಳೆ..! ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

    May 17, 2025

    ಹೊಸ ಪಕ್ಷ ಕಟ್ಟೇನು, ಆದ್ರೆ ನನ್ನ ಹೆಣ ಕೂಡ ಕಾಂಗ್ರೆಸ್ʼಗೆ ಹೋಗಲ್ಲ: ಶಾಸಕ ಯತ್ನಾಳ್

    May 17, 2025

    ಆರೋಗ್ಯ ಶಿಬಿರ-ದುಡಿಯೋಣ ಬಾ ಅಭಿಯಾನ.. ಗಮನ ಸೆಳೆದ ಲಂಬಾಣಿ ಡ್ಯಾನ್ಸ್ !

    May 17, 2025

    ಹುಬ್ಬಳ್ಳಿ: ಮಹಿಳಾ ಸಬಲೀಕರಣಕ್ಕಾಗಿ ಸಮೀರಾ ಖಾನ್ ಸೈಕಲ್ ಯಾತ್ರೆ!

    May 17, 2025

    Crime News: ಬಂಟ್ವಾಳದಲ್ಲಿ ವ್ಯಕ್ತಿ ಮೇಲೆ ತಲ್ವಾರ್‌ನಿಂದ ಅಟ್ಯಾಕ್‌!

    May 17, 2025

    ಭೀಕರ ರಸ್ತೆ ಅಪಘಾತ: ನಾಲ್ವರು ದುರ್ಮರಣ, ಓರ್ವ ಗಂಭೀರ!

    May 17, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.