Close Menu
Ain Live News
    Facebook X (Twitter) Instagram YouTube
    Wednesday, June 11
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Arvind Kejriwal: ಎಎಪಿ ಯಶಸ್ವಿಗೆ ಪ್ರಧಾನಿ ಮೋದಿ ಹೆದರಿದ್ದಾರೆ -ಅರವಿಂದ್ ಕೇಜ್ರಿವಾಲ್

    By AIN AuthorNovember 5, 2023
    Share
    Facebook Twitter LinkedIn Pinterest Email
    Demo

    ನವದೆಹಲಿ;– ಎಎಪಿ ಯಶಸ್ಸು ಮತ್ತು ಮುನ್ನಡೆ ಕಂಡು ಪ್ರಧಾನಿ ಹೆದರಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ

    ಈ ಸಂಬಂಧ ಮಾತನಾಡಿದ ಅವರು,ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಆಮ್ ಆದ್ಮಿ ಪಕ್ಷ ಬೆಳೆಯುತ್ತಿರುವ ವೇಗ ಮತ್ತು ಯಶಸ್ಸನ್ನು ಕಂಡು ಹೆದರಿದ್ದಾರೆ.

    ಎಎಪಿಯ ಯಶಸ್ಸು ಮತ್ತು ಪಕ್ಷವು ಮುನ್ನಡೆಯುತ್ತಿರುವ ವೇಗದ ಬಗ್ಗೆ ಪ್ರಧಾನಿ ನರೇಂದ್ರ ಅವರಿಗೆ ಹೆದರಿಕೆ ಉಂಟಾಗಿದೆ. ಇಂದು ಬಿಜೆಪಿ ಮತ್ತು ಕಾಂಗ್ರೆಸ್ ಕೇವಲ 11 ವರ್ಷಗಳ ನಂತರ ದೇಶದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ನಮ್ಮ ಪಾರ್ಟಿ ಮುನ್ನಡೆಯುತ್ತಿರುವ ವೇಗವು ಪ್ರತಿ ಪಕ್ಷವನ್ನು ಹೊರಹಾಕುತ್ತದೆ ಎಂಬ ಭಯ ಆವರಲ್ಲಿ ಕಾಡುತ್ತಿದೆ’ ಎಂದು ಹೇಳಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಜಾತಿಗಣತಿ ವಿಚಾರವಾಗಿ ಎದ್ದಿರುವ ಅಪಸ್ವರ, ಗೊಂದಲ ಬಗೆಹರಿಸಲು ಮತ್ತೊಮ್ಮೆ ಅವಕಾಶ: ಡಿಸಿಎಂ ಡಿ.ಕೆ. ಶಿವಕುಮಾರ್!

    June 10, 2025

    ಜಾತಿಗಣತಿ ವರದಿಗೆ ತಾತ್ವಿಕ ಒಪ್ಪಿಗೆ: ಸಮೀಕ್ಷೆ ಮರುಗಣತಿಗೆ ನಿರ್ಧಾರ: ಸಿ.ಎಂ‌ ಸಿದ್ದರಾಮಯ್ಯ!

    June 10, 2025

    Meghalaya murder: ಮದುವೆಯಾದ 3 ದಿನಕ್ಕೆ ಸೋನಂ ಸ್ಕೆಚ್: ಗಂಡನ ಕೊಲೆಗೆ 20 ಲಕ್ಷ ರೂ. ಆಮಿಷ..!

    June 10, 2025

    Katrina Kaif: ಮಾಲ್ಡೀವ್ಸ್’ನ ಜಾಗತಿಕ ಪ್ರವಾಸೋದ್ಯಮ ರಾಯಭಾರಿಯಾಗಿ ಕತ್ರಿನಾ ಕೈಫ್ ನೇಮಕ..!

    June 10, 2025

    ಒಂದು ಫೋನ್ ಕಾಲ್.. ಅಕೌಂಟ್’ನಿಂದ 1.4 ಕೋಟಿ ರೂ. ಮಾಯ.! ಹೇಗೆ ಅಂತ ಗೊತ್ತಾದ್ರೆ ಶಾಕ್ ಆಗೋದು ಗ್ಯಾರಂಟಿ!

    June 10, 2025

    Gold Smuggling: 3400 ಕೆಜಿ ಅಕ್ರಮ ಚಿನ್ನ ವಶಕ್ಕೆ..! ಕೇಂದ್ರ ಸರ್ಕಾರದದಿಂದ RBIಗೆ ಹಸ್ತಾಂತರ

    June 10, 2025

    ದೆಹಲಿಯಲ್ಲಿ ಭಾರೀ ಅಗ್ನಿ ಅವಘಡ: ಬಾಲ್ಕನಿಯಿಂದ ಹಾರಿ ತಂದೆ, ಇಬ್ಬರು ಮಕ್ಕಳು ಸಾವು!

    June 10, 2025

    ದೇವಸ್ಥಾನದಲ್ಲಿ ಮಾಂಸಾಹಾರ ತಿಂದ ದಂಪತಿ: ಭುಗಿಲೆದ್ದ ಆಕ್ರೋಶ – ಮುಂದೇನಾಯ್ತು..?

    June 10, 2025

    Meghalaya murder: ನನ್ನ ಮಗ ನಿರಪರಾಧಿ.. ಅವನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದಾರೆ: ರಾಜ್ ಕುಶ್ವಾಹ ತಾಯಿ

    June 10, 2025

    ದೇಶದಲ್ಲಿ 7 ಸಾವಿರ ಸಮೀಪಕ್ಕೆ ಕೊರೊನಾ ಸಕ್ರಿಯ ಪ್ರಕರಣಗಳು..! ಸಾವಿನ ಸಂಖ್ಯೆ 68ಕ್ಕೆ ಏರಿಕೆ

    June 10, 2025

    ಹಡಗಿನಲ್ಲಿ ಬೆಂಕಿ ಅವಘಡ: INS ಸೂರತ್’ನಿಂದ ಮಂಗಳೂರು ಬಂದರಿಗೆ 18 ಜನರ ಸ್ಥಳಾಂತರ!

    June 10, 2025

    ಕಾಲ್ತುಳಿತ ಪ್ರಕರಣ: ಬೆಳ್ಳಂಬೆಳಗ್ಗೆ ದೆಹಲಿಗೆ ಹಾರಿದ ಸಿಎಂ, ಡಿಸಿಎಂ.. ಹೈಕಮಾಂಡ್ ಗೆ ದುರಂತದ ವರದಿ ಸಲ್ಲಿಕೆ!?

    June 10, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.