Close Menu
Ain Live News
    Facebook X (Twitter) Instagram YouTube
    Sunday, May 25
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಶ್ರೀಗಂಧನ ಸೋಪಿನ ರಾಯಭಾರಿ ತಮನ್ನಾ: ಇದು ಮೈಸೂರು ರಾಜಮನೆತನಕ್ಕೆ ಮಾಡಿದ ಅಪಮಾನ ಎಂದ ವಿಜಯೇಂದ್ರ!

    By AIN AuthorMay 25, 2025
    Share
    Facebook Twitter LinkedIn Pinterest Email
    Demo

    ಮೈಸೂರು :- ಮೈಸೂರ್ ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ನಟಿ ತಮನ್ನಾ ಬಾಟಿಯ ನೇಮಕ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅಸಮಾಧಾನ ಹೊರ ಹಾಕಿದ್ದಾರೆ.

    ಹುಬ್ಬಳ್ಳಿಯಲ್ಲಿ ಜಿಟಿ-ಜಿಜಿ ಮಳೆ: ಜನಜೀವನ ಅಸ್ತವ್ಯಸ್ತ!

    ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಇದು ಮೈಸೂರು ರಾಜಮನೆತನಕ್ಕೆ ಮಾಡಿದ ಅಪಮಾನವಾಗಿದೆ.
    1916ರಲ್ಲಿ ಆರಂಭವಾದ ಕನ್ನಡಿಗರಿಗೋಸ್ಕರ ಆರಂಭವಾದ ಸಂಸ್ಥೆ. ಪರಿಣಿತರು ಆಯ್ಕೆ ಮಾಡಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ಯಾವ ಪರಿಣಿತರಿಂದ ಈ ನಟಿಯನ್ನು ಆಯ್ಕೆಮಾಡಿದ್ದಾರೆ ತಿಳಿಸಲಿ.

    ಮುಂಬೈ ಭಾಗದ ನಟಿ ಆಯ್ಕೆಯ ಹಿಂದೆ ರಾಜ್ಯ ಸಚಿವರ ಕೈವಾಡ ಇದಿಯಾ? ಈ ಸಂಸ್ಥೆ ಕನ್ನಡಿಗನ ಕೂಸು, ಕನ್ನಡಿಗರ ದುರಾದೃಷ್ಟಿಯಿಂದ ನಿರ್ಮಾಣವಾಗಿದೆ. ಕನ್ನಡಿಗರ ತೆರಿಗೆ ಹಣ ನಷ್ಟವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮೈಸೂರಿನಲ್ಲಿ ಬಿ ವೈ ವಿಜಯೇಂದ್ರ ಹೇಳಿಕೆ ಕೊಟ್ಟಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ವಿಜಯಪುರ: ಕೆನರಾ ಬ್ಯಾಂಕ್‌ನಲ್ಲಿ ಕಳ್ಳತನ.. ದೂರು ದಾಖಲು!

    May 25, 2025

    ಮಳೆ ಆರ್ಭಟ: ಆಟೋ ಮೇಲೆ ಮುರಿದು ಬಿದ್ದ ಮರ – ಚಾಲಕ ಸಾವು!

    May 25, 2025

    ಮೀನುಗಾರಿಕಾ ಬೋಟ್ ನಲ್ಲಿ ಅನುಮಾನಾಸ್ಪದವಾಗಿ ಕಾರ್ಮಿಕ ಸಾವು!

    May 25, 2025

    ಮಳೆ ಅವಾಂತರ: ಚಿಕ್ಕಮಗಳೂರಿನಲ್ಲಿ ಹಳ್ಳಕ್ಕೆ ಉರುಳಿದ ಕಾರುಗಳು!

    May 25, 2025

    ಹುಬ್ಬಳ್ಳಿಯಲ್ಲಿ ಜಿಟಿ-ಜಿಜಿ ಮಳೆ: ಜನಜೀವನ ಅಸ್ತವ್ಯಸ್ತ!

    May 25, 2025

    ಒಂದೇ ಕುಟುಂಬದ ಮೂವರು ಆತ್ಮಹತ್ಯೆ: ಸಾವಿಗೆ ಕಾರಣವಾಯ್ತು ಹಿರಿಯ ಮಗಳ ಆ ದುಡುಕು ನಿರ್ಧಾರ!

    May 25, 2025

    ಮಲತಂದೆಯಿಂದ ಘನಘೋರ ಕೃತ್ಯ: ಮೂರು ವರ್ಷದ ಬಾಲಕನ ಬರ್ಬರ ಹತ್ಯೆ, ನಾಲ್ವರು ಅರೆಸ್ಟ್!

    May 25, 2025

    ಕೊರೊನಾ ಬಗ್ಗೆ ಭಯ ಬೇಡ, ಸೋಂಕಿನ ವಿರುದ್ಧ ಹೋರಾಡಲು ಸರ್ಕಾರ ಸಿದ್ಧ -ಸಚಿವ ಶರಣಪ್ರಕಾಶ ಪಾಟೀಲ್!

    May 25, 2025

    ಹೃದಯಾಘಾತದಿಂದ ಹೊಸಪೇಟೆ ಪಟ್ಟಣ ಪೊಲೀಸ್ ಪೇದೆ ಸಾವು!

    May 25, 2025

    ರೇವ್ ಪಾರ್ಟಿ ಮೇಲೆ ದಾಳಿ: 30ಕ್ಕೂ ಹೆಚ್ಚು ಯುವಕ-ಯುವತಿಯರು ನಶೆಯಲ್ಲಿ ತೇಲಾಟ.. ಬಿಸಿ ಮುಟ್ಟಿಸಿದ ಖಾಕಿ!

    May 25, 2025

    ಕೋವಿಡ್‌ ಚಿಕಿತ್ಸೆಗೆ ಧಾರವಾಡ ಸಜ್ಜು: ಜಿಲ್ಲಾಸ್ಪತ್ರೆಯ 10ಬೆಡ್‌ಗಳು ಕೋವಿಡ್‌ಗೆ ಮೀಸಲು

    May 24, 2025

    ಪಕ್ಷದಿಂದ ಉಚ್ಚಾಟನೆಯಾದ್ರಿಂದ ಯತ್ನಾಳ್ ಅರೆ ಹುಚ್ಚರಾಗಿದ್ದಾರೆ: ಎಂಪಿ ರೇಣುಕಾಚಾರ್ಯ

    May 24, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.