Close Menu
Ain Live News
    Facebook X (Twitter) Instagram YouTube
    Thursday, May 15
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಕೋಟಿ ಕೋಟಿ ಒಡೆಯ ಸೂಪರ್ ಸ್ಟಾರ್ ಬಾಲಕೃಷ್ಣನಿಗಿಂತ ಪತ್ನಿಯೇ ಹೆಚ್ಚು ಶ್ರೀಮಂತೆ

    By Author AINApril 20, 2024
    Share
    Facebook Twitter LinkedIn Pinterest Email
    Demo

    ಆಂಧ್ರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ನಾಮಪತ್ರ ಸಲ್ಲಿಕೆ ಭರದಿಂದ ಸಾಗುತ್ತಿದ್ದು, ಖ್ಯಾತ ತೆಲುಗು ಚಿತ್ರನಟ ಹಾಗೂ ಹಿಂದೂಪುರಂ ತೆಲುಗು ದೇಶಂ ಪಕ್ಷದ ಶಾಸಕ ನಂದಮೂರಿ ಬಾಲಕೃಷ್ಣ ಮತ್ತೊ ಇದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿತ್ತಿದ್ದಾರೆ.

    ಈ ಹಿಂದೆ ಎರಡು ಭಾರಿ ಬಾಲಕೃಷ್ಣ ಹಿಂದೂಪುರಂ ಕ್ಷೇತ್ರದಿಂದ ಗೆದ್ದಿದ್ದಾರೆ. ಬಾಲಯ್ಯ ಹಿಂದೂಪುರಂ ಮತ್ತು ರಾಯಲಸೀಮಾ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಬಾಲಕೃಷ್ಣ ಶುಕ್ರವಾರ ಸಾಕಷ್ಟು ಸಂಖ್ಯೆಯ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ.

    ಬಾಲಕೃಷ್ಣ ಪತ್ನಿ ವಸುಂಧರಾ ಅವರೊಂದಿಗೆ ಹಿಂದೂಪುರಂ ಆರ್‌ಡಿಒ ಕಚೇರಿಗೆ ತೆರಳಿ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ನಂದಮೂರಿ ಬಾಲಕೃಷ್ಣ ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿ ಮತ್ತು ಸಾಲವನ್ನು ಬಹಿರಂಗಪಡಿಸಿದ್ದಾರೆ.

    ಬಾಲಕೃಷ್ಣ ಅಫಿಡವಿಟ್​ನಲ್ಲಿ 81.63 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ. ಇನ್ನು ಬಾಲಯ್ಯ ಪತ್ನಿ ವಸುಂಧರಾ ಅವರ ಆಸ್ತಿ 140 ಕೋಟಿ 38 ಲಕ್ಷ 83 ಸಾವಿರ ಎಂದು ಅಫಿಡವಿಟ್​ನಲ್ಲಿ ತಿಳಿಸಿದ್ದಾರೆ.

    ಚುನಾವಣಾ ದಾಖಲೆಯಲ್ಲಿ ತಮಗೆ 9 ಕೋಟಿ ಸಾಲವಿದೆ ಬಾಲಯ್ಯ ತಿಳಿಸಿದ್ದಾರೆ. ಅವರ ಪತ್ನಿ ವಸುಂಧರಾ ಹೆಸರಲ್ಲಿ 3 ಕೋಟಿ 83 ಲಕ್ಷದ 98 ಸಾವಿರ ಸಾಲವಿದೆ ಎಂದು ತಿಳಿಸಲಾಗಿದೆ. ಇನ್ನು ಬಾಲಯ್ಯ ಪುತ್ರ ಮೋಕ್ಷಜ್ಞ ಹೆಸರಲ್ಲಿ 58.63 ಕೋಟಿ ಆಸ್ತಿ ಇದೆ.

    ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಾಲಕೃಷ್ಣ, ಶಾಸಕನಾಗಿ ಹಿಂದೂಪುರ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಪಡಿಸಿದ್ದೆನೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಜತೆಗೆ ಮಂಡಲ, ಗ್ರಾಮಗಳಲ್ಲಿ ಸಿಸಿ ರಸ್ತೆ, ಮೋರಿಗಳನ್ನು ನಿರ್ಮಿಸಿದ್ದೇವೆ ಎಂದರು.

    Post Views: 1

    Demo
    Share. Facebook Twitter LinkedIn Email WhatsApp

    Related Posts

    ಲಂಡನ್ ಬೀದಿಯಲ್ಲಿ ರಾಮ್ ಚರಣ್‌ ಹಾಗೂ ರೈಮ್ ರಾಯಲ್ ನಡಿಗೆ!

    May 13, 2025

    ಶಿವಣ್ಣನ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಅರ್ಜುನ್‌ ಜನ್ಯ.. ಸಾಥ್‌ ಕೊಟ್ಟ ಪತ್ನಿ!

    May 13, 2025

    ಯೋಧರಿಂದ ʼಕುಲದಲ್ಲಿ ಕೀಳ್ಯಾವುದೋʼ ಟ್ರೇಲರ್ ಲಾಂಚ್..ಲಾಭದ 30ರಷ್ಟು ಭಾಗ ಸೈನಿಕರಿಗೆ ಅರ್ಪಣೆ..

    May 12, 2025

    ಸ್ಟಾರ್ ಸುವರ್ಣದಲ್ಲಿ ಹೊಚ್ಚ ಹೊಸ ಧಾರಾವಾಹಿ..ಸೀರಿಯಲ್‌ನತ್ತ ಬಹುಭಾಷಾ ನಟ ಸುಮನ್

    May 10, 2025

    ‘ಜವಾ’ ಸವಾರಿಗಿಳಿದ ರಾಜವರ್ಧನ್..ಡಿಂಗ್ರಿ ನಾಗರಾಜ್‌ ಪುತ್ರ ಈಗ ಪ್ರೊಡ್ಯೂಸರ್

    May 8, 2025

    ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ರಾಗಿಣಿ…ಮತ್ತೆ ಬಣ್ಣ ಹಚ್ಚಿದ ಕುಮಾರ್‌ ಬಂಗಾರಪ್ಪ!

    May 8, 2025

    ಕನ್ನಡದ ಹೃತಿಕ್‌ ರೋಷನ್‌ ಸ್ಟೈಲೀಶ್‌ ಪೋಸ್..ಮದುಮಗನಂತೆ ಮಿಂಚಿದ ಇಂದ್ರಜಿತ್‌ ಲಂಕೇಶ್‌ ಪುತ್ರ!

    May 8, 2025

    ಸೆಟ್ಟೇರಿತು ಗೀತಾ ಪಿಕ್ಚರ್ಸ್ 4ನೇ ಸಿನಿಮಾ..ಧೀರೆನ್-ಸಂದೀಪ್ ಸುಂಕದ್ ಚಿತ್ರಕ್ಕೆ ‘ಪಬ್ಬಾರ್’ ಟೈಟಲ್ ಫಿಕ್ಸ್

    May 8, 2025

    ಅಂಬೇಡ್ಕರ್‌ ವಿವಾದ : ಸಿದ್ದರಾಮಯ್ಯ ಕಾಲಿಗೆ ಬಿದ್ದು ಛಲವಾದಿ  ಕ್ಷಮೆ ಕೇಳಿ ರಾಜೀನಾಮೆ ಕೊಡಲಿ: ಪ್ರಿಯಾಂಕ್‌ ಖರ್ಗೆ ಟಕ್ಕರ್

    May 6, 2025

    ಡಿಸೆಂಬರ್ ವೇಳೆಗೆ ರಾಮನಗರ ಜಿಲ್ಲೆಗೆ ಕಾವೇರಿ ಕುಡಿಯುವ ಶಾಶ್ವತ ನೀರಾವರಿ ಯೋಜನೆ: ಡಿ.ಕೆ.ಶಿವಕುಮಾರ್ ಘೋಷಣೆ

    May 5, 2025

    ಗಣೇಶ್-ಅರಸು ಅಂತಾರೆ ಹೊಸ ಚಿತ್ರದ ಅಪ್‌ಡೇಟ್.. ಮೊದಲ ಹಂತದ ಶೂಟಿಂಗ್‌ ಮುಕ್ತಾಯ!

    May 5, 2025

    ಚಿರಯುವಕ ಶಿವಣ್ಣ ಹೊಸ ಲುಕ್‌…ಚೆನ್ನೈನಲ್ಲಿ ಶಿವ-ಗೀತಾ ದಂಪತಿ ಜಾಲಿ ಜಾಲಿ!

    May 5, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.