Close Menu
Ain Live News
    Facebook X (Twitter) Instagram YouTube
    Monday, June 16
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಸಶಕ್ತ ಭಾರತ ಹಾಗೂ ಹಿಂದೂಗಳ ರಕ್ಷಣೆಗಾಗಿ ಮೂರನೇ ಯೋಜನೆ: ಪ್ರವೀಣ್ ಭಾಯಿ ತೊಗಡಿಯಾ

    By Author AINJune 16, 2025
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ: ಸಶಕ್ತ ಭಾರತ ಹಾಗೂ ಹಿಂದೂಗಳ ರಕ್ಷಣೆಗಾಗಿ ಮೂರನೇ ಯೋಜನೆ ಸಿದ್ದಪಡಿಸಿದ್ದು, ಕೋಟ್ಯಾಂತರ ಹಿಂದೂ ಕುಟುಂಬಗಳನ್ನು ಜೋಡಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಪ್ರತಿಯೊಂದು ಓಣಿ, ಕಾಲನಿಯಲ್ಲಿ ಸಾಮೂಹಿಕ ಹನುಮಾನ ಚಾಲೀಸಾ ಪಠಣಕ್ಕೆ ಸಂಕಲ್ಪ ಮಾಡಲಾಗಿದೆ ಎಂದು ಅಂತರಾಷ್ಟ್ರೀಯ ಹಿಂದೂ ಪರಿಷತ್ ಸಂಸ್ಥಾಪಕ ಡಾ. ಪ್ರವೀಣ ಭಾಯಿ ತೊಗಾಡಿಯಾ ಹೇಳಿದರು.

    ನೀವು ಕೂಡ ಜಾಸ್ತಿ ಉಪ್ಪಿನಕಾಯಿ ತಿಂತೀರಾ!? ಹಾಗಿದ್ರೆ ಈ ಸಮಸ್ಯೆಗಳು ಗ್ಯಾರಂಟಿ!

    ಇಲ್ಲಿನ ಗೋಕುಲ ರಸ್ತೆಯ ಸಾಮ್ರಾಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಹಿಂದೂ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಹಿಂದೂಗಳ ಬಹುಸಂಖ್ಯಾತರಾದರೂ ಧರ್ಮದ ವಿಚಾರದಲ್ಲಿ ಸಂಘಟಿತರಾಗಿಲ್ಲ.‌ ಹೀಗಾಗಿ ಸಶಕ್ತ ಭಾರತ, ಹಿಂದೂ ರಾಷ್ಟ್ರ ಎನ್ನುವ ಭಾವನೆ ಜನ ಸಾಮಾನ್ಯರಲ್ಲಿ ಮೂಡಿಸುವ ಕಾರಣಕ್ಕೆ ಈ ಯೋಜನೆ ರೂಪಿಸಲಾಗಿದೆ. ಪ್ರತಿ ಶನಿವಾರ ರಾತ್ರಿ ೮ ರಿಂದ ೯ ಗಂಟೆಯವರೆಗೆ ಸಾಮೂಹಿಕ ಹನುಮಾನ ಚಾಲೀಸಾ ಪಠಣ ನಡೆಯಬೇಕು ಎಂದು ಸಂಕಲ್ಪ ತೊಟ್ಟಿದ್ದೇವೆ.‌ ಈಗಾಗಲೇ ಕೆಲವೆಡೆ ಈ ಕಾರ್ಯ ನಡೆಯುತ್ತಿದೆ ಎಂದರು.

    ಈ ಸಂಕಲ್ಪವು ಧಾರ್ಮಿಕವಾಗಿ ಜಾಗೃತಗೊಳಿಸುವುದರದ ಜೊತೆಗೆ ಹಿಂದುತ್ವದ ಬಗ್ಗೆ ಪ್ರೀತಿ ಹಾಗೂ ಒಗ್ಗೂಡಿಸುವುದಾಗಿದೆ. ಇದರೊಂದಿಗೆ ಹಿಂದೂಗಳ ಸಮಸ್ಯೆಗಳಿಗೆ ಧ್ವನಿಯಾಗುವುದು, ಅದರ ವಿರುದ್ದ ಬೀದಿಗಿಳಿಯುವುದು, ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹ, ಶೈಕ್ಷಣಿಕ ನೆರವು, ಉಚಿತ ವೈದ್ಯಕೀಯ ಸೇವೆ ಸೇರಿದಂತೆ ಹಲವು ಸೇವೆಗಳನ್ನು ಹಿಂದೂಗಳಿಗೆ ಉಚಿತವಾಗಿ ನೀಡುವುದಾಗಿದೆ. ನಾವು ಹಿಂದೆ ರೂಪಿಸಿದ ಯಾವುದೇ ಎರಡು ಪ್ರಮುಖ ಯೋಜನೆಗಳು ಸಫಲಗೊಂಡಿದ್ದು, ಇದು ಕೂಡ ಯಶಸ್ವಿಯಾಗಲಿದೆ. ಇದಕ್ಕಾಗಿ ಪ್ರತಿಯೊಬ್ಬರ ಹಿಂದೂ ಸಂಕಲ್ಪ ತೊಡಬೇಕು ಎಂದರು ಹೇಳಿದರು.

    Demo
    Share. Facebook Twitter LinkedIn Email WhatsApp

    Related Posts

    ಘೋರ ದುರಂತ.. ಹೃದಯಾಘಾತದಿಂದ ಹಿರಿಯ ನ್ಯಾಯಾಧೀಶ ಸಾವು..!

    June 16, 2025

    ಪ್ರಕೃತಿ ನಟ್ಟ ನಡುವೆ ಪುಟ್ಟ ಪುಟ್ಟ ಮನೆಗಳು.. ದಶಕಗಳೇ ಕಳೆದ್ರು ಕೂಡ ಈ ಗ್ರಾಮಕ್ಕಿಲ್ಲ ಸರಿಯಾದ ರಸ್ತೆ, ವಿದ್ಯುತ್ ಸಂಪರ್ಕ

    June 16, 2025

    ‘ಪೋಲಿ‘ಸಪ್ಪನ ಹನಿ ಕಹಾನಿ! Honeytrapಗೆ ಸ್ಕೆಚ್ ಹಾಕಿದ್ದ ಪೊಲೀಸ್ ಸಿಬ್ಬಂದಿ ಅರೆಸ್ಟ್..!

    June 16, 2025

    Doddaballapur Crime: ಸ್ನೇಹಿತರ ನಡುವೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ..!

    June 16, 2025

    ಕರಾವಳಿ ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟ: ಮರ ಬಿದ್ದು ಬೈಕ್ ಸವಾರ ಸಾವು..!

    June 16, 2025

    ಕುರ್ಚಿ ಉಳಿಸಿಕೊಳ್ಳುವುದಕ್ಕೋಸ್ಕರ ಸಿದ್ದರಾಮಯ್ಯ ಜನರ ಗಮನ ಡೈವರ್ಟ್ ಮಾಡುತ್ತಿದ್ದಾರೆ ಅಷ್ಟೆ : ಪ್ರತಾಪ್ ಸಿಂಹ ಕಿಡಿ

    June 16, 2025

    ʼಎಕ್ಕʼ ಸವಾರಿಯಲ್ಲಿ ಎಡವಟ್ಟು…ಸಿದ್ದಗಂಗಾ ಮಠದಲ್ಲಿ ಆಗಿದ್ದೇನು? ʼಆʼ ಮಹಿಳೆ ಹೇಳಿದ್ದೇನು?

    June 16, 2025

    ಪ್ರತಿಭಾವಂತರಿಗೆ ಬೋಸ್ಟನ್‌ಇನ್ನಿ ಟ್ಯೂಟ್ ಆಫ್ ಅನಾಲಿಟಿಕ್ಸ್ ಕ್ಯಾಂಪಸ್ ಸಹಕಾರಿ: ಶಾಸಕ ಮಹೇಶ ಟೆಂಗಿನಕಾಯಿ

    June 16, 2025

    ಆಪರೇಷನ್ ಸಿಂಧೂರ ಇನ್ನಷ್ಟು ದಿನ ನಡೆಯಬೇಕಿತ್ತು: ಡಾ. ಪ್ರವೀಣಭಾಯಿ ತೊಗಾಡಿಯಾ

    June 16, 2025

    ಟ್ರ್ಯಾಕ್ಟರ್ ಪಲ್ಟಿಯಾಗಿ ವ್ಯಕ್ತಿ ಸಾವು: ನಿವಾಸಕ್ಕೆ ಸಲೀಂ ಅಹ್ಮದ್ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ!

    June 16, 2025

    ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಉತ್ತಮ ರಸ್ತೆ, ಚರಂಡಿ ನಿರ್ಮಾಣ ಅಗತ್ಯ: ಶಾಸಕ ಎಂ.ಆರ್.ಪಾಟೀಲ್

    June 16, 2025

    ಲಾರಿ-ಬೈಕ್ ನಡುವೆ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

    June 16, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.