ಬೆಂಗಳೂರು: ಇದೊಂದು ಬ್ಯುಸಿನೆಸ್. ಬ್ಯುಸಿನೆಸ್ಗೆ ಏನು ಬೇಕೋ ಅದನ್ನ ಮಾಡ್ತೀವಿ. 4-5 ನಟಿಯರನ್ನ ನಾವು ಕೇಳಿದ್ವಿ. ಆದರೆ ಯಾರು ಒಪ್ಪಲ್ಲಿಲ್ಲ ಅದಕ್ಕೆ ತಮನ್ನಾರನ್ನು ಫೈನಲ್ ಮಾಡಿದ್ವಿ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
ನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಎರಡೇ ಎರಡು ‘ನೆನೆಸಿಟ್ಟ ಬಾದಾಮಿ’ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?
ನಮ್ಮ ಸೋಪ್ ಕರ್ನಾಟಕದಲ್ಲಿ 18% ಮಾತ್ರ ಮಾರ್ಕೆಟಿಂಗ್ ಇದೆ. ಬೇರೆ ರಾಜ್ಯದಲ್ಲಿ ಜಾಸ್ತಿ ಇದೆ. ಹೀಗಾಗಿ ತಮನ್ನಾ ಆಯ್ಕೆ ಮಾಡಿದ್ದೇವೆ. ಮುಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋಗೋ ಪ್ಲ್ಯಾನ್ ನಮಗೆ ಇದೆ. ಅದಕ್ಕಾಗಿ ಬಾಲಿವುಡ್ ನಟಿಯನ್ನು ರಾಯಭಾರಿಯಾಗಿ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.