ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನಲ್ಲಿ ನೀರು ಶುದ್ಧೀಕರಣ ಆಗದೆ ಡೈರೆಕ್ಟಾಗಿ ನಳದ ಮುಖಾಂತರ ಸಾರ್ವಜನಿಕರ ಮನೆಗಳಿಗೆ ನೀರು ಪೂರೈಕೆ ಇದು ಸಂಪೂರ್ಣ ಕಲುಷಿತವಾಗಿದೆ ಇದಕ್ಕೆ ನೇರ ಕಾರಣ ನಗರಸಭಾ ಅಧಿಕಾರಿಗಳ ದಿವ್ಯ ನಿರ್ಲಕ್ಷವಾಗಿದೆ ಎಂದು ಸಾರ್ವಜನಿಕರ ಕಿಡಿ.
ರಬಕವಿಯ ನೀರಿನ ಟ್ಯಾಂಕಿನಲ್ಲಿ ಸಂಪೂರ್ಣವಾಗಿ ಮಣ್ಣು ಬಿದ್ದಿದೆ ನೀರಿಗೆ ಬಿಲ್ಚಿಂಗ್ ಪೌಡರ್ ಮತ್ತು ಶುದ್ಧೀಕರಣ ಮಾಡದೆ ನೀರು ಪೂರೈಕೆ ಆಗುತ್ತಿದೆ.
ಕಿತ್ತಳೆ ಹಣ್ಣಿನ ಸಿಪ್ಪೆ ಎಸೆಯದಿರಿ: ಕಹಿಯಾದ್ರೂ ಇದರ ರಸದಲ್ಲಿ ಅಡಗಿದೆ ಆರೋಗ್ಯ ಸಿಹಿ!
ಇದರಿಂದ ಸಂಪೂರ್ಣವಾಗಿ ನೀರು ಕಲುಷಿತವಾಗಿದೆ ನೀರು ಸುದ್ದಿಕರಣ ಮಾಡದೇ ಹೋದಲ್ಲಿ ಬರುವ ದಿನಗಳಲ್ಲಿ ಚಿಕನ್ ಗುನ್ಯಾ ಮಲೇರಿಯಾ ಹಾಗೂ ನಾನಾ ರೀತಿಯ ಕಾಯಿಲೆಗಳಿಗೆ ತುತ್ತಾಗಬಹುದು ಕೂಡಲಿ ಅಧಿಕಾರಿಗಳು ಎಚ್ಚೆತ್ತುಕೊಂಡು ಶುದ್ಧೀಕರಣ ಮಾಡಿದ ನೀರನ್ನು ಸಾರ್ವಜನಿಕರಿಗೆ ಪೂರೈಕೆ ಮಾಡಬೇಕೆಂದು ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಹರಿಹಾಯ್ದರು.