Close Menu
Ain Live News
    Facebook X (Twitter) Instagram YouTube
    Thursday, May 15
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಆ ನಿರ್ದೇಶಕ ತನ್ನ ಜೊತೆ ಒಂದು ರಾತ್ರಿ ಕಳೆದರೆ ಮಾತ್ರ ಸೀರಿಯಲ್ ಆಫರ್ ಕೊಡುತ್ತೇನೆ ಎಂದಿದ್ದ: ನಟಿಯ ಶಾಕಿಂಗ್ ಹೇಳಿಕೆ

    By Author AINApril 18, 2024
    Share
    Facebook Twitter LinkedIn Pinterest Email
    Demo

    ಹಿಂದಿ ಕಿರುತೆರೆ ಸಾಕಷ್ಟು ಖ್ಯಾತಿ ಘಳಿಸಿರುವ ಹಾಗೂ ಬಾಲಿವುಡ್ ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ದಿವ್ಯಾಂಕಾ ತ್ರಿಪಾಠಿ ತನಿಗೆ ಎದುರಾದ ಕಾಸ್ಟಿಂಗ್ ಕೌಚ್ ಬಗ್ಗೆ ಸಂದರ್ಶನವೊಂದರಲ್ಲಿ ಮೌನ ಮುರಿದಿದ್ದಾರೆ.

    ‘ನನ್ನ ಜೀವನದಲ್ಲಿ ನಾನು ಅನೇಕ ಕಷ್ಟಗಳನ್ನು ಎದುರಿಸಿದ್ದೇನೆ. ನನ್ನ ವೃತ್ತಿಜೀವನದ ಆರಂಭದಲ್ಲಿ ನಾನು ಟೂತ್‌ ಪೇಸ್ಟ್ ಬಾಕ್ಸ್‌ಗಳನ್ನು ಮಾರಾಟ ಮಾಡುತ್ತಿದ್ದೆ. ಒಂದು ಪೇಸ್ಟ್​ ಬಾಕ್ಸ್​ಗೆ ಒಂದು ರೂಪಾಯಿ ಕೊಡುತ್ತಿದ್ದರು. ಆ ಹಣ ತಿಂಗಳಿಗೆ 2 ಸಾವಿರ ರೂ. ಸಿಗುತ್ತಿತ್ತು ಎಂದಿದ್ದಾಳೆ.

    ದಿವ್ಯಾಂಕಾ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಪ್ರಮುಖ ಕಾಮೆಂಟ್‌ಗಳನ್ನು ಮಾಡಿದ್ದಾರೆ. ‘ಧಾರಾವಾಹಿ ಅಥವಾ ಕಾರ್ಯಕ್ರಮ ಮುಗಿದ ನಂತರ ಕಲಾವಿದರಿಗೆ ನಿಜವಾದ ಕಷ್ಟ ಪ್ರಾರಂಭವಾಗುತ್ತವೆ. ಸರಿಯಾದ ಅವಕಾಶ, ಹಣ ಸಿಗಬೇಕಾದರೆ ತೊಂದರೆ ಎದುರಿಸಬೇಕಾಗುತ್ತದೆ. ನನಗೂ ಅಂತಹ ಕಷ್ಟದ ಅನುಭವವಾಗಿತ್ತು. ಪಾವತಿಸಬೇಕಾದ ಬಿಲ್‌ಗಳು ಮತ್ತು ಇಎಂಐಗಳನ್ನು ಮ್ಯಾನೇಜ್​ ಮಾಡುವುದು ನನಗೂ ಕಷ್ಟವಿತ್ತು. ಆಗ ನನಗೊಂದು ಸೀರಿಯಲ್​ನಲ್ಲಿ ನಟಿಸುವ ಅವಕಾಶ ಬಂದಿತ್ತು. ಒಳ್ಳೆಯ ಅವಕಾಶ ಬಂದಿದೆ ಎಂದುಕೊಂಡು ಹೋಗಿದ್ದೆ. ಅಲ್ಲಿ ಡೈರೆಕ್ಟರ್ ತನ್ನ ಜೊತೆ ಒಂದು ರಾತ್ರಿ ಕಳೆದರೆ ಮಾತ್ರ ಸೀರಿಯಲ್ ಆಫರ್ ಕೊಡುತ್ತೇನೆ ಎಂದು ಹೇಳಿದ್ದ. ಸ್ವಲ್ಪ ಹೊತ್ತು ನನಗೇನೂ ಅರ್ಥವಾಗಲಿಲ್ಲ. ನಾನು ಅಲ್ಲಿಂದ ಹೊರಟೆ.

    ಇಂತಹ ವಿಷಯಗಳು ತುಂಬಾ ಸಾಮಾನ್ಯವೆಂದು ಉದ್ಯಮವು ನಿಮ್ಮನ್ನು ನಂಬುವಂತೆ ಮಾಡುತ್ತದೆ. ಅವರು ಹೇಳಿದಂತೆ ಮಾಡದಿದ್ದರೆ ನಿಮ್ಮ ವೃತ್ತಿಜೀವನವನ್ನು ಹಾಳು ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಆದರೆ, ಭಯಪಡಬೇಡಿ. ಅಂತಹ ಜನರು ನಿಮ್ಮನ್ನು ಏನನ್ನೂ ಮಾಡಲು ಸಾಧ್ಯವಿಲ್ಲ. ನಿಮ್ಮ ಪ್ರತಿಭೆಯನ್ನು ನಂಬಿರಿ. ನಿಮಗೆ ಉತ್ತಮ ಅವಕಾಶಗಳು ಸಿಗಲಿವೆ. ಈ ರೀತಿ ಕಾಸ್ಟಿಂಗ್ ಕೌಚ್ ಮತ್ತು ಮೀಟೂ ಬಗ್ಗೆ ಯೋಚಿಸುವ ಬದಲು ಇಂತಹ ಘಟನೆಗಳು ನಡೆಯಲಿಲ್ಲ ಎಂದು ನಿರ್ಲಕ್ಷಿಸುವುದು ಒಳಿತು ಎಂದು ದಿವ್ಯಾಂಕಾ ಹೇಳಿದ್ದಾರೆ.

    Post Views: 2

    Demo
    Share. Facebook Twitter LinkedIn Email WhatsApp

    Related Posts

    ಮಗಳು-ಅಳಿಯ ಕಳ್ಳ-ಕಳ್ಳಿ ಎಂದ ಅಪ್ಪ..ತಂದೆ ಆರೋಪಕ್ಕೆ ಕ್ವಾಟರ್‌ ಕಥೆ ಹೇಳಿದ ಚೈತ್ರಾ ಕುಂದಾಪುರ

    May 15, 2025

    ಅಂದು ʼಸೂಪರ್‌ʼ ಐ ಲೈಕ್‌ ಇಟ್ಟ ಎಂದಿದ್ದ ರಜನಿ..ಇಂದು ಉಪ್ಪಿ ಡೈರೆಕ್ಷನ್‌ಗೆ ರಜನಿ ಡೈರೆಕ್ಟರ್‌ ಅಭಿಮಾನಿ!

    May 15, 2025

    ಪ್ಯಾನ್‌ ಇಂಡಿಯಾ ಬಿಟ್ಟು ಪ್ಯಾನ್‌ ವರ್ಲ್ಡ್‌ಗೆ ಗುರಿ ಇಟ್ಟ ಕಬ್ಜ ಡೈರೆಕ್ಟರ್..ಹಾಲಿವುಡ್‌ ಚಿತ್ರಗಳಿಗೆ ಸೆಡ್ಡು ಹೊಡೆಯಲು R.ಚಂದ್ರು ಮಾಸ್ಟರ್‌ ಐಡಿಯಾ!

    May 15, 2025

    ಚೈತ್ರಾ ಕುಂದಾಪುರ ಕಳ್ಳಿ, ಅವಳ ಗಂಡ ಕೂಡ ಕಳ್ಳ..ತಂದೆಯ ಸ್ಫೋಟಕ video ವೈರಲ್!

    May 15, 2025

    ರಾಕೇಶ್‌ ಪೂಜಾರಿ ಅಂತಿಮ ದರ್ಶನ ಪಡೆಯದ ರಿಷಬ್‌ ಶೆಟ್ಟಿ..ಹತ್ತಿರ ಇದ್ರೂ ಸಹಕಲಾವಿದ ಮಾಡಿಲ್ಲವೇಕೆ ಕಾಂತಾರ ಸ್ಟಾರ್!?

    May 14, 2025

    ಮೆಟ್ ಗಾಲಾದಲ್ಲಿ ಶಿವಣ್ಣ-ಕಿಚ್ಚ-ದಚ್ಚು ಲುಕ್‌ ಹೀಗೆ ಇರುತ್ತಾ..ನೀವು ನೋಡ್ಲೇಬೇಕಾದ ಕ್ಯೂಟೆಸ್ಟ್‌ video

    May 14, 2025

    ಬಿಗ್‌ ಬಾಸ್‌ ಖ್ಯಾತಿಯ ನಮ್ರತಾ ಗೌಡ ರಾಜಕಾರಣಿಗಳ ಜೊತೆ ಡೇಟಿಂಗ್‌ ಆಫರ್‌ ಕೊಟ್ಟಿದ್ಯಾರು? ನಟಿ ರಿಯಾಕ್ಷನ್‌ ಏನು?

    May 14, 2025

    ಸ್ಟೈಲೀಶ್‌ ಆಗಿ ಫೋಟೋಗೆ ದರ್ಶನ್‌ ಪತ್ನಿ ಪೋಸ್..ನಮ್‌ ಅತ್ತಿಗೆ ಯಾವ್‌ ಹೀರೋಯಿನ್‌ಗೂ ಕಡಿಮೆ ಇಲ್ಲ ಎಂದ ಫ್ಯಾನ್ಸ್!‌‌

    May 14, 2025

    ರೂಮರ್ಸ್‌ ಬಾಯ್‌ಫ್ರೆಂಡ್‌ ತೋಳಲ್ಲಿ ಬಂಧಿಯಾದ ಸಮಂತಾ..ರಾಜ್-ಸ್ಯಾಮ್‌ ಕ್ಯೂಟ್‌ ಫೋಟೋ ವೈರಲ್!‌

    May 14, 2025

    ಕೆಜಿಎಫ್‌ ನೋಡಿದ್ದೀರಾ ಎಂದ ನಿಖಿಲ್‌ ಕಾಮತ್‌..ಸೆನ್ಸೇಷನ್‌ ಕಮೆಂಟ್‌ ಮಾಡಿದ ಟ್ರಾಫಿಕ್ ಜಾಯಿಂಟ್ ಕಮಿಷನರ್ ಅನುಚೇತ್!

    May 14, 2025

    ರಚಿತಾ ರಾಮ್ ಬಣ್ಣ ಹಚ್ಚಿ 12 ವರ್ಷ…ದರ್ಶನ್‌ ಕಡೆಯಿಂದ ಸಿಕ್ತು ಸರ್‌ಪ್ರೈಸ್ ಗಿಫ್ಟ್!‌

    May 14, 2025

    ʼಕಮ್ಮಂಗಿ ನನ್ ಮಗನೇʼ ಎಂದು ಹಾಡಿದ ಸ್ಯಾಂಡಲ್‌ವುಡ್ ಅಧ್ಯಕ್ಷ ಶರಣ್

    May 13, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.