Close Menu
Ain Live News
    Facebook X (Twitter) Instagram YouTube
    Monday, June 9
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Tindora Farming: ತೊಂಡೆಕಾಯಿ ಗಿಡ ಬೆಳೆಯುವುದು ಹೇಗೆ..? ಇಲ್ಲಿದೆ ನೋಡಿ

    By AIN AuthorJune 24, 2024
    Share
    Facebook Twitter LinkedIn Pinterest Email
    Demo

    ತೊಂಡೆಕಾಯಿಯನ್ನು ಬೀಜ ಮತ್ತು ಕಾಂಡ ಎರಡರಿಂದಲೂ ಸಸ್ಯಾಭಿವದ್ಧಿ ಮಾಡುತ್ತಾರೆ. ಹೆಚ್ಚಾಗಿ ಕಾಂಡದಿಂದಲೇ ಬೆಳೆಯುವುದು ಬಳಕೆಯಲ್ಲಿದೆ.

    -ಬಲಿತ ತೊಂಡೆಕಾಯಿ 1 ಸೆಂ.ಮೀ ದಪ್ಪ ಮತ್ತು 30 ಸೆಂ.ಮೀ ಉದ್ದವಿದ್ದು, ಮೂರು ಕಣ್ಣುಗಳನ್ನು ಹೊಂದಿರಬೇಕು. ಇದನ್ನು ನೆಲದ ಆಳದಲ್ಲಿ ಕಾಂಡ ಮೇಲಕ್ಕೆ ಕಾಣುವಂತೆ ನೆಡಬೇಕು.

    -ನಾಟಿ ಕಾಂಡಗಳು 15 ದಿನದೊಳಗೆ ಚಿಗುರುತ್ತವೆ. ಇದು ಬಳ್ಳಿಯ ಜಾತಿಯ ಸಸ್ಯವಾಗಿದ್ದರಿಂದ ಚಪ್ಪರದ ಅವಶ್ಯಕತೆ ಇದೆ.

    -6 ವಾರದ ಒಳಗಾಗಿ ಬಳ್ಳಿ ಚಪ್ಪರದ ತುಂಬಾ ಆವರಿಸಿಕೊಳ್ಳುತ್ತದೆ. ಇದು ಬಹುವಾರ್ಷಿಕ ಸಸಿಯಾಗಿದೆ. ಒಮ್ಮೆ ಚೆನ್ನಾಗಿ ಬಂದರೆ ಅದೇ ಮತ್ತೆ ಚಿಗುರೊಡೆದು ಉತ್ತಮ ಕಾಯಿಗಳನ್ನು ನೀಡುತ್ತದೆ.

    -ನಾಲ್ಕೈದು ವರ್ಷಗಳಿಗೊಮ್ಮೆ ಹಳೆ ಬಳ್ಳಿಯನ್ನು ತೆಗೆದು ಹೊಸದಾಗಿ ನಾಟಿ ಮಾಡಿದರೆ ಉತ್ತಮ.

    -ತೊಂಡೆ ಬಳ್ಳಿಗೆ ಹೆಚ್ಚಿನ ನೀರಿನ ಅವಶ್ಯಕತೆ ಇರುವುದರಿಂದ 2-5 ದಿನಗಳಿಗೊಮ್ಮೆ ನೀರು ಹಾಯಿಸುವುದು ಅಗತ್ಯ.

    -ಕಾಯಿಗಳಿಗೆ ಹುಳ ಹತ್ತುವ ಸಾಧ್ಯತೆ ಇರುವುದರಿಂದ ಬೂದಿಯನ್ನು ಕಾಯಿಯ ಮೇಲೆ ಚಿಮುಕಿಸಿದರೆ ಕಾಯಿಯನ್ನು ಹುಳಗಳು ತಿನ್ನುವುದು ತಪ್ಪುತ್ತದೆ.

    -ಈ ಗಿಡ ಆರು ತಿಂಗಳ ಒಳಗಾಗಿ ಹೂ ಬಿಟ್ಟು, ವರ್ಷಪೂರ್ತಿ ಯಾವ ಋುತು ಎನ್ನದೇ ಕಾಯಿಯನ್ನು ಹೇರಳವಾಗಿ ಕೊಡುತ್ತದೆ.

    Demo
    Share. Facebook Twitter LinkedIn Email WhatsApp

    Related Posts

    ವಿಧಾನಸೌಧ ವಿಚಾರವನ್ನು ಸಿಎಂ ತಲೆಗೆ ಕಟ್ಟಲು ಡಿಸಿಎಂ ಪ್ಲ್ಯಾನ್​ ಇದೆ: ಆರ್ ಅಶೋಕ್!

    June 9, 2025

    ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ವಾಹನಕಳ್ಳತನ: ಇಬ್ಬರು ಅರೆಸ್ಟ್!

    June 9, 2025

    ವಿಧಾನಸೌಧದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ: ಸಿ.ಎಂ.ಸಿದ್ದರಾಮಯ್ಯ

    June 9, 2025

    Rain News: ಇಂದಿನಿಂದ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಚುರುಕು!

    June 9, 2025

    ಏರ್ಪೋರ್ಟ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಯುಕನನ ಶವ ಪತ್ತೆ!

    June 9, 2025

    ಹುಬ್ಬಳ್ಳಿ:-ಖಾಸಗೀಕರಣದಿಂದ ರೈಲ್ವೆ ವಿಭಾಗದಲ್ಲಿ ಅಸುರಕ್ಷತೆ

    June 9, 2025

    ದುಷ್ಕರ್ಮಿಗಳಿಂದ ಭೀಕರ ಹತ್ಯೆಯಾಗಿದ್ದ ಸುಹಾಸ್ ಶೆಟ್ಟಿ​ ಕೊಲೆ ಕೇಸ್​ NIA ಹೆಗಲಿಗೆ!

    June 8, 2025

    ಬಿಎಂಟಿಸಿ ಬಸ್ ಅಪಘಾತ: ಸ್ಥಳದಲ್ಲೇ ಬೈಕ್ ಸವಾರ ಸಾವು!

    June 8, 2025

    ಸೂಟ್​ಕೇಸ್​ನಲ್ಲಿ ಬಾಲಕಿ ಶವ ಪತ್ತೆ ಕೇಸ್: ಪ್ರಕರಣ ಬೇಧಿಸಿದ ಪೊಲೀಸರಿಗೆ ಅಚ್ಚರಿ ಮಾಹಿತಿ ರಿವೀಲ್!

    June 8, 2025

    ಕಾಲ್ತುಳಿತ ದುರಂತ ಕೇಸ್: ನಾಳೆ ರಾಯಚೂರಿನಲ್ಲಿ ನಡೆಯಬೇಕಿದ್ದ ಸಿಎಂ ಕಾರ್ಯಕ್ರಮ ದಿಢೀರ್ ರದ್ದು!

    June 8, 2025

    ಕಾಲ್ತುಳಿತ ಕೇಸ್: RCB ಅಭಿಮಾನಿಗಳಿಂದ ಪರಸರಕ್ಕೂ ಹಾನಿ.. ದೂರು ದಾಖಲು!

    June 8, 2025

    ಕಾಲ್ತುಳಿತ ಕೇಸ್: ಇದೊಂದು ಬೇವರ್ಸಿ ಸರ್ಕಾರ- ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಆರ್ ಅಶೋಕ್!

    June 8, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.